ನವದೆಹಲಿ: ಯುಎಪಿಎ ಕಾಯ್ದೆಯಡಿ ಬಂಧಿತನಾಗಿರುವ ದೆಹಲಿ ಗಲಭೆ ಆರೋಪಿ ಉಮರ್ ಖಾಲೀದ್ಗೆ ದೆಹಲಿ ಹೈಕೋರ್ಟ್ 3 ದಿನಗಳ ಜಾಮೀನನ್ನು ಶುಕ್ರವಾರ ಮಂಜೂರು ಮಾಡಿದೆ. ತಾಯಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿರುವುದರಿಂದ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದ. ಇದನ್ನು ಮನ್ನಿಸಿದ ಹೈಕೋರ್ಟ್ ಜೂ.1ರಿಂದ 3ರವರೆಗೆ ಜಾಮೀನು ನೀಡಿದೆ.
ಇದೇ ವೇಳೆ, ಸುಪ್ರೀಂ ಕೋರ್ಟ್ನ ದ್ವಿಪಕ್ಷೀಯ ಪೀಠ ಉಮರ್ ಸೇರಿದಂತೆ ಇತರ ಆರೋಪಿಗಳ ಕಾಯಂ ಜಾಮೀನು ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಆದರೆ ಅಬ್ದುಲ್ ಖಾಲೀದ್ ಸೈಫಿ ಹಾಗೂ ತಸ್ಲೀಂ ಅಹ್ಮದ್ ಎಂಬ ಇಬ್ಬರು ಆರೋಪಿಗಳಿಗೆ 6 ತಿಂಗಳ ಮಧ್ಯಂತರ ಜಾಮೀನು ನೀಡಿದೆ.
09:41 PM (IST) May 23
ಉದಯಪುರದ ಅರಮನೆಯಲ್ಲಿ ನಡೆದ ಈ ಮದುವೆಯಲ್ಲಿ ದಕ್ಷಿಣ ಭಾರತದ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ರಶ್ಮಿಕಾ ಧರಿಸಿದ್ದ ಕೆಂಪು ಬಣ್ಣದ ಸೀರೆ ಮತ್ತು ವಿಜಯ್ ಅವರ ರಾಯಲ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಇದೀಗ ಈ ಸೀಕ್ರೆಟ್ ಹೊರಬರುತ್ತಿದ್ದಂತೆ ಫ್ಯಾನ್ಸ್ ಶಾಕ್ ಆಗಿದ್ದಾರೆ!
08:53 PM (IST) May 23
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿದ ಬಳಿಕ ಐತಿಹಾಸಿಕ ನಿರ್ಧಾರಗಳನ್ನು ತೆಗೆಗುಕೊಳ್ಳಲಾಗಿದೆ. ಇದೀಗ ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದಂತೆ ಹಬ್ಬದ ರಜೆಯನ್ನು ಕಡಿತಗೊಳಿಸಲಾಗಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ.
08:34 PM (IST) May 23
'ಡರ್' ಸಿನಿಮಾ ಬಾಲಿವುಡ್ನ ಸಾರ್ವಕಾಲಿಕ ಶ್ರೇಷ್ಠ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿ ಹೊರಹೊಮ್ಮಿತು. ಶಾರುಖ್ ಖಾನ್ ಅವರ ನೆಗೆಟಿವ್ ಶೇಡ್ ನಟನೆ ಮತ್ತು ಜೂಹಿ ಚಾವ್ಲಾ ಅವರ 'ಕಿರಣ್' ಪಾತ್ರ ಇಂದಿಗೂ ಫೇಮಸ್. ಆದ್ರೆ ಐಶ್ವರ್ಯಾ ರೈ ಮಿಸ್ ಆದ್ರು!
