MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Food
  • ಇಡ್ಲಿ ಸಾಂಬಾರ್‌ ಜೊತೆ ತಟ್ಟೆಯಲ್ಲಿ ಹೊಳೆಯುತ್ತಿತ್ತು ಹಲ್ಲಿಯ ಕಣ್ಣು..! ಲಾಕ್‌ಡೌನ್ ನಂತ್ರ ಹೋಟೆಲ್ ಅವಸ್ಥೆ ಇದು

ಇಡ್ಲಿ ಸಾಂಬಾರ್‌ ಜೊತೆ ತಟ್ಟೆಯಲ್ಲಿ ಹೊಳೆಯುತ್ತಿತ್ತು ಹಲ್ಲಿಯ ಕಣ್ಣು..! ಲಾಕ್‌ಡೌನ್ ನಂತ್ರ ಹೋಟೆಲ್ ಅವಸ್ಥೆ ಇದು

ಮಾರ್ಚ್‌ನಿಂದ ದೇಶ ಲಾಕ್‌ಡೌನ್ ಆಗಿದ್ದು ಈಗ ಮತ್ತೆ ಅನ್‌ಲಾಕ್ ಪ್ರಕ್ರಿಯೆಯ ಆರಂಭವಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ, ಹಲವಾರು ತಿಂಗಳುಗಳಿಂದ ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿತ್ತು. ಆದರೆ ಈ ಸಮಯದಲ್ಲಿ, ಹೋಟೆಲ್ ಆಹಾರ ಎಷ್ಟು ಸುರಕ್ಷಿತವಾಗಿದೆ ಎಂಬುದಕ್ಕೆ ಉದಾಹರಣೆಯಾದ ಘಟನೆ ನಡೆದಿದೆ

1 Min read
Author : Suvarna News | Asianet News
| Updated : Aug 05 2020, 03:03 PM IST
Share this Photo Gallery
  • FB
  • TW
  • Linkdin
  • Whatsapp
112
<p>ಮಾರ್ಚ್‌ನಿಂದ ದೇಶ ಲಾಕ್‌ಡೌನ್ ಆಗಿದ್ದು ಈಗ ಮತ್ತೆ ಅನ್‌ಲಾಕ್ ಪ್ರಕ್ರಿಯೆಯ ಆರಂಭವಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ, ಹಲವಾರು ತಿಂಗಳುಗಳಿಂದ ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿತ್ತು. ಆದರೆ ಈ ಸಮಯದಲ್ಲಿ, ಹೋಟೆಲ್ ಆಹಾರ ಎಷ್ಟು ಸುರಕ್ಷಿತವಾಗಿದೆ ಎಂಬುದಕ್ಕೆ ಉದಾಹರಣೆಯಾದ ಘಟನೆ ನಡೆದಿದೆ</p>

<p>ಮಾರ್ಚ್‌ನಿಂದ ದೇಶ ಲಾಕ್‌ಡೌನ್ ಆಗಿದ್ದು ಈಗ ಮತ್ತೆ ಅನ್‌ಲಾಕ್ ಪ್ರಕ್ರಿಯೆಯ ಆರಂಭವಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ, ಹಲವಾರು ತಿಂಗಳುಗಳಿಂದ ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿತ್ತು. ಆದರೆ ಈ ಸಮಯದಲ್ಲಿ, ಹೋಟೆಲ್ ಆಹಾರ ಎಷ್ಟು ಸುರಕ್ಷಿತವಾಗಿದೆ ಎಂಬುದಕ್ಕೆ ಉದಾಹರಣೆಯಾದ ಘಟನೆ ನಡೆದಿದೆ</p>

ಮಾರ್ಚ್‌ನಿಂದ ದೇಶ ಲಾಕ್‌ಡೌನ್ ಆಗಿದ್ದು ಈಗ ಮತ್ತೆ ಅನ್‌ಲಾಕ್ ಪ್ರಕ್ರಿಯೆಯ ಆರಂಭವಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ, ಹಲವಾರು ತಿಂಗಳುಗಳಿಂದ ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿತ್ತು. ಆದರೆ ಈ ಸಮಯದಲ್ಲಿ, ಹೋಟೆಲ್ ಆಹಾರ ಎಷ್ಟು ಸುರಕ್ಷಿತವಾಗಿದೆ ಎಂಬುದಕ್ಕೆ ಉದಾಹರಣೆಯಾದ ಘಟನೆ ನಡೆದಿದೆ

