ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದು ಬರೋಬ್ಬರಿ 20 ವರ್ಷ ಸಂದಿದೆ. ಗುಜರಾತ್ ಮುಖ್ಯಮಂತ್ರಿ ಆಗಿ 12 ವರ್ಷ ಕೆಲಸ ಮಾಡಿರುವ ಅವರು ಪ್ರಧಾನಿ ಆಗಿ 8 ವರ್ಷ ಪೂರ್ಣ ಮಾಡಿದ್ದಾರೆ.
state Jun 27, 2022, 11:21 PM IST
ಸಮರ್ಥ ನಾಯಕ ಬೇರೆಯವರಿಗೆ ಕೆಲಸ ಮಾಡುತ್ತಾರೆ, ತನಗಾಗಿ ಏನು ಮಾಡಿಕೊಳ್ಳಲ್ಲ. ಮೋದಿ ಒಬ್ಬ ಸಮರ್ಥ ನಾಯಕ, ಮೋದಿ ಸಾಮಾನ್ಯ ಜನರ ಜೊತೆ ಬೆರೆಯುತ್ತಾರೆ..ಮೋದಿಯವರಲ್ಲಿ ನಾನು ಆ ಗುಣಗಳನ್ನು ಕಂಡೆ. ಮಾತಿನಿಂದ ಏನು ಬದಲಾವಣೆ ಆಗೋದಿಲ್ಲ. ಕೃತಿಯಿಂದ ಆಗುತ್ತದೆ ಎಂದು ಮೋದಿ@20 ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದ್ದಾರೆ.
state Jun 27, 2022, 6:47 PM IST
ನಾಡಪ್ರಭು ಕೆಂಪೇಗೌಡ ಗೌರವಾರ್ಥ ಪ್ರಸಕ್ತ ವರ್ಷದಿಂದ ಸರ್ಕಾರವು ನೀಡುತ್ತಿರುವ ಚೊಚ್ಚಲ ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಇಸ್ಫೋಸಿಸ್ ಸಹ ಸಂಸ್ಥಾಪಕಿ ಸುಧಾಮೂರ್ತಿ ಮತ್ತು ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಸ್ವೀಕರಿಸಿದರು.
state Jun 27, 2022, 5:02 PM IST
ಅತ್ತೆ-ಸೊಸೆ (Mother in law-Daughter in law) ಸಂಬಂಧ ಅಂದ್ರೆ ಎಣ್ಣೆ ಸೀಗೇಕಾಯಿ ಸಂಬಂಧದ (Relationship) ಹಾಗೆ ಯಾವತ್ತೂ ಆಗಿ ಬರಲ್ಲ ಅಂತ ಎಲ್ರೂ ಹೇಳ್ತಾರೆ. ಎಷ್ಟೋ ಮನೆಗಳ ವಿಚಾರಕ್ಕೆ ಬಂದಾಗ ಇದು ನಿಜವಾಗಿದೆ ಕೂಡಾ. ಅತ್ತೆ-ಸಂಬಂಧವನ್ನು ಸುಧಾರಿಸಲು ಇಲ್ಲಿದೆ ಕೆಲವೊಂದು ಟಿಪ್ಸ್.
Woman May 29, 2022, 5:05 PM IST
ಇಂದಿನ ಪೋಷಕರಿಗೆ ಗ್ಯಾಜೆಟ್ಗಳು (Gadgets( ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎನ್ನುತ್ತಾರೆ ಸುಧಾ ಮೂರ್ತಿ (Sudha murthy). ಯಾಕೆಂದರೆ ಈಗ ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ (Children) ಗ್ಯಾಜೆಟ್ಗಳನ್ನು ನೀಡಲಾಗುತ್ತದೆ. ಆಟಿಕೆಗಳು, ಲಾಲಿಗಳು, ಹಿರಿಯರ ಕಥೆಗಳು ಈಗ ಮಕ್ಕಳ ಬಾಲ್ಯದಲ್ಲಿಲ್ಲ. ಬದಲಾಗಿ ಆ ಜಾಗವನ್ನು ಮೊಬೈಲ್ (Mobile), ಕಂಪ್ಯೂಟರ್, ಟ್ಯಾಬ್ಲೆಟ್ಗಳು ಆವರಿಸಿಕೊಂಡುಬಿಟ್ಟಿವೆ. ಈ ಕುರಿತಾಗಿ ಸುಧಾಮೂರ್ತಿಯವರು ಪೋಷಕರಿಗೆ (Parents) ಕೆಲವೊಂದು ಸಲಹೆಗಳನ್ನು ಕೊಟ್ಟಿದ್ದಾರೆ.