08:20 PM (IST) May 23
ರಣಬೀರ್ ಕಪೂರ್, ಯಶ್ ಅವರ ಬಹುನಿರೀಕ್ಷಿತ ಸಿನಿಮಾ 'ರಾಮಾಯಣ'ದ ಟೀಸರ್ ನೋಡಿದ ಮೇಲೆ ಫ್ಯಾನ್ಸ್ ರಿಲೀಸ್ಗಾಗಿ ಕಾಯುತ್ತಿದ್ದಾರೆ. 4000 ಕೋಟಿ ಬಜೆಟ್ನ ಈ ಚಿತ್ರದ ಬಗ್ಗೆ ಒಂದು ಹೊಸ ಅಪ್ಡೇಟ್ ಬಂದಿದ್ದು, ಅಭಿಮಾನಿಗಳಿಗೆ ಖುಷಿ ತಂದಿದೆ.
08:06 PM (IST) May 23
ಕಾಂಗೋದಲ್ಲಿ ಎಬೋಲಾ ವೈರಸ್ ಸ್ಫೋಟಗೊಂಡ ಬೆನ್ನಲ್ಲೇ ಇದೀಗ ಉಗಾಂಡದಲ್ಲಿ 3 ಎಬೋಲಾ ಪ್ರಕರಣ ಖಚಿತಗೊಂಡಿದೆ. ವೈರಸ್ ಎಲ್ಲೆಡೆ ಹರಡುತ್ತಿದೆ. ಆತಂಕ ಹೆಚ್ಚಾಗುತ್ತಿದ್ದಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಲರ್ಟ್ ನೀಡಿದೆ.
07:11 PM (IST) May 23
ಸೆಬಿ ಉದ್ಯೋಗಿಗಳಿಗೆ ಬಂಪರ್ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಮನವಿ ಬೆನ್ನಲ್ಲೇ ಇದೀಗ ಮೇ.25 ರಿಂದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ( ವರ್ಕ್ ಫ್ರಮ್ ಹೋಮ್)ಕ್ಕೆ ಅನುಮತಿಸಿದೆ. ಇದರ ಜೊತೆ ಹಲವು ಕ್ರಮ ಕೈಗೊಂಡಿದೆ.
06:33 PM (IST) May 23
ಪೆಟ್ರೋಲ್ ಡೀಸೆಲ್ ಬೆಲೆ ದಿನಂದ ದಿನಕ್ಕೆ ಏರಿಕೆಯಾಗುತ್ತಿದೆ. ವಾಹನ ನಿರ್ವಹಣೆ ದುಬಾರಿಯಾಗುತ್ತಿದೆ. ಇದರ ಬೆನ್ನಲ್ಲೇ ಮಾರುತಿ ಸುಜುಕಿ ಕೈಗೆಟುಕುವ ದರದಲ್ಲಿ ಫ್ಲೆಕ್ಸ್ ಫ್ಯೂಯೆಲ್ ಕಾರು ಲಾಂಚ್ ಮಾಡುತ್ತಿದೆ. ಈ ಕುರಿತು ನಿತಿನ್ ಗಡ್ಕರಿ ಮಹತ್ವದ ಘೋಷಣೆ ಮಾಡಿದ್ದಾರೆ.
