ಬಾಲಿವುಡ್ ನಟ ಸೋನು ಸೂದ್ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮಾಡಿದ ನೆರವಿನಿಂದ ರಿಯಲ್ ಸೂಪರ್ ಹೀರೋ ಎಂದೇ ಕರೆಯಲ್ಪಡುತ್ತಿದ್ದಾರೆ. ಕೊರೋನಾ ಸಂತ್ರಸ್ತರ ನೆರವಿಗೆ ನಿಂತ ಸೋನು ಲಾಕ್ಡೌನ್ ಮುಗಿದರೂ ಕಷ್ಟದಲ್ಲಿರುವವರಿಗೆ ನೆರವಾಗುವುದನ್ನು ನಿಲ್ಲಿಸಿಲ್ಲ.
Cine World Aug 7, 2020, 3:43 PM IST
ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಟೂರ್ನಿ ಕೊರೋನಾ ಭೀತಿಯಿಂದಾಗಿ ಯುಎಇಗೆ ಸ್ಥಳಾಂತರಗೊಂಡಿದೆ. ಇದರ ನಡುವೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗರ ಲಭ್ಯತೆಯ ಬಗ್ಗೆ ಇದೀಗ ಅನುಮಾನ ಶುರುವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ರಾಷ್ಟ್ರಾದ್ಯಂತ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ.
IPL Aug 6, 2020, 6:46 PM IST
ಮಾರ್ಚ್ನಿಂದ ದೇಶ ಲಾಕ್ಡೌನ್ ಆಗಿದ್ದು ಈಗ ಮತ್ತೆ ಅನ್ಲಾಕ್ ಪ್ರಕ್ರಿಯೆಯ ಆರಂಭವಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ, ಹಲವಾರು ತಿಂಗಳುಗಳಿಂದ ರೆಸ್ಟೋರೆಂಟ್ಗಳನ್ನು ಮುಚ್ಚಲಾಗಿತ್ತು. ಆದರೆ ಈ ಸಮಯದಲ್ಲಿ, ಹೋಟೆಲ್ ಆಹಾರ ಎಷ್ಟು ಸುರಕ್ಷಿತವಾಗಿದೆ ಎಂಬುದಕ್ಕೆ ಉದಾಹರಣೆಯಾದ ಘಟನೆ ನಡೆದಿದೆ
Food Aug 5, 2020, 2:58 PM IST
ವರ್ಕ್ ಫ್ರಮ್ ಹೋಮ್ ಕಾಲದಲ್ಲಿ ವಿಡಿಯೋ ಕಾನ್ಫರೆನ್ಸ್, ವಿಡಿಯೋ ಕಾಲ್ ಮುಂತಾದವು ಅನಿವಾರ್ಯ. ಅಂಥ ಹೊತ್ತಿನಲ್ಲಿ ಎಷ್ಟೇ ಜಾಗರೂಕತೆ ಮಾಡಿದರೂ ಕೆಲವು ಎಡವಟ್ಟುಗಳು ಆಗಿಯೇ ಆಗುತ್ತವೆ.
Private Jobs Aug 4, 2020, 4:07 PM IST
ವಿಗ್ರಹ ಶಿಲ್ಪಿ ಏಕಾಂತರಾಮು ಮಾತನಾಡಿ, ಯಾವುದೇ ಹೊಸ ಮಾದರಿಯ ಗಣಪತಿಯನ್ನು ತಯಾರಿಸುತ್ತಿಲ್ಲ ಮಾಮೂಲಿ ದರ್ಬಾರ್ ಗಣಪತಿಯನ್ನು ಮಾಡಿದ್ದೇನೆ. ಎರಡೂವರೆ, ಎರಡೂಮುಕ್ಕಾಲು ಅಡಿ ಗಣಪತಿಯನ್ನು ತಯಾರಿಸುತ್ತಿದ್ದೇವೆ. ಸಂಪ್ರದಾಯ ಬಿಡಬಾರದು ಎನ್ನುವ ಕಾರಣಕ್ಕೆ ದೇವಾಲಯದಲ್ಲಿ ಗಣಪತಿ ಪ್ರತಿಷ್ಠಾಪಿಸಿ ವಿಸರ್ಜಿಸಲು ನಲ್ಲೂರು, ಮುಗುಳುವಳ್ಳಿ ಸೇರಿದಂತೆ ನಾಲ್ಕೈದು ಗ್ರಾಮದವರು ಗಣಪತಿ ತಯಾರಿಸಲು ಹೇಳಿದ್ದಾರೆ.
