Asianet Suvarna News Asianet Suvarna News

ಯಕ್ಷಗಾನ ಕಲಾವಿದರ ನೆರವಿಗೆ ಧಾವಿಸಿದ ಉಡುಪಿಯ ಯಕ್ಷಗಾನ ಕಲಾರಂಗ

- ಕೊರೋನಾ ಸಂಕಟದಲ್ಲಿ ಬೀದಿಗೆ ಬಿದ್ದ ಯಕ್ಷಗಾನ ಕಲಾವಿದರು

- ಪ್ರದರ್ಶನಗಳು ನಿಂತ ಬಳಿಕ ಮೂರು ಹೊತ್ತಿನ ಊಟಕ್ಕೆ ಪರದಾಟ

- ಕಲಾವಿದರ ನೆರವಿಗೆ ಧಾವಿಸಿದ ಉಡುಪಿಯ ಯಕ್ಷಗಾನ ಕಲಾರಂಗ
 

ಉಡುಪಿ (ಅ. 08):  ರಾಜ್ಯದಲ್ಲಿ ಕೊರೋನಾ ಕೊಟ್ಟ ಅಷ್ಟಿಷ್ಟಲ್ಲ. ಒಬ್ಬೊಬ್ಬರಿಗೆ ಒಂದೊಂದು ಹೊಡೆತ ಕೊಟ್ಟಿದೆ. ಕೊರೋನಾದಿಂದಾಗಿ ಪ್ರದರ್ಶನಗಳು ನಿಂತ ಬಳಿಕ ಸಂಪಾದನೆಗೆ ಬೇರೆ ಮಾರ್ಗವಿಲ್ಲದೆ ಅನೇಕ ಯಕ್ಷಗಾನ  ಕಲಾವಿದರು ಬೀದಿಗೆ ಬರುವಂತಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕಲಾವಿದರೊಬ್ಬರ ಬದುಕಿಗೆ ಉಡುಪಿಯ ಯಕ್ಷಗಾನ ಕಲಾರಂಗ  ನೆರವಿಗೆ ಬಂದಿದೆ. ಶಿಕ್ಷಣ, ಮನೆ ಕಟ್ಟಲು ನೆರವು, ವಿದ್ಯುತ್ ಸಂಪರ್ಕಕ್ಕೆ ಸಂಸ್ಥೆ ನೆರವು ನೀಡಿ ಮಾನವೀಯತೆ ಮೆರೆದಿದೆ. 

ಉಡುಪಿ ಇಡ್ಲಿಗೆ ಅಮೆರಿಕಾದಲ್ಲಿ ಟ್ರೇಡ್‌ಮಾರ್ಕ್, ಟೇಸ್ಟ್ ಮಾಡಲು ಮುಗಿಬಿದ್ದಿದ್ದಾರೆ ಅಮೆರಿಕನ್ಸ್!

Video Top Stories