06:22 PM (IST) May 23
06:21 PM (IST) May 23
ನಟಿ ದೀಪಿಕಾ ಪಡುಕೋಣೆ ಯುವ ನಟರಿಗೆ ದೊಡ್ಡ ಸ್ಫೂರ್ತಿ ಎಂದು ಪಲಕ್ ತಿವಾರಿ ಹೇಳಿದ್ದಾರೆ. ದೀಪಿಕಾ ಅವರ ಸ್ಕ್ರೀನ್ ಪ್ರೆಸೆನ್ಸ್, ಸಿನಿಮಾದಲ್ಲಿ ಅವರು ಸಾಗಿ ಬಂದ ದಾರಿ ಹಾಗೂ ಮಹಿಳಾ ಪಾತ್ರಗಳನ್ನು ಅವರು ತೆರೆ ಮೇಲೆ ತರುವ ರೀತಿ ಬಗ್ಗೆ ಪಲಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
06:06 PM (IST) May 23
05:55 PM (IST) May 23
ಕೇನ್ಸ್ ಫಿಲ್ಮ್ ಫೆಸ್ಟಿವಲ್ ಈ ಬಾರಿ ಸಿನಿಮಾ ಮತ್ತು ಸೆಲೆಬ್ರಿಟಿಗಳ ರೆಡ್ ಕಾರ್ಪೆಟ್ ಲುಕ್ಗಿಂತ ಹೆಚ್ಚಾಗಿ ಒಂದು ಆಘಾತಕಾರಿ ಘಟನೆಯಿಂದ ಸುದ್ದಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
05:31 PM (IST) May 23
ತಾಯಿ ಸೂಚನೆ ಬೆನ್ನಲ್ಲೇ ವಸ್ತುಗಳ ಖರೀದಿಗೆ ಅಂಗಡಿ ತೆರಳಿದ 10 ವರ್ಷದ ಬಾಲಕಿಯನ್ನು ಅಪಹರಿಸಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಈ ಘಟನೆಯಿಂದ ತಮಿಳುನಾಡು ನೂತನ ಸಿಎಂ ವಿಜಯ್ ಕೆರಳಿದ್ದಾರೆ. ಘಟನೆ ಖಂಡಿಸಿ ಖಡಕ್ ಸೂಚನೆ ನೀಡಿದ್ದಾರೆ.
05:14 PM (IST) May 23
ನಿರುದ್ಯೋಗದ ವಿಷಯದ ಮೇಲೆ ಸ್ಥಾಪನೆಯಾದ ಕಾಕ್ರೋಚ್ ಜನತಾ ಪಕ್ಷವು ಯುವಜನರಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದರೆ, ಇದರ ಹಿಂದೆ ಇರುವ ಉದ್ದೇಶದ ಬಗ್ಗೆ ಗುಪ್ತಚರ ಇಲಾಖೆ ಭಾರಿ ಎಚ್ಚರಿಕೆ ನೀಡಿದೆ. ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲಾಗಿದೆ, ಬೆಂಗಳೂರಿನ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ.
04:55 PM (IST) May 23
'ಕಾಕ್ರೋಚ್ ಜನತಾ ಪಾರ್ಟಿ' ಚಳವಳಿಯ X (ಹಿಂದಿನ ಟ್ವಿಟರ್) ಮತ್ತು ಇನ್ಸ್ಟಾಗ್ರಾಂ ಖಾತೆಗಳಿಗೆ ಸಮಸ್ಯೆಯಾದ ಬೆನ್ನಲ್ಲೇ, ನಟ ವೀರ್ ದಾಸ್ ಇದೊಂದು 'ಶುದ್ಧ ದಡ್ಡತನದ ನಡೆ' ಎಂದು ಪ್ರತಿಕ್ರಿಯಿಸಿದ್ದಾರೆ.
04:34 PM (IST) May 23
ಸೀರಿಯಲ್ಗಳ ಮೂಲಕ ಮನೆಮಾತಾದ ನಟಿ ಮೃದುಲಾ ವಿಜಯ್. ಇವರ ತಂಗಿ ಪಾರ್ವತಿ ಕೂಡಾ ಪ್ರೇಕ್ಷಕರಿಗೆ ಚಿರಪರಿಚಿತರು. ಪಾರ್ವತಿ ಓಡಿಹೋಗಿ ಮದುವೆಯಾಗಿದ್ದು ಸೀರಿಯಲ್ ಲೋಕದಲ್ಲಿ ದೊಡ್ಡ ಸುದ್ದಿಯಾಗಿತ್ತು.