Woman May 21, 2022, 12:02 PM IST
ಸುಧಾ ಮೂರ್ತಿ (Suhamurthy) ಇಂದಿನ ಪೀಳಿಗೆಗೆ ಉಲ್ಲೇಖ ಪುಸ್ತಕ. ಅದು ಪೋಷಕರ ಸಲಹೆಯಾಗಿರಲಿ ಅಥವಾ ಜೀವನದ ಸಮಸ್ಯೆಗಳಿಗೆ ಉತ್ತರವಾಗಿರಲಿ. ಸಮಸ್ಯೆ (Problem)ಯನ್ನು ಹೇಗೆ ಪರಿಹರಿಸುವುದು ಎಂಬುದನ್ನು ವಿವರಿಸುವ ವಿಶಿಷ್ಟ ವಿಧಾನವನ್ನು ಸುಧಾ ಮೂರ್ತಿ ಹೊಂದಿದ್ದಾರೆ. ಹಾಗಿದ್ರೆ ಮಕ್ಕಳನ್ನು (Children) ಹೇಗೆ ಬಳಸ್ಬೇಕು ? ಸುಧಾ ಮೂರ್ತಿ ಏನ್ ಹೇಳ್ತಾರೆ ಕೇಳಿ.
relationship Apr 20, 2022, 12:34 PM IST
Karnataka Districts Mar 25, 2022, 2:14 PM IST
ಕೆಲವು ರಾಶಿಯವರ ವ್ಯಕ್ತಿತ್ವ ಅವರು ಹುಟ್ಟಿರುವ ರಾಶಿ, ನಕ್ಷತ್ರಗಳ ಮೇಲೆ ಡಿಪೆಂಡ್ ಆಗಿರುತ್ತೆ ಅಂತ ಎಲ್ಲರಿಗೂ ಗೊತ್ತು. ಅವರು ಮುಖದಲ್ಲಿ ವರ್ಚಸ್ಸು, ತೋರುವ ವಿಶ್ವಾಸ ಎಲ್ಲವೂ ಎಂಥವರನ್ನೂ ಆಕರ್ಷಿಸಿ ಬಿಡುತ್ತದೆ. ಆ ವಿಶ್ವಾಸವೇ ಅವರು ಇಡುವ ಪ್ರತಿಯೊಂದು ಹೆಜ್ಜೆಯಲ್ಲಿಯೂ ಪ್ರತಿಫಲಿತವಾಗುತ್ತದೆ. ಅಷ್ಟೇ ಅಲ್ಲ, ಮಾಡುವ ಪ್ರತಿಯೊಂದೂ ಕೆಲಸದಲ್ಲಿಯೂ ಯಶಸ್ಸು ಅವರದ್ದಾಗಿರುತ್ತದೆ. ಅಷ್ಟಕ್ಕೂ ಯಾವ ರಾಶಿಯವರಿಗೆ ಇಂಥ ಗುಣವಿರುತ್ತದೆ?
Festivals Feb 27, 2022, 12:55 PM IST
ಬಹುತೇಕ 4ರಿಂದ 5 ತಿಂಗಳು ಮೊದಲೇ ರಾಷ್ಟ್ರಪತಿ ಕುಟುಂಬ ಬದಲಿ ಸರ್ಕಾರಿ ನಿವಾಸದ ಹುಡುಕಾಟ ಶುರು ಮಾಡುತ್ತದೆ. ಸರ್ಕಾರದ ಮೂಲಗಳು ರಾಮನಾಥ ಕೋವಿಂದ್ ಅವರನ್ನೇ ಮುಂದುವರೆಸುವ ಸಾಧ್ಯತೆ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಿವೆ. ಹಾಗಿದ್ದಲ್ಲಿ ಬದಲಿ ಯಾರು ಎನ್ನುವುದು ದಿಲ್ಲಿ ಅಂಗಳದ ಹೊಸ ಕುತೂಹಲಗಳಲ್ಲಿ ಒಂದು.
