Asianet Suvarna News Asianet Suvarna News

ತುಂಬಾ ಹೃದಯವಂತರು: ಕಿಚ್ಚನ ಸ್ನೇಹ ಬಗ್ಗೆ ಯೋಗರಾಜ್ ಭಟ್‌ ಮಾತು

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್‌ ಭಟ್‌ ಸ್ನೇಹಕ್ಕಾಗಿ ಗಾಳಿಪಟ 2 ಸಿನಿಮಾದ ಸ್ಪೆಷಲ್ ಹಾಡೊಂದನ್ನು ಬಿಡುಗಡೆ ಮಾಡಿಕೊಟ್ಟಿದ್ದರು. ಅವರ ಹೃದಯವಂತಿಕೆ ಮತ್ತು ಸ್ನೇಹದ ಬಗ್ಗೆ ಭಟ್ರು ಮಾತನಾಡಿದ್ದಾರೆ. ಸುದೀಪ್ ಕೋಟೆ ಕಟ್ಕೊಂಡು ಆರಾಮ್ ಆಗಿ ಇರಬಹುದು ಆದರೆ ಕಥೆ ಮತ್ತು ಪಾತ್ರಕ್ಕೆ ಹುಡುಕಾಟ ಮಾಡುತ್ತಾರೆ. ಅವರ ಸಿನಿಮಾ ಬಿಟ್ಟು ಬೇರೆ ಎನೂ ಗೊತ್ತಾಗುವುದಿಲ್ಲ ಎಂದು ಮಾತನಾಡಿದ್ದಾರೆ. 
 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್‌ ಭಟ್‌ ಸ್ನೇಹಕ್ಕಾಗಿ ಗಾಳಿಪಟ 2 ಸಿನಿಮಾದ ಸ್ಪೆಷಲ್ ಹಾಡೊಂದನ್ನು ಬಿಡುಗಡೆ ಮಾಡಿಕೊಟ್ಟಿದ್ದರು. ಅವರ ಹೃದಯವಂತಿಕೆ ಮತ್ತು ಸ್ನೇಹದ ಬಗ್ಗೆ ಭಟ್ರು ಮಾತನಾಡಿದ್ದಾರೆ. ಸುದೀಪ್ ಕೋಟೆ ಕಟ್ಕೊಂಡು ಆರಾಮ್ ಆಗಿ ಇರಬಹುದು ಆದರೆ ಕಥೆ ಮತ್ತು ಪಾತ್ರಕ್ಕೆ ಹುಡುಕಾಟ ಮಾಡುತ್ತಾರೆ. ಅವರ ಸಿನಿಮಾ ಬಿಟ್ಟು ಬೇರೆ ಎನೂ ಗೊತ್ತಾಗುವುದಿಲ್ಲ ಎಂದು ಮಾತನಾಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

 

Video Top Stories