Asianet Suvarna News Asianet Suvarna News

Kantara ಸಿನಿಮಾ ಯಾಕೆ ಮಾಡ್ದೆ ನನಗೆ ಐಡಿಯಾ ಇಲ್ಲ: ರಿಷಬ್ ಶೆಟ್ಟಿ

ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನಿಮಾದ ಬಗ್ಗೆ ರಿಷಬ್ ಶೆಟ್ಟಿ ಮಾತನಾಡಿದ್ದಾರೆ. ಯಾವ ಕಾರಣಕ್ಕೆ ಸಿನಿಮಾ ಮಾಡಿರುವುದು ಎಂದು ಗೊತ್ತಿಲ್ಲ ಆದರೆ ಕಾಡಿನಲ್ಲಿ ಈ ವಿಚಾರ ಹಿಡಿದುಕೊಂಡು ಸಿನಿಮಾ ಮಾಡುತ್ತಿರುವುದು ಒಂದೊಳ್ಳೆ ಪಾಸಿಟಿವ್ ವಿಚಾರ ತಿಳಿಸುತ್ತದೆ. ಒಂದೇ ಸಿನಿಮಾದಲ್ಲಿ ಕಂಬಳ, ಕಾಡಿನ ಜನರು ಮತ್ತು ಭೂತಕೋಲ ತೋರಿಸಬೇಕು ಅನ್ನೋ ಐಡಿಯಾ ಬಂದಿದ್ದು ಹೀಗಂತೆ...

ಭರ್ಜರಿ ಪ್ರದರ್ಶನ ಕಾಣುತ್ತಿರುವ ಕಾಂತಾರ ಸಿನಿಮಾದ ಬಗ್ಗೆ ರಿಷಬ್ ಶೆಟ್ಟಿ ಮಾತನಾಡಿದ್ದಾರೆ. ಯಾವ ಕಾರಣಕ್ಕೆ ಸಿನಿಮಾ ಮಾಡಿರುವುದು ಎಂದು ಗೊತ್ತಿಲ್ಲ ಆದರೆ ಕಾಡಿನಲ್ಲಿ ಈ ವಿಚಾರ ಹಿಡಿದುಕೊಂಡು ಸಿನಿಮಾ ಮಾಡುತ್ತಿರುವುದು ಒಂದೊಳ್ಳೆ ಪಾಸಿಟಿವ್ ವಿಚಾರ ತಿಳಿಸುತ್ತದೆ. ಒಂದೇ ಸಿನಿಮಾದಲ್ಲಿ ಕಂಬಳ, ಕಾಡಿನ ಜನರು ಮತ್ತು ಭೂತಕೋಲ ತೋರಿಸಬೇಕು ಅನ್ನೋ ಐಡಿಯಾ ಬಂದಿದ್ದು ಹೀಗಂತೆ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

 

Video Top Stories