India Feb 4, 2022, 9:23 AM IST
*ಇನ್ಫೋಸಿಸ್ ಫೌಂಡೇಷನ್ ನಿಂದ ಇಂದು (ಡಿ.31) ಸುಧಾಮೂರ್ತಿ ನಿವೃತ್ತಿ
*25 ವರ್ಷಗಳ ಕಾಲ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ
*ಮೂರ್ತಿ ಫೌಂಡೇಷನ್ ಮೂಲಕ ಸಮಾಜಸೇವೆ ಮುಂದುವರಿಕೆ
BUSINESS Dec 31, 2021, 2:39 PM IST
ಸುಧಾಮೂರ್ತಿ ಹಾಗೂ ಇನ್ಪೋಸಿಸ್ ಪ್ರತಿಷ್ಠಾನ ಒಂದಕ್ಕೊಂದು ಬೆಸೆದುಕೊಂಡಿರೋ ವಿಷಯಗಳು. ಆದ್ರೆ ಇದೇ ತಿಂಗಳ 31ರಂದು ಸುಧಾಮೂರ್ತಿ ಇನ್ಫೋಸಿಸ್ ಪ್ರತಿಷ್ಠಾನದಿಂದ ನಿವೃತ್ತಿಯಾಗಲಿದ್ದಾರೆ. ಅವರ ಮುಂದಿನ ಯೋಜನೆಗಳೇನು? ಅವರ ಸಮಾಜಸೇವೆ ಮುಂದುವರಿಯಲಿದೆಯಾ? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
BUSINESS Dec 11, 2021, 7:47 PM IST
ಇನ್ಫೋಸಿಸ್ (Infoysis) ಫೌಂಡೇಶನ್ ಮುಖ್ಯಸ್ಥೆ, ಲೇಖಕಿ ಸುಧಾಮೂರ್ತಿಗೆ (Sudhamurthy) ಸಾಕುಪ್ರಾಣಿಗಳೆಂದರೆ (Pet) ಬಹಳ ಪ್ರೀತಿ. ಅದರಲ್ಲೂ ಶ್ವಾನಗಳೆಂದರೆ (dogs)ಬಹಳ ಪ್ರೀತಿ. ಇವರ ಮನೆಯಲ್ಲಿ 'ಗೋಪಿ' ಎಂಬ ಮುದ್ದು ಶ್ವಾನವೊಂದಿದೆ. ಅದರ ಹುಟ್ಟುಹಬ್ಬವನ್ನು (Birthday) ಆಚರಿಸಿದ್ದಾರೆ.
lifestyle Dec 4, 2021, 6:36 PM IST
ತ್ರಿಪುರಾದಲ್ಲಿ ತನ್ನ ಸದಸ್ಯರ ಮೇಲೆ ನಡೆದ ಹಿಂಸಾಚಾರದ ಬಗ್ಗೆ ಗೃಹ ಸಚಿವಾಲಯದ ಮುಂದೆ ಟಿಎಂಸಿ ಧರಣಿ ನಡೆಸುತ್ತಿದೆ. ಮೋದಿ ಕೃಷಿ ಕಾಯ್ದೆ ನಿರ್ಧಾರ ಸರಿಯಾಗಿದೆ ಎಂದು ಸಮೀಕ್ಷೆ ಹೇಳುತ್ತಿದೆ. ವಿಂಗ್ ಕಮಾಂಡರ್ ಅಭಿನಂದನ್ಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ತಮಿಳುನಾಡು ಮುಷ್ತಾಕ್ ಆಲಿ ಟ್ರೋಫಿ ಗೆದ್ದುಕೊಂಡಿದೆ. ಮೋದಿ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ, 100' ಸಿನಿಮಾಗೆ ಸುಧಾಮೂರ್ತಿ ಮೆಚ್ಚುಗೆ ಸೇರಿದಂತೆ ನವೆಂಬರ್ 22ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
India Nov 22, 2021, 4:59 PM IST
ಬಹಳ ದಿನಗಳ ಬಳಿಕ ಒಂದು ಒಳ್ಳೆಯ ಸಿನಿಮಾ ನೋಡಿದೆ. ಸೈಬರ್ ಕ್ರೈಂ ಕಥೆ ಆಧಾರಿತ ಈ ಸಿನಿಮಾ, ಸೋಷಿಯಲ್ ಮೀಡಿಯಾದಿಂದ ಯುವ ಜನಾಂಗ ಹೇಗೆ ತೊಂದರೆ ಅನುಭವಿಸುತ್ತಿದೆ ಎನ್ನುವುದನ್ನು ಅಚ್ಚುಕಟ್ಟಾಗಿ ನಿರ್ದೇಶಕ ರಮೇಶ್ ಅರವಿಂದ್ ತೋರಿಸಿದ್ದಾರೆ ಎಂದು ಸುಧಾಮೂರ್ತಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
Sandalwood Nov 22, 2021, 3:24 PM IST
* ಇನ್ಫೋಸಿಸ್ ಫೌಂಡೇಷನ್ನಿಂದ ನಿರ್ಮಾಣಗೊಂದ ಆಸ್ಪತ್ರೆ ಲೋಕಾರ್ಪಣೆ
* ಜಯದೇವ ಆಸ್ಪತ್ರೆ ಆವರಣದಲ್ಲಿ 103 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ
* ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಸ್ಯ ಚಟಾಕಿ ಹಾರಿಸಿದ ಸಿಎಂ ಬೊಮ್ಮಾಯಿ
state Nov 17, 2021, 8:18 PM IST