Karnataka Districts Aug 4, 2020, 9:17 AM IST
ಕಾಶ್ಮೀರ ವಿದ್ಯುತ್ ಸರಬರಾಜು ಕಾರ್ಪೋರೇಶನ್ ಲಿಮಿಟೆಡ್ ಅಂತೂ 2 ವರ್ಷಗಳ ಯೋಜನೆಯನ್ನು ಪೂರ್ಣಗೊಳಿಸಿ ಕಗ್ಗತ್ತಲ್ಲಲಿಯೇ ಜೀವಿಸುತ್ತಿದ್ದ 14,000 ಮಂದಿ ವಾಸಿಸುತ್ತಿರುವ ಈ ಗ್ರಾಮಗಳು ಬೆಳಕು ಕಾಣುವಂತೆ ಮಾಡಿದೆ. ಕೊರೋನಾ ಲಾಕ್ಡೌನ್ ಕಾಲದಲ್ಲಿ ಉದ್ಯೋಗ ಇಲ್ಲದೇ ಮನೆಯಲ್ಲಿಯೇ ಇರುತ್ತಿದ್ದ ಜನರನ್ನು ಬಳಸಿಕೊಂಡು ಶೀರ್ಘ ಕಾಮಗಾರಿ ಮುಗಿಸಲಾಗಿದೆ.
India Aug 2, 2020, 4:37 PM IST
ಭಾನುವಾರ ಬೆಳಗ್ಗೆ ಬಿಎಂಟಿಸಿ ಹಾಗೆಯೇ ಕೆಎಸ್ಆರ್ಟಿಸಿ ಬಸ್ ನಿಲ್ದಾಣಗಳು ಜನರಿಲ್ಲದೇ ಬಣಗುಡುತ್ತಿದ್ದ ದೃಶ್ಯಾವಳಿಗಳು ಕಂಡು ಬಂದಿದೆ. ಈ ಕುರಿತಾದ ಒಂದು ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.
state Aug 2, 2020, 1:15 PM IST
ಕೇಂದ್ರ ಸರ್ಕಾರದ ಆದೇಶದಂತೆ ಆಗಸ್ಟ್ 1ರಿಂದ ರಾಜ್ಯದಲ್ಲೂ ಅನ್ಲಾಕ್-3 ಮಾರ್ಗಸೂಚಿ ಜಾರಿಯಾಗಿದ್ದು, ಇನ್ನುಮುಂದೆ ಭಾನುವಾರದ ಲಾಕ್ಡೌನ್ ಇರುವುದಿಲ್ಲ. ಹೀಗಾಗಿ ಆ.2ರಂದು ಭಾನುವಾರ ಎಂದಿನಂತೆ ಚಟುವಟಿಕೆ ನಡೆಯಲಿದೆ.
state Aug 2, 2020, 7:17 AM IST
ಮಂಜುನಾಥ ಕರ್ಜಗಿ
ಅಕ್ಕಿಆಲೂರು(ಆ.01): ಇಲ್ಲಿನ ಶಿಕ್ಷಕರು ಮಕ್ಕಳಿಗೆ ಪಾಠ ಮಾತ್ರ ಮಾಡುವುದಿಲ್ಲ. ಕಳೆಗುಂದಿದ ಗೋಡೆಗಳಿಗೆ ಬಣ್ಣ ಬಳಿಯುತ್ತಾರೆ. ಆವರಣದಲ್ಲಿ ಚೆಂದದ ತೋಟ ಬೆಳೆದಿದ್ದಾರೆ. ಮಕ್ಕಳ ಮನಸ್ಸಿಗೆ ಮುದ ನೀಡುವ ಚಿತ್ತಾರ ಬಿಡಿಸಿ ಮನಸ್ಸು ಸೆಳೆದಿದ್ದಾರೆ. ಖಾಸಗಿ ಶಾಲೆಗೆ ಹೋಗುವ ಮಕ್ಕಳನ್ನು ಸೆಳೆದು ಹಾಜರಾತಿ ಹೆಚ್ಚಿಸುತ್ತಿದ್ದಾರೆ. ಹೀಗಾಗಿ ಪ್ರತಿ ವರ್ಷವೂ ಫಲಿತಾಂಶದಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಖಾಸಗಿ ಶಾಲೆಗೆ ಸಡ್ಡು ಹೊಡೆದಿದೆ.
