ಬುಧವಾರ ಮುಂಜಾನೆ ನಗರಕ್ಕೆ ಅಗಮಿಸಿದ ಎಲ್ಲ 25 ಬಸ್ ಗಳನ್ನು ನಗರದ ಹೊರವಲಯದ ಸಹ್ಯಾದ್ರಿ ಕಾಲೇಜಿನ ಮೈದಾನದಲ್ಲಿ ಇಳಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಪ್ರತಿಯೊಬ್ಬರನ್ನೂ ಕೋವಿಡ್ ಟೆಸ್ಟ್ ಗೆ ಒಳಪಡಿಸಲಾಯಿತು.
Karnataka Districts Jan 5, 2022, 9:08 PM IST
* ಸಾಂಸ್ಥಿಕ ಕ್ವಾರಂಟೈನ್ ಜಾರಿಗೆ ತರಲಿದೆ ಎಂಬ ಚರ್ಚೆ
* ಕೇಂದ್ರ, ರಾಜ್ಯ ಸರ್ಕಾರದ ಮಾರ್ಗಸೂಚಿ ಪ್ರಕಾರ ಕ್ರಮ
* ತಾತ್ಕಾಲಿಕ ಆಸ್ಪತ್ರೆಯಲ್ಲಿ ಒಮಿಕ್ರೋನ್ ಚಿಕಿತ್ಸೆ
Karnataka Districts Dec 19, 2021, 7:05 AM IST
state Dec 16, 2021, 6:26 AM IST
* ಹೈರಿಸ್ಕ್ ದೇಶಗಳಿಂದ ಬಂದವರಿಗೆ ಹೋಂ ಕ್ವಾರಂಟೈನ್ಗೆ ಅವಕಾಶ
* ಊರುಗಳಿಗೆ ತೆರಳಿದವರಿಗೆ 7 ದಿನ ಬಳಿಕ ಸೋಂಕು ದೃಢ
* ಸೋಂಕಿತರ ಸಂಪರ್ಕದಲ್ಲಿ ಇರುವವರ ಪತ್ತೆ ದೊಡ್ಡ ಸವಾಲು
Karnataka Districts Dec 13, 2021, 6:18 AM IST
* ರೂಪಾಂತರ ತಳಿ ಒಮಿಕ್ರಾನ್ ಹರಡುವ ಆತಂಕ ಬೇಡ
* ಇಬ್ಬರ ವರದಿ ನೆಗೆಟಿವ್ ಬಂದಿದ್ದು ಆರ್ಟಿಪಿಸಿಆರ್ ರಿಪೋರ್ಟ್ಗೆ ವೇಟಿಂಗ್
* ಮೂರನೇ ಅಲೆಯ ಬಗ್ಗೆ ಭೀತಿಗೊಳ್ಳದೆ ಸುರಕ್ಷತೆಯ ಕಡೆ ಗಮನ ನೀಡಿ
Karnataka Districts Dec 1, 2021, 2:48 PM IST
* ಭಾರತದಲ್ಲಿ ಈವರೆಗೆ ವರದಿಯಾಗಿಲ್ಲ ಒಮಿಕ್ರಾನ್ ಪ್ರಕರಣ
* ಒಮಿಕ್ರಾನ್ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ
* ಕ್ವಾರಂಟೈನ್ ಕೇಂದ್ರ ಸಜ್ಜುಗೊಳಿಸಲು, ಟೆಸ್ಟಿಂಗ್ ಹೆಚ್ಚಿಸಲು ಸೂಚನೆ
India Nov 30, 2021, 1:46 PM IST
India Nov 20, 2021, 2:20 AM IST
-ಕೋವಿಡ್ ಭೀತಿಯಿಂದ ಬಯೋ ಬಬಲ್ನೊಳಗೆ ನಡೆಯುತ್ತಿವೆ ಕ್ರಿಕೆಟ್ ಪಂದ್ಯಗಳು
-ವಿರಾಟ್ ದೂರದಿಂದಲೇ ಕೈ ಬೀಸುತ್ತಿರುವ ಫೊಟೋಸ್ ಹಂಚಿಕೊಂಡ ಅನುಷ್ಕಾ!
-ಕೊಹ್ಲಿ-ಅನುಷ್ಕಾ ಪ್ರೀತಿಗೆ ನೆಟ್ಟಿಗರು ಫುಲ್ ಫಿದಾ : ಕಮೆಂಟ್ಗಳ ಸುರಿಮಳೆ
Cricket Oct 17, 2021, 10:53 AM IST
ಬೆಂಗಳೂರು ಉಸ್ತುವಾರಿ ಯಾರಿಗೆ? ಈ ಕುರಿತು ಬಿಜೆಪಿ ನಾಯಕರು ನಡುವೆ ಗುದ್ದಾಟ ಆರಂಭಗೊಂಡಿದೆ. ಆರ್ ಅಶೋಕ್ ವಿರುದ್ಧ ಬೆಂಗಳೂರಿನ ಹಲವು ಸಚಿವರು ಗರಂ ಆಗಿದ್ದಾರೆ. ವಿ ಸೋಮಣ್ಣ, ಅಶ್ವತ್ಥನಾರಾಯಣ್, ವಿಶ್ವನಾಥ್ ಸೇರಿದಂತೆ ಹಲವರು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಪರಿಸ್ಥಿತಿ ಬಿಗಡಾಯಿಸುವ ಮುನ್ನ ಸಿಎಂ ಬಸವರಾಜ್ ಬೊಮ್ಮಾಯಿ ಉಸ್ತುವಾರಿ ಜಟಾಪಟಿಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಇನ್ನ ಭಾರತದ ಪ್ರತೀಕಾರಕ್ಕೆ ಬ್ರಿಟನ್ ಬೆಚ್ಚಿಬಿದ್ದು ತಲೆಬಾಗಿದೆ. ಈ ಕುರಿತ ಸಂಪೂರ್ಣ ಸುದ್ದಿ ಇಂದಿನ ನ್ಯೂಸ್ ಹವರ್ನಲ್ಲಿದೆ.
