ಶುರುವಾಗಲಿದೆ ಪುಟಾಣಿಗಳ ಕಲರವ | ವೇದಿಕೆ ಮೇಲೆ ಬರಲಿದ್ದಾರೆ ಮರಿ ಕೋಗಿಲೆಗಳು | ಇಂದಿನಿಂದ ಸರಿಗಮಪ 16 ಶುರು 

ಬೆಂಗಳೂರು (ಮಾ. 02): ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮಕ್ಕೆ ತನ್ನದೇ ಆದ ಇತಿಹಾಸವಿದೆ. ೀ ವೇದಿಕೆಯಿಂದ ಅನೇಕ ಪ್ರತಿಭೆಗಳು ಹೊರ ಬಂದಿದೆ. ಸತತ 15 ಸೀಸನ್ ನ್ನು ಯಶಸ್ವಿಯಾಗಿ ಮುಗಿಸಿ 16 ನೇ ಸೀಸನ್ ಗೆ ಕಾಲಿಟ್ಟಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಯಜಮಾನ'ನಿಗೆ ಸಿಂಪಲ್ ಸುನಿ ನೀಡಿದ ಸಂದೇಶವಿದು!

ಸರಿಗಮಪ ವೇದಿಕೆಯಲ್ಲಿ ಮತ್ತೆ ಮಕ್ಕಳ ಹಾಡಿನ ಕಲರವ ಶುರುವಾಗಲಿದೆ. ಈ ಬಾರಿ ವಿಶೇಷವೆಂದರೆ ಮರಿ ಕೋಗಿಲೆಗಳು ಹಾಡಲು ಬರಲಿದ್ದಾರೆ. ಇಂದಿನಿಂದ ಮಾ. (02) ರಿಂದ ಪ್ರತಿ ಶನಿವಾರ, ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ರಾಜ್ಯದ ಮೂವತ್ತು ಜಿಲ್ಲೆಗಳಿಂದ ಪುಟಾಣಿಗಳು ಆಗಮಿಸಿದ್ದಾರೆ. 

ಟ್ರೆಂಡಿಂಗ್‌ನಲ್ಲಿದೆ ಅಮರ್ ಚಿತ್ರದ ಟ್ರೇಲರ್!

 ಎಂದಿನಂತೆ ಮಹಾಗುರುಗಳಾಗಿ ಹಂಸಲೇಖ, ತೀರ್ಪುಗಾರರಾಗಿ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಅರ್ಜುನ್ ಜನ್ಯ ಇರಲಿದ್ದಾರೆ. ಅನುಶ್ರೀ ನಿರೂಪಣೆ ಮಾಡಲಿದ್ದಾರೆ.