Karnataka Districts Aug 1, 2020, 1:29 PM IST
ರಾಜ್ಯದಲ್ಲಿ ಕೊರೊನಾ ಯಡವಟ್ಟಿಗೆ ಬ್ರೇಕ್ ಬೀಳುತ್ತಿಲ್ಲ. ಗದಗ ಜಿಲ್ಲಾಡಳಿತದಿಂದ ಮಹಾ ಯಡವಟ್ಟೊಂದು ನಡೆದಿದೆ. ಅನಾರೋಗ್ಯದಿಂದ ಜುಲೈ 15 ಕ್ಕೆ ಜಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಾರೆ. ಜುಲೈ 18 ಕ್ಕೆ ಕೊರೊನಾ ಪಾಸಿಟಿವ್ ಎಂದು ವರದಿ ಬರುತ್ತದೆ. ಜುಲೈ 20 ರಂದು ಮಹಿಳೆ ಸಾವಿಗೀಡಾಗಿದ್ದಾರೆ ಎಂದು ವರದಿ ಬರುತ್ತದೆ. ಮೃತದೇಹ ಸಿಗದೇ ಇದ್ದಿದ್ದರಿಂದ ಪುತ್ರ ತಿಥಿ ಕಾರ್ಯ ಮಾಡಿದ್ದಾರೆ. ತಿಥಿ ಕಾರ್ಯ ಮುಗಿದ ಮೇಲೆ ಆರೋಗ್ಯ ಸಿಬ್ಬಂದಿ ಶವ ತಂದಿದ್ದಾರೆ. ಆಡಳಿತ ಅಧಿಕಾರಿಗಳ ವಿರುದ್ಧ ಪುತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
state Aug 1, 2020, 1:20 PM IST
ಕುರಿಚೇಡು ಗ್ರಾಮದ 10 ಜನರು ಕೆಲ ದಿನಗಳಿಂದ ಸ್ಯಾನಿಟೈಸರ್ಗೆ ನೀರು ಮತ್ತು ತಂಪುಪಾನೀಯ ಬೆರಸಿ ಸೇವಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಆರೋಗ್ಯ ಕೈಕೊಟ್ಟು ಎಲ್ಲರೂ ಸಾವನ್ನಪ್ಪಿದ್ದಾರೆ.
CRIME Aug 1, 2020, 9:53 AM IST
ಜುಲೈ ಒಂದೇ ತಿಂಗಳಲ್ಲಿ 10 ಲಕ್ಷ ಕೇಸ್ ದಾಖಲಾಗಿದೆ. ಜುಲೈ 1 ಕ್ಕೆ 6 ಲಕ್ಷ, ಜುಲೈ 31 ಕ್ಕೆ 16 ಲಕ್ಷಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆಯಲ್ಲಿಯೂ ದಾಖಲೆ ಮಾಡಿದೆ. ಜುಲೈ ಒಂದೇ ತಿಂಗಳಲ್ಲಿ 18 ಸಾವಿರ ಮಂದಿ ಬಲಿಯಾಗಿದ್ದಾರೆ. ಗಂಟೆಗೆ ಸರಾಸರಿ 25 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ 5 ನೇ ಸ್ಥಾನದಲ್ಲಿದೆ ಭಾರತ. ಈವರೆಗೆ ದೇಶದಲ್ಲಿ 36,551 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
India Aug 1, 2020, 9:35 AM IST
ಕೊರೊನಾವನ್ನು ಹೇಗಾದರೂ ನಿಯಂತ್ರಣಕ್ಕೆ ತರಬೇಕೆಂದು ಬೆಂಗಳೂರು ಸೇರಿದಂತೆ ಲಾಕ್ಡೌನ್ ಮಾಡಿದ್ದಾಯ್ತು. ಲಾಕ್ಡೌನ್ ಎಲ್ಲದಕ್ಕೂ ಪರಿಹಾರ ಅಲ್ಲ ಅಂತ ಒಲ್ಲದ ಮನಸ್ಸಿನಿಂದ ಲಾಕ್ಡೌನ್ ಹೇರಿದ್ದರು. ಇದೀಗ ಅಂಕಿ ಅಂಶಗಳನ್ನು ನೋಡುತ್ತಿದ್ದರೆ ಲಾಕ್ಡೌನ್ನಿಂದ ಉಪಯೋಗ ಇಲ್ಲ ಎನ್ನುತ್ತಿದೆ. ಜುಲೈ 15 ರಿಂದ 21 ರವರೆಗಿನ ಲಾಕ್ಡೌನ್ನ ಅಂಕಿ ಅಂಶಗಳು ಹೀಗಿವೆ ನೋಡಿ..!
state Aug 1, 2020, 8:58 AM IST
Interviews Jul 31, 2020, 5:20 PM IST
ಇಂದಿಗೆ(ಜುಲೈ 31) ರಾತ್ರಿ ಕರ್ಫ್ಯೂ ಕೂಡಾ ಮುಕ್ತಾಯವಾಗಲಿದೆ. ಇನ್ನು ರಾಜ್ಯದಲ್ಲಿ ಜಾರಿಯಲ್ಲಿದ್ದ ಸಂಡೇ ಕರ್ಫ್ಯೂ ಕೂಡಾ ರದ್ದಾಗಲಿದೆ. ಇದೇ ವೇಳೆ ಸರ್ಕಾರಿ ನೌಕರರಿಗೆ ಶನಿವಾರ ನೀಡಲಾಗಿದ್ದ ರಜೆಯನ್ನು ರದ್ದಯ ಮಾಡಲಾಗಿದೆ. ಮೂರನೇ ಅನ್ಲಾಕ್ನಲ್ಲಿ ಏನಿರತ್ತೆ? ಏನಿರಲ್ಲ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
state Jul 31, 2020, 9:54 AM IST