India Oct 10, 2021, 12:26 AM IST
International Oct 8, 2021, 10:12 AM IST
* 72 ತಾಸಿನ ನೆಗೆಟಿವ್ ವರದಿ, 10 ದಿನ ಕ್ವಾರಂಟೈನ್ ಕಡ್ಡಾಯ
* ಭಾರತೀಯ ಪ್ರಯಾಣಿಕರಿಗೆ ನಿರ್ಬಂಧ ವಿಧಿಸಿದ್ದಕ್ಕೆ ತಕ್ಕ ಶಾಸ್ತಿ
* 2 ವಾರ ಹಿಂದೆ ಪ್ರಯಾಣ ನೀತಿ ಪ್ರಕಟಿಸಿದ್ದ ಬ್ರಿಟನ್ ಸರ್ಕಾರ
* ಅಲ್ಲಿಗೆ ತೆರಳುವ ಭಾರತೀಯರು ಲಸಿಕೆ ಪಡೆದಿದ್ದರೂ ನಿರ್ಬಂಧ
International Oct 2, 2021, 8:07 AM IST
* ಅಗತ್ಯ ಬಿದ್ದರೆ ಪ್ರತೀಕಾರ ಕ್ರಮ: ಬ್ರಿಟನ್ಗೆ ಎಚ್ಚರಿಕೆ
* ಬ್ರಿಟನ್ನ ತಾರತಮ್ಯ ಕ್ವಾರಂಟೈನ್ ನೀತಿಗೆ ಭಾರತದಿಂದ ಆಕ್ಷೇಪ
International Sep 22, 2021, 10:10 AM IST
* ತರಬೇತಿಗಾಗಿ ಬಂದಿದ್ದ ಮೇಘಾಲಯದ ಯೋಧರು
* 34 ಬಿಎಸ್ಎಫ್ ಯೋಧರಿಗೆ ಕೊರೋನಾ ಸೋಂಕು ದೃಢ
state Sep 22, 2021, 8:40 AM IST
ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಸಾಕಷ್ಟು ಮೊದಲೇ ದುಬೈ ತಲುಪಿ ಕ್ವಾರಂಟೈನ್ ಮುಗಿಸಿ, ಅಭ್ಯಾಸ ಆರಂಭಿಸಿದ್ದಾರೆ. ಇನ್ನು ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್ಗೆ ತೆರಳಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮ್ಯಾಂಚೆಸ್ಟರ್ನಿಂದ ನೇರವಾಗಿ ದುಬೈಗೆ ಬಂದಿಳಿದು 6 ದಿನಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿ, ಮೊದಲ ಬಾರಿಗೆ ಆರ್ಸಿಬಿ ಅಭ್ಯಾಸ ಶಿಬಿರದಲ್ಲಿ ಕಾಣಿಸಿಕೊಂಡಿದ್ದಾರೆ.
Cricket Sep 18, 2021, 5:27 PM IST
ಐಪಿಎಲ್ ಟೂರ್ನಿಗಾಗಿ ಕ್ರಿಕೆಟಿಗರು ದುಬೈ ತಲುಪಿದ್ದಾರೆ. ಸದ್ಯ ಆಟಗಾರರು ಹಾಗೂ ಅವರ ಪತ್ನಿಯರು ಕ್ವಾರಂಟೈನ್ನಲ್ಲಿದ್ದಾರೆ. ಈಗಾಗಲೇ ಮುಂಬೈ ಇಂಡಿಯನ್ಸ್ ಸೇರಿಕೊಂಡಿರುವ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕುಟುಂಬ ಸಮೇತ ದುಬೈ ತಲುಪಿದ್ದಾರೆ. ಹೊಟೆಲ್ ಕೋಣೆಯಲ್ಲಿ ಕ್ವಾರಂಟೈನ್ ಅವದಿ ಕಳೆಯುತ್ತಿರುವ ಹಾರ್ದಿಕ್ ಪುತ್ರ ಅಗಸ್ತ್ಯ ಹಾಗೂ ಪತ್ನಿ ನತಾಶ ಬಾಲ್ ಜೊತೆ ಆಟವಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Cricket Sep 13, 2021, 8:29 PM IST