ನಾನ್ವೆಜ್ ಆಹಾರ ಕೊಡಿ: ಕಾನ್ಪುರ ಆಸ್ಪತ್ರೆಯಲ್ಲಿ ತಬ್ಲೀಘಿ ದಾಂಧಲೆ!
ತಬ್ಲೀಘಿ ಜಮಾತ್ನಲ್ಲಿ ಪಾಗ್ಲೊಂಡು ಕೊರೋನಾ ಸೋಂಕು ದೃಢಪಟ್ಟು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ವರ್ತನೆ ಮಿತಿ ಮೀರಿದೆ. ಈ ಹಿಂದೆ ವೈದ್ಯರ ಹಾಗೂ ಪೊಲೀಸರ ಮೇಲೆ ಹಲ್ಲೆ ನಡೆಸಿ, ಉಗಿದದಿದ್ದ ತಬ್ಲೀಘಿ ಸದಸ್ಯರು ಈಗ ನಾನ್ವೆಜ್ ಆಹಾರಕ್ಕಾಗಿ ಕಾನ್ಪುರ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದಾರೆ.
16

<p>ನಾನ್ವೆಜ್ ಆಹಾರ ಕೊಡಲಿಲ್ಲ ಎಂಬ ಕಾರಣಕ್ಕೆ ಕಾನ್ಪುರದ ಆಸ್ಪತ್ರೆಯಲ್ಲಿ ತಬ್ಲೀಘಿಗಳು ದಾಂಧಲೆ ನಡೆಸಿದ ಘಟನೆ ನಡೆದಿದೆ</p>
ನಾನ್ವೆಜ್ ಆಹಾರ ಕೊಡಲಿಲ್ಲ ಎಂಬ ಕಾರಣಕ್ಕೆ ಕಾನ್ಪುರದ ಆಸ್ಪತ್ರೆಯಲ್ಲಿ ತಬ್ಲೀಘಿಗಳು ದಾಂಧಲೆ ನಡೆಸಿದ ಘಟನೆ ನಡೆದಿದೆ
26
<p>ಈ ವೇಳೆ ಆಸ್ಪತ್ರೆ ಸಿಬ್ಬಂದಿ ನೀಡಿದ ಪೌಷ್ಟಿಕಾಂಶಯುಕ್ತ ಆಹಾರವನ್ನು ಎಸೆದು, ವಾರ್ಡ್ ಬಾಯ್ಗೆ ಅಟ್ಟಾಡಿಸಿ ಥಳಿಸಲಾಗಿದೆ.</p>
ಈ ವೇಳೆ ಆಸ್ಪತ್ರೆ ಸಿಬ್ಬಂದಿ ನೀಡಿದ ಪೌಷ್ಟಿಕಾಂಶಯುಕ್ತ ಆಹಾರವನ್ನು ಎಸೆದು, ವಾರ್ಡ್ ಬಾಯ್ಗೆ ಅಟ್ಟಾಡಿಸಿ ಥಳಿಸಲಾಗಿದೆ.
36
<p>70 ತಬ್ಲೀಘಿಗಳಿಗೆ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.</p>
70 ತಬ್ಲೀಘಿಗಳಿಗೆ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
46
<p>ಆ ಪೈಕಿ 15 ಮಂದಿ ತಮಗೆ ನಾನ್ವೆಜ್ ಆಹಾರ ಬೇಕು ಎಂದು ಪಟ್ಟು ಹಿಡಿದು ಗಲಾಟೆ ಎಬ್ಬಿಸಿದ್ದಾರೆ. </p>
ಆ ಪೈಕಿ 15 ಮಂದಿ ತಮಗೆ ನಾನ್ವೆಜ್ ಆಹಾರ ಬೇಕು ಎಂದು ಪಟ್ಟು ಹಿಡಿದು ಗಲಾಟೆ ಎಬ್ಬಿಸಿದ್ದಾರೆ.
56
<p> ಆಹಾರ ನೀಡಲು ಹೋದ ವಾರ್ಡ್ ಬಾಯ್ಗೆ ಅಡ್ಡಾಡಿಸಿ ಹೊಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಆಹಾರ ವಿತರಿಸಲು ನಿರ್ಧರಿಸಲಾಗಿದೆ.</p>
ಆಹಾರ ನೀಡಲು ಹೋದ ವಾರ್ಡ್ ಬಾಯ್ಗೆ ಅಡ್ಡಾಡಿಸಿ ಹೊಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಆಹಾರ ವಿತರಿಸಲು ನಿರ್ಧರಿಸಲಾಗಿದೆ.
66
<p>ಈ ಹಿಂದೆಯೂ ತಬ್ಲೀಘಿ ಜಾಮತ್ನಲ್ಲಿ ಪಾಲ್ಗೊಂಡು ಕ್ವಾರಂಟೈನ್ ಮಾಡಲಾದ ಸದಸ್ಯರು ವೈದ್ಯರು ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿ, ಕಲ್ಲೆಸೆದಿದ್ದ ಹಾಗೂ ಉಗಿದಿದ್ದ ಪ್ರಕರಣ ನಡೆದಿತ್ತು.</p>
ಈ ಹಿಂದೆಯೂ ತಬ್ಲೀಘಿ ಜಾಮತ್ನಲ್ಲಿ ಪಾಲ್ಗೊಂಡು ಕ್ವಾರಂಟೈನ್ ಮಾಡಲಾದ ಸದಸ್ಯರು ವೈದ್ಯರು ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿ, ಕಲ್ಲೆಸೆದಿದ್ದ ಹಾಗೂ ಉಗಿದಿದ್ದ ಪ್ರಕರಣ ನಡೆದಿತ್ತು.
Latest Videos