ಕಲಬುರಗಿಯ ಇಎಸ್ಐ ಆಸ್ಪತ್ರೆಯಲ್ಲಿನ ಅವ್ಯವಸ್ಥೆ, ವೈದ್ಯರ ದಿವ್ಯ ನಿರ್ಲಕ್ಷ್ಯದ ಬಗ್ಗೆ ಮೃತ ಸೋಂಕಿತ ಪತ್ನಿ ಹೇಳಿದ್ದೇನು..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್
Kalaburagi Apr 28, 2020, 11:41 AM IST
ಕರ್ನಾಟದಲ್ಲಿ ಇಂದು (ಸೋಮವಾರ) ಮಾಹಾಮಾರಿ ಕೊರೋನಾ ವೈರಸ್ ಮತ್ತೊಂದು ಜೀವ ಬಲಿಪಡೆದುಕೊಂಡಿದೆ. ಎಲ್ಲಿ?
state Apr 27, 2020, 7:18 PM IST
ತಮಗೆ ಅಂಟಿದ್ದ ಕಳಂಕವನ್ನು ತೊಡೆದುಹಾಕಲು ತಬ್ಲೀಘಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನಕ್ಕೆ ಮುಂದೆ ಬರುತ್ತಿದ್ದಾರೆ. ಕೊರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ದೇಹದ ಪ್ಲಾಸ್ಮಾವನ್ನು ತೆಗೆದು ರೋಗಿಗೆ ನೀಡಲಾಗುತ್ತೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
India Apr 27, 2020, 4:28 PM IST
ಮಹಾಮಾರಿ ಕೊರೋನಾ ವೈರಸ್ನಿಂದ ಗುಣಮುಖರಾಗಿ ಇಂದು(ಸೋಮವಾರ) ಮೂರು ಮಕ್ಕಳು ಸೇರಿ 5 ಜನ ಕೊರೋನಾ ಸೋಂಕಿತರು ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ಅವರು ಹೇಳಿದ್ದಾರೆ.
Karnataka Districts Apr 27, 2020, 2:40 PM IST
ಈತ ಆಟೋ ಡ್ರೈವರ್ ಆಗಿದ್ದ, ಮದುವೆಯಾಗಿರಲಿಲ್ಲ, ಅಣ್ಣನ ಮನೆಯಲ್ಲಿ ವಾಸವಾಗಿದ್ದ ಎನ್ನುವ ಪ್ರಾಥಮಿಕ ಮಾಹಿತಿಗಳು ಲಭ್ಯವಾಗಿವೆ. ಈತ 4 ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು.
state Apr 27, 2020, 2:28 PM IST
ಕೊರೋನಾ ಜನ್ಮಸ್ಥಳ ವುಹಾನ್ ಈಗ ಸೋಂಕಿತರಿಂದ ಮುಕ್ತ!| 20 ದಿನದಿಂದ ಒಂದೂ ಹೊಸ ಸೋಂಕು ಇಲ್ಲ| ಕೊರೋನಾ ನಿಗ್ರಹದಲ್ಲಿ ಚೀನಾ ಸರ್ಕಾರ ಮತ್ತೊಂದು ಮೈಲುಗಲ್ಲು
International Apr 27, 2020, 12:38 PM IST
ಜಿಲ್ಲೆಯಲ್ಲಿ ಮೊದಲು ಕೊರೋನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದ್ದ 60 ವರ್ಷದ ವೃದ್ಧೆ ಪಿ.221 ಭಾನುವಾರ ನಗರದ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
Karnataka Districts Apr 27, 2020, 12:22 PM IST
ಮೌನವಾಗಿ ದಾಇ ಮಾಡ್ತಿದೆ ಕೊರೋನಾ| ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಸಿಕ್ಕಿದೆ ಶಾಕಿಂಗ್ ನ್ಯೂಸ್| ಈ ರಾಜ್ಯದ ಶೇ. 80ರಷ್ಟು ಸೋಂಕಿತರಲ್ಲಿ ಕೊರೋನಾ ಲಕ್ಷಣಗಳೇ ಇಲ್ಲ!
India Apr 27, 2020, 12:13 PM IST
ಕರ್ನಾಟಕದಲ್ಲಿ ಕೊರೊನಾಗಿಂತ SARI ಇನ್ನೂ ರಣಭೀಕರ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಿದೆ SARI ರೋಗ. ಕಿಲ್ಲರ್ ಕೊರೊನಾಗಿಂತಲೂ ಈ ಸಾರಿ ಇನ್ನೂ ದೊಡ್ಡ ಕಂಟಕವಾಗಿದೆ. ಕೊರೊನಾ ಜೊತೆ ಜೊತೆಗೆ ರಾಜ್ಯದಲ್ಲಿ ಭೀತಿ ಮೂಡಿಸಿದೆ SARI ಮತ್ತು ಐಎಲ್ ಐ ಭೀತಿ ಮೂಡಿಸಿದೆ. SARI ಬಂದರೆ ಉಸಿರಾಟದ ಸಮಸ್ಯೆ, ILI ಬಂದರೆ ವಿಷಮ ಶೀತ ಜ್ವರ ಕಾಣಿಸಿಕೊಂಡಿದೆ. ರೋಗ ನಿರೋಧಕ ಶಕ್ತಿ ಕುಂಠಿತಗೊಳಿಸುತ್ತದೆ. ಕೊರೊನಾಗೆ ಬಲಿಯಾದ 19 ರಲ್ಲಿ 11 ಮಂದಿಗೆ ಸಾರಿ ಕಾಣಿಸಿಕೊಂಡಿದೆ.