04:31 PM (IST) May 23
ಬಿಆರ್ಎಸ್ ನಾಯಕನ ಮೃತದೇಹ ಗೋಣಿಚೀಲದಲ್ಲಿ ಪತ್ತೆಯಾಗಿದೆ. 42ರ ಹರೆಯದ ಯುವ ನಾಯಕನ ಮನೆಗೆ ನುಗ್ಗಿ ವ್ಯವಸ್ಥಿತವಾಗಿ ಕೊಲೆ ಮಾಡಿ ರಸ್ತೆ ಬದಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
04:19 PM (IST) May 23
ನೋಯ್ಡಾ ಮಾಡೆಲ್ ತ್ವಿಷಾ ಶರ್ಮಾ ಅವರ ನಿಗೂಢ ಸಾವು ಹಲವು ತಿರುವುಗಳನ್ನು ಪಡೆದಿದೆ. ವರದಕ್ಷಿಣೆಗಾಗಿ ಪತಿ ಮತ್ತು ಮಾಜಿ ಜಡ್ಜ್ ಅತ್ತೆಯೇ ಕೊಲೆ ಮಾಡಿದ್ದಾರೆಂದು ಕುಟುಂಬ ಆರೋಪಿಸಿದ್ದು, ಪತಿಯನ್ನು ಬಂಧಿಸಲಾಗಿದೆ. ಸಾವಿಗೂ ಮುನ್ನ ಸ್ಪಾಗೆ ಹೋಗಿದ್ದ ತ್ವಿಷಾಳ ವಿಡಿಯೋ ಆತ್ಮಹತ್ಯೆಯ ವಾದ ಅಲ್ಲಗಳೆಯುತ್ತಿದೆ.
04:15 PM (IST) May 23
ರಶ್ಮಿಕಾ ಮಂದಣ್ಣ ಸಂಪರ್ಕಿಸಿದ ಡಿಸೈನರ್ಗಳೆಲ್ಲ ಸದ್ಯ ಚಾಲ್ತಿಯಲ್ಲಿರುವ ಐವರಿ ಬಣ್ಣ ಅಥವಾ ಕೆಂಪು ಬಣ್ಣದ ಉಡುಗೆ ಧರಿಸಲು ಸೂಚಿಸಿದ್ದರು. ಆದರೆ ಕೊಡಗಿನ ಬೆಡಗಿ ರಶ್ಮಿಕಾಗೆ ಕಿತ್ತಳೆ ಬಣ್ಣದ ಸೀರೆ ಉಡುವ ಆಸೆ ಇತ್ತು.
04:13 PM (IST) May 23
ರಾಮಾಯಣ’ ಕೇವಲ ಒಂದು ಸಿನಿಮಾವಾಗಿ ಉಳಿದಿಲ್ಲ, ಇದು ಭಾರತೀಯ ಚಿತ್ರರಂಗದ ಅಸ್ಮಿತೆಯಾಗಿ ಹೊರಹೊಮ್ಮುತ್ತಿದೆ. ರಣಬೀರ್-ಸಾಯಿ ಪಲ್ಲವಿ-ಯಶ್ ಚಿತ್ರದ ಥಿಯೇಟರ್ ಹಕ್ಕು ಭಾರೀ ಮೊತ್ತಕ್ಕೆ ಸೇಲ್ ಆಗಲಿದ್ದು, ಹೊಸ ದಾಖಲೆ ಬರೆಯಲಿದೆ.. ರಾಮಾಯಣದ ಪವರ್ ಎಷ್ಟು ನೋಡಿ!
03:43 PM (IST) May 23
ಆರ್ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸನ್ರೈಸರ್ಸ್ ನೀಡಿದ 256 ರನ್ ಟಾರ್ಗೆಟ್ ಚೇಸ್ ಮಾಡುವ ಅವಕಾಶ ಹಾಗೂ ಸಾಮರ್ಥ್ಯವಿದ್ದರೂ ಕೇವಲ 166 ರನ್ ದಾಟಿಸಿ ಸೋತರೂ ಪರ್ವಾಗಿಲ್ಲ ಅನ್ನೋ ಲೆಕ್ಕಾಚಾರದಲ್ಲೇ ಬ್ಯಾಟಿಂಗ್ ಮಾಡಿತಾ?
