LIVE NOW
Published : May 21, 2026, 07:13 AM ISTUpdated : May 21, 2026, 08:54 AM IST

India Latest News Live: Genocide - ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಭಾರತ - 'ನರಮೇಧ ನಿಮ್ಮ ಹಳೇ ಚಾಳಿ' ಅಂತ ತರಾಟೆ

ಸಾರಾಂಶ

ಭೋಪಾಲ್: ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಕಳೆದ ವಾರ ತನ್ನ ವೈವಾಹಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ ನೋಯ್ಡಾ ಮಹಿಳೆ ತ್ವಿಶಾ ಶರ್ಮಾ ಅವರ ಶವವನ್ನು ಸಂರಕ್ಷಿಸುವಂತೆ ಸ್ಥಳೀಯ ನ್ಯಾಯಾಲಯ ಬುಧವಾರ ಆದೇಶಿಸಿದೆ. ಆದರೆ ಎರಡನೇ ಶವಪರೀಕ್ಷೆ ನಡೆಸಬೇಕೆಂಬ ಅವರ ಕುಟುಂಬದ ಮನವಿಯನ್ನು ತಿರಸ್ಕರಿಸಿದೆ.ನಿವೃತ್ತ ನ್ಯಾಯಾಧೀಶರ ಸೊಸೆ ತ್ವಿಶಾ ಶರ್ಮಾ (33) ಇಲ್ಲಿನ ತಮ್ಮ ವೈವಾಹಿಕ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಕೆಯ ಸಾವು ಆಕ್ರೋಶದ ಅಲೆ ಎಬ್ಬಿಸಿತ್ತು.

India Slams Pakistan at UNSC Citing Civilian Deaths in Afghanistan

08:54 AM (IST) May 21

Genocide - ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಭಾರತ - 'ನರಮೇಧ ನಿಮ್ಮ ಹಳೇ ಚಾಳಿ' ಅಂತ ತರಾಟೆ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತೀವ್ರ ವಾಗ್ದಾಳಿ. ಪಾಕಿಸ್ತಾನ ನಡೆಸಿದ ಗಡಿ ದಾಳಿ, ವೈಮಾನಿಕ ದಾಳಿಯಿಂದ ಅಫ್ಘಾನಿಸ್ತಾನದಲ್ಲಿ 750 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು UNAMA ವರದಿ ಉಲ್ಲೇಖಿಸಿ, ‘ನರಮೇಧ ನಡೆಸುವುದು ಪಾಕಿಸ್ತಾನದ ಹಳೇ ಚಾಳಿ’ ಎಂದು ತಿರುಗೇಟು ನೀಡಿದೆ.

Read Full Story

08:22 AM (IST) May 21

IPL 2026 - ನಿನ್ನೆ ನಡೆದ ಕೆಕೆಆರ್-ಮುಂಬೈ ಇಂಡಿಯನ್ಸ್ ಮ್ಯಾಚ್ ಗೆದ್ದಿದ್ದು ಯಾರು? ಪ್ಲೇ ಆಫ್ ಲೆಕ್ಕಾಚಾರ ಏನಾಯ್ತು?

ಮುಂಬೈ ಇಂಡಿಯನ್ಸ್‌ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ 4 ವಿಕೆಟ್‌ಗಳ ಜಯ ಸಾಧಿಸಿ, ಪ್ಲೇ-ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಮನೀಶ್‌ ಪಾಂಡೆ ಮತ್ತು ರೋವ್ಮನ್‌ ಪೊವೆಲ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ 148 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು.
Read Full Story

More Trending News