state Apr 27, 2020, 12:09 PM IST
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಡಯಬಿಟೀಸ್ ರೋಗದಿಂದ ಬಳಲುತ್ತಿದ್ದರು. ದಯಾಲಿಸಿಸ್ಗೆ ಬಂದಾಗ ಆತನಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಆತನನ್ನು ಹೆಚ್ಚಿನ ಚಿಕಿತ್ಸೆಗೆ ಒಳಪಡಿಸಿದಾಗ ಕೊರೋನ ಸೋಂಕು ಇರುವುದು ದೃಢಪಟ್ಟಿತ್ತು. ಸಾಮಾನ್ಯವಾಗಿ ಕೊರೋನಾ ಚಿಕಿತ್ಸೆ ಪಡೆಯುತ್ತಿರುವವರು ರೂಂನಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ಆದರೆ ಈ ವ್ಯಕ್ತಿ ಹೊರಗೆ ಬಂದಿದ್ದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಮೇಲ್ನೋಟಕ್ಕೆ ಆತ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ.
state Apr 27, 2020, 12:02 PM IST
ಕೋವಿಡ್-19 ಸೋಂಕಿತ ಭಾವಚಿತ್ರ ಹಾಗೂ ವ್ಯಕ್ತಿ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಬಾರದೆಂಬ ಸರ್ಕಾರದ ಆದೇಶ ಉಲ್ಲಂಘಿಸಿ ವಿಜಯಪುರದ ಕೊರೋನಾ ಸೋಂಕಿತ ವೈದ್ಯಕೀಯ ವಿದ್ಯಾರ್ಥಿನಿಯ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕನೊಬ್ಬ ಪೊಲೀಸರ ಅಥಿತಿಯಾಗಿದ್ದಾನೆ.
Karnataka Districts Apr 27, 2020, 11:46 AM IST
ಜಿಲ್ಲೆಯ ಕೊರೋನಾ ಶಂಕಿತ ಹಾಗೂ ಸೋಂಕಿತ ರೋಗಿಗಳನ್ನು ಕಂಡು ಹಿಡಿಯಲು ಕೋವಿಡ್-19ರ ಮಾರ್ಗಸೂಚಿ ಬಳಸಿ ಸೋಂಕಿತ ರೋಗಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸುತ್ತಿದ್ದ ಆರೋಗ್ಯ ಇಲಾಖೆ ಇದೀಗ ತನ್ನ ಕಾರ್ಯ ಚಟುವಟಿಕೆಯನ್ನು ಮತ್ತಷ್ಟು ಬದಲಾಯಿಸಿಕೊಂಡಿದ್ದು ಸಂಶಯಾಸ್ಪದ ರೋಗಿಗಳ ಪತ್ತೆಗೆ ಚಿಲ್ಲರೆ ಔಷಧ ಮಾರಾಟ ಮಾಡುವ ಮಾರಾಟಗಾರರ ಮೊರೆ ಹೋಗಿದೆ.
Karnataka Districts Apr 27, 2020, 10:37 AM IST
ತಬ್ಲೀಘಿ ಜಮಾತ್ನಲ್ಲಿ ಪಾಗ್ಲೊಂಡು ಕೊರೋನಾ ಸೋಂಕು ದೃಢಪಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ವರ್ತನೆ ಮಿತಿ ಮೀರಿದೆ. ಈ ಹಿಂದೆ ವೈದ್ಯರ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿ, ಉಗಿದದಿದ್ದ ತಬ್ಲೀಘಿ ಸದಸ್ಯರು ಈಗ ನಾನ್ವೆಜ್ ಆಹಾರಕ್ಕಾಗಿ ಕಾನ್ಪುರ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದಾರೆ.
India Apr 27, 2020, 9:30 AM IST
ಕರ್ನಾಟಕದಲ್ಲಿ ಕೊರೋನಾ ಮರಣ ಮೃದಂಗ ಮುಂದುವರಿದಿದ್ದು, ಇಂದು (ಭಾನುವಾರ) ಕೊರೋನಾ ಪಾಸಿಟಿವ್ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ.
state Apr 26, 2020, 9:00 PM IST
ಒಂದೆಡೆ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇದರ ಮಧ್ಯೆ ಬಳ್ಳಾರಿ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಭಾನುವಾರವೂ ಹಬ್ಬದ ವಾತಾವರಣ.
Karnataka Districts Apr 26, 2020, 5:46 PM IST