03:34 PM (IST) May 23
ಹೈದರಾಬಾದ್: ಐಪಿಎಲ್ 2026ರ ಸೀಸನ್ನ ಮೊದಲ ಕ್ವಾಲಿಫೈಯರ್ ಪಂದ್ಯದ ಚಿತ್ರಣ ಈಗ ಸ್ಪಷ್ಟವಾಗಿದೆ. ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ನಂತರ ಪ್ಲೇಆಫ್ ಲೆಕ್ಕಾಚಾರಗಳು ಖಚಿತಗೊಂಡಿವೆ. ಆರ್ಸಿಬಿಯ ಮುಂದಿನ ಪಂದ್ಯ ಎಲ್ಲಿ? ಯಾವಾಗ? ಯಾರು ಎದುರಾಳಿ ನೋಡೋಣ ಬನ್ನಿ.
02:51 PM (IST) May 23
02:32 PM (IST) May 23
ಹೋಂಡಾ ಕಾರ್ಸ್ ಇಂಡಿಯಾ ತನ್ನ ಜನಪ್ರಿಯ ಸೆಡಾನ್ '2026 ಹೋಂಡಾ ಸಿಟಿ ಫೇಸ್ಲಿಫ್ಟ್' ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ₹11.99 ಲಕ್ಷದ ಆರಂಭಿಕ ಬೆಲೆಯೊಂದಿಗೆ ಬಂದಿರುವ ಈ ಕಾರು, ಆಕರ್ಷಕ ವಿನ್ಯಾಸ, ಲೆವೆಲ್ 2 ADAS ಸುರಕ್ಷತಾ ತಂತ್ರಜ್ಞಾನ ಮತ್ತು 27.26 ಕಿ.ಮೀ ಮೈಲೇಜ್ ನೀಡಲಿದೆ.
02:17 PM (IST) May 23
Interview: ಒಬ್ಬ ಚಾರ್ಟರ್ಡ್ ಅಕೌಂಟೆಂಟ್ ಯುವತಿ ತನಗಾದ ವಿಚಿತ್ರ ವರ್ಚುವಲ್ ಸಂದರ್ಶನದ ಅನುಭವವನ್ನು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ. ಸಂದರ್ಶಕಿ 15 ನಿಮಿಷಗಳ ಕಾಲ 'ನಮಸ್ತೆ' ಭಂಗಿಯಲ್ಲಿ ಕಣ್ಣು ಮುಚ್ಚಿ ಕೂರುವಂತೆ ಹೇಳಿದ್ದು, ಈ ಘಟನೆ ಆನ್ಲೈನ್ನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
01:54 PM (IST) May 23
12:07 PM (IST) May 23
Shopping ಮಾಡುವಾಗ ಬ್ಯಾಗ್ಗಳನ್ನು ಹೊತ್ತುಕೊಂಡು ಸುಸ್ತಾಗಿದೆಯೇ? 'ಕ್ಯಾರಿಮೆನ್' ಎಂಬ ಸ್ಟಾರ್ಟಪ್ ಬಂದಿದೆ. ಸಹಾಯಕರು ನಿಮ್ಮ ಬ್ಯಾಗ್ಗಳನ್ನು ಹೊರುವುದಲ್ಲದೆ, ಜನಜಂಗುಳಿಯಲ್ಲಿ ಆರಾಮವಾಗಿ ಓಡಾಡಲು ಸಹಾಯ ಮಾಡುತ್ತಾರೆ. ಈಗಾಗಲೇ ಈ ಸ್ಟಾರ್ಟಪ್ 50ಕ್ಕೂ ಹೆಚ್ಚು ಬುಕಿಂಗ್ಗಳನ್ನು ಪೂರ್ಣಗೊಳಿಸಿದೆ.
