Rajamartanda: ರಾಜಮಾರ್ತಾಂಡದಲ್ಲಿ ರಾಯನ್.. 'ಇದು ದೈವಸಂಕಲ್ಪ'ವೆಂದ ಸುಂದರ್ ರಾಜ್
* ಚಿರಂಜೀವಿ ಸರ್ಜಾ ಕೊನೆ ಸಿನಿಮಾ ರಾಜಮಾರ್ತಾಂಡ
* ರಾಜಮಾರ್ತಾಂಡದಲ್ಲಿ ಚಿರು ಪುತ್ರ ರಾಯನ್
* ಇಡೀ ಕುಟುಂಬ ಸಿನಿಮಾ ಎಂಬ ಕಮಿಟ್ ಮೆಂಟ್ ಇದೆ
* ಪ್ರತಿ ದಿನ ಅಪ್ಪನಿಗೆ ಗುಡ್ಮ ಮಾರ್ನಿಂಗ್ ಹೇಳುವ ರಾಯನ್
ಬೆಂಗಳೂರು(ಏ. 08) ಜೇಮ್ಸ್(James) ಸಿನಿಮಾದಲ್ಲಿ ಅಪ್ಪು, ರಾಘಣ್ಣ, ಶಿವಣ್ಣ ಕಾಣಿಸಿಕೊಂಡಿದ್ದರು. ಚಿರಂಜೀವಿ ಸರ್ಜಾ(Chiranjeevi Sarja) ಅವರ ಕೊನೆ ಸಿನಿಮಾ ರಾಜಮಾರ್ತಾಂಡದಲ್ಲಿ ಚಿರು ಕುಟುಂಬವೇ ಅಭಿನಯಿಸಿದೆ. ಮೇಘನಾ ರಾಜ್ (Meghana Raj) ಮತ್ತು ರಾಯನ್ ಅಭಿನಯಿಸಿದ್ದಾರೆ.
ರಾಜಮಾರ್ತಾಂಡ ಸಾಂಗ್ ಅದ್ಭುತವಾಗಿದೆ
ಇದೆಲ್ಲ ದೈವ ನಿಯಮ, ಕೊರೋನಾ ಕಾಲದಲ್ಲಿ ಎಲ್ಲರೂ ದೂರ ದೂರ ಇರುವಂತೆ ಆಗಿತ್ತು. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಸಹಾ ಇದ್ದಾರೆ, ಇಡೀ ಕುಟುಂಬ ಒಂದು ಕಮಿಟ್ ಮೆಂಟ್ ಗೆ ಒಳಗಾಗಿ ಅಭಿನಯಿಸಿದೆ ಎಂದು ಸುಂದರ್ ರಾಜ್ ತಿಳಿಸಿದ್ದಾರೆ.