Asianet Suvarna News Asianet Suvarna News

ಪಾತ್ರಕ್ಕೆ ಯಾರೆ ಬೇಕಂದ್ರು ಅವರ ಕೈ ಕಾಲಿಗೆ ಬಿದ್ದಾದ್ರು ಕರ್ಕೊಂಡು ಬರ್ತೀನಿ: ನಿರ್ಮಾಪಕ ವಿಖ್ಯಾತ್

ಸ್ಯಾಂಡಲ್ ವುಡ್ ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ನಟನೆಯ ಮನ್ಸೂನ್ ರಾಗ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈಗಾಗಲೇ ಟೀಸರ್ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಎಸ್ ರವೀಂದ್ರನಾಥ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ಎ ಆರ್ ವಿಖ್ಯಾತ್ ಬಂಡವಾಳ ಹೂಡಿದ್ದಾರೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ ನಲ್ಲಿ ಸಿನಿಮಾ ತಯಾರಾಗಿದೆ.ಈ ಸಿನಿಮಾದ ಬಗ್ಗೆ ಮಾತನಾಡಿದ ನಿರ್ಮಾಪಕ ವಿಖ್ಯಾತ್ ನಾನು ನಿರ್ಮಾಪಕ ಎನ್ನುವುದಕ್ಕಿಂತ ತಂತ್ರಜ್ಞ ಎಂದು ಹೇಳಿಕೊಳ್ಳಲು ಇಷ್ಟಪಡುತ್ತೇನೆ ಎಂದು ಹೇಳಿದರು. ಸಿನಿಮಾದಲ್ಲಿ ಕಂಟೆಂಟ್ ತುಂಬಾ ಮುಖ್ಯಾ ಎಂದರು.ಹಣದ ಹಿಂದೆ ಹೋಗಲ್ಲ ನಾನು. ಆ ಪಾತ್ರಕ್ಕೆ ಯಾರೆ ಬೇಕು ಅಂದರು ಅವರ ಕೈ ಕಾಲಿಗೆ ಬಿದ್ದು ಆದ್ರು ಅವರನ್ನು ಕರೆದುಕೊಂಡು ಬರ್ತೀನಿ ಎಂದರು. ಮನ್ಸೂನ್ ರಾಗ ಸಿನಿಮಾದ ಕಥೆ ಕೇಳುತ್ತಿದ್ದಂತೆ ಇಂಪ್ರೆಸೆಆದೆ ಎಂದು ನಿಖ್ಯಾತ್ ಹೇಳಿದರು.  80 ಪರ್ಸೆಂಟ್ ಸಿನಿಮಾ ಮಳೆಯಲ್ಲೇ ಶೂಟಿಂಗ್ ಮಾಡಿದ್ದೀವಿ ಎಂದು ಹೇಳಿದರು. 
 

First Published Aug 6, 2022, 5:23 PM IST | Last Updated Aug 6, 2022, 5:35 PM IST

ಸ್ಯಾಂಡಲ್ ವುಡ್ ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ನಟನೆಯ ಮನ್ಸೂನ್ ರಾಗ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈಗಾಗಲೇ ಟೀಸರ್ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಎಸ್ ರವೀಂದ್ರನಾಥ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ಎ ಆರ್ ವಿಖ್ಯಾತ್ ಬಂಡವಾಳ ಹೂಡಿದ್ದಾರೆ. ವಿಖ್ಯಾತ್ ಚಿತ್ರ ಪ್ರೊಡಕ್ಷನ್ ನಲ್ಲಿ ಸಿನಿಮಾ ತಯಾರಾಗಿದೆ.ಈ ಸಿನಿಮಾದ ಬಗ್ಗೆ ಮಾತನಾಡಿದ ನಿರ್ಮಾಪಕ ವಿಖ್ಯಾತ್ ನಾನು ನಿರ್ಮಾಪಕ ಎನ್ನುವುದಕ್ಕಿಂತ ತಂತ್ರಜ್ಞ ಎಂದು ಹೇಳಿಕೊಳ್ಳಲು ಇಷ್ಟಪಡುತ್ತೇನೆ ಎಂದು ಹೇಳಿದರು. ಸಿನಿಮಾದಲ್ಲಿ ಕಂಟೆಂಟ್ ತುಂಬಾ ಮುಖ್ಯಾ ಎಂದರು.ಹಣದ ಹಿಂದೆ ಹೋಗಲ್ಲ ನಾನು. ಆ ಪಾತ್ರಕ್ಕೆ ಯಾರೆ ಬೇಕು ಅಂದರು ಅವರ ಕೈ ಕಾಲಿಗೆ ಬಿದ್ದು ಆದ್ರು ಅವರನ್ನು ಕರೆದುಕೊಂಡು ಬರ್ತೀನಿ ಎಂದರು. ಮನ್ಸೂನ್ ರಾಗ ಸಿನಿಮಾದ ಕಥೆ ಕೇಳುತ್ತಿದ್ದಂತೆ ಇಂಪ್ರೆಸೆಆದೆ ಎಂದು ನಿಖ್ಯಾತ್ ಹೇಳಿದರು.  80 ಪರ್ಸೆಂಟ್ ಸಿನಿಮಾ ಮಳೆಯಲ್ಲೇ ಶೂಟಿಂಗ್ ಮಾಡಿದ್ದೀವಿ ಎಂದು ಹೇಳಿದರು.