11:17 AM (IST) May 23
11:10 AM (IST) May 23
10:08 AM (IST) May 23
ಲಡಾಖ್ನ ಲೇಹ್ ಬಳಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಪತನಗೊಂಡು, ಮೇಜರ್ ಜನರಲ್ ಸೇರಿದಂತೆ ಮೂವರು ಅಧಿಕಾರಿಗಳು ಪವಾಡಸದೃಶವಾಗಿ ಪಾರಾಗಿದ್ದಾರೆ. ಈ ಘಟನೆಯು ಹಳೆಯ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್ಗಳನ್ನು ಸೇವೆಯಿಂದ ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
09:58 AM (IST) May 23
09:51 AM (IST) May 23
ಇಂದಿನ ಫಿಟ್ನೆಸ್ ಜಗತ್ತಿನಲ್ಲಿ ಪ್ರೋಟೀನ್ ಸಪ್ಲಿಮೆಂಟ್ಗಳ ಕುರಿತಾದ ಜಾಗೃತಿ ಹೆಚ್ಚಾಗಿದ್ದು, "ಹೆಚ್ಚು ಪ್ರೋಟೀನ್ ಹೆಚ್ಚು ಶಕ್ತಿ" ಎಂಬ ತಪ್ಪು ಕಲ್ಪನೆ ಜನಪ್ರಿಯವಾಗಿದೆ. ಆದರೆ, ಮಿತಿಮೀರಿದ ಪ್ರೋಟೀನ್ ಸೇವನೆಯು ಕಿಡ್ನಿ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹಾನಿಯುಂಟುಮಾಡಬಹುದು.
09:00 AM (IST) May 23
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಹತ್ಯೆಗೆ ನಡೆದಿದ್ದ ಜಾಗತಿಕ ಸಂಚು ಬಯಲಾಗಿದೆ. ಇರಾನ್ ಸೇನಾ ಮುಖ್ಯಸ್ಥ ಸುಲೈಮಾನಿ ಸಾವಿಗೆ ಪ್ರತೀಕಾರವಾಗಿ, ಇರಾಕ್ ಮೂಲದ ಉಗ್ರನೊಬ್ಬ ಈ ಸಂಚು ರೂಪಿಸಿದ್ದು, ಟರ್ಕಿಯಲ್ಲಿ ಬಂಧಿಸಲಾಗಿದೆ.
08:13 AM (IST) May 23
ಕೋಲ್ಕತ್ತಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣಾ ಪ್ರದೇಶದಲ್ಲಿರುವ ದಶಕಗಳ ಹಳೆಯ ಮಸೀದಿಯನ್ನು ಸ್ಥಳಾಂತರಿಸುವ ಪ್ರಯತ್ನಗಳು ತೀವ್ರಗೊಂಡಿವೆ. ವಿಮಾನಗಳ ಸುರಕ್ಷತೆ ಮತ್ತು ಕಾರ್ಯಾಚರಣೆಗೆ ಅಡ್ಡಿಯಾಗಿರುವ ಈ ಮಸೀದಿಯ ಸ್ಥಳಾಂತರ ಕುರಿತು ಮಾತುಕತೆ ನಡೆದಿದೆ.
07:55 AM (IST) May 23
07:48 AM (IST) May 23
ಇರಾನ್ ಜೊತೆಗಿನ ಯುದ್ಧದ ಭೀತಿ ಮತ್ತು ಜಾಗತಿಕ ರಾಜಕೀಯ ಬಿಕ್ಕಟ್ಟಿನ ಕಾರಣ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ವಿವಾಹದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
07:30 AM (IST) May 23
06:42 AM (IST) May 23
06:38 AM (IST) May 23
06:06 AM (IST) May 23
05:51 AM (IST) May 23