212
<p>ದೆಹಲಿಯ ಹೋಟೆಲ್ ಒಂದರಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನೊಂದಿಗೆ ದೋಸೆ ತಿನ್ನಲು ಹೋದ ಸಂದರ್ಭ ತಟ್ಟೆಯಲ್ಲಿ ಹಲ್ಲಿ ಕಂಡು ಬಂದಿದೆ.</p>

<p>ದೆಹಲಿಯ ಹೋಟೆಲ್ ಒಂದರಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನೊಂದಿಗೆ ದೋಸೆ ತಿನ್ನಲು ಹೋದ ಸಂದರ್ಭ ತಟ್ಟೆಯಲ್ಲಿ ಹಲ್ಲಿ ಕಂಡು ಬಂದಿದೆ.</p>

ದೆಹಲಿಯ ಹೋಟೆಲ್ ಒಂದರಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನೊಂದಿಗೆ ದೋಸೆ ತಿನ್ನಲು ಹೋದ ಸಂದರ್ಭ ತಟ್ಟೆಯಲ್ಲಿ ಹಲ್ಲಿ ಕಂಡು ಬಂದಿದೆ.

312
<p>ತರಕಾರಿಗಳೊಂದಿಗೆ ಸತ್ತ ಹಲ್ಲಿ ಸಾಂಬಾರ್‌ನಲ್ಲಿ ಕಂಡುಬಂದಿದೆ. ಇದರ ಫೊಟೋ&nbsp;ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.</p>

<p>ತರಕಾರಿಗಳೊಂದಿಗೆ ಸತ್ತ ಹಲ್ಲಿ ಸಾಂಬಾರ್‌ನಲ್ಲಿ ಕಂಡುಬಂದಿದೆ. ಇದರ ಫೊಟೋ&nbsp;ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.</p>

ತರಕಾರಿಗಳೊಂದಿಗೆ ಸತ್ತ ಹಲ್ಲಿ ಸಾಂಬಾರ್‌ನಲ್ಲಿ ಕಂಡುಬಂದಿದೆ. ಇದರ ಫೊಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

412
<p>ಎಲ್ಲಾ ರೆಸ್ಟೋರೆಂಟ್ ಅಂಗಡಿಗಳನ್ನು ಹಲವಾರು ದಿನಗಳವರೆಗೆ ಮುಚ್ಚಲಾಗಿತ್ತು. ಆದರೆ ಈಗ ಅನ್ಲಾಕ್ ಪ್ರಕ್ರಿಯೆಯ ಭಾಗವಾಗಿ ಹೋಟೆಲ್ ತೆರೆಯಲಾಗುತ್ತಿದೆ.</p>

<p>ಎಲ್ಲಾ ರೆಸ್ಟೋರೆಂಟ್ ಅಂಗಡಿಗಳನ್ನು ಹಲವಾರು ದಿನಗಳವರೆಗೆ ಮುಚ್ಚಲಾಗಿತ್ತು. ಆದರೆ ಈಗ ಅನ್ಲಾಕ್ ಪ್ರಕ್ರಿಯೆಯ ಭಾಗವಾಗಿ ಹೋಟೆಲ್ ತೆರೆಯಲಾಗುತ್ತಿದೆ.</p>

ಎಲ್ಲಾ ರೆಸ್ಟೋರೆಂಟ್ ಅಂಗಡಿಗಳನ್ನು ಹಲವಾರು ದಿನಗಳವರೆಗೆ ಮುಚ್ಚಲಾಗಿತ್ತು. ಆದರೆ ಈಗ ಅನ್ಲಾಕ್ ಪ್ರಕ್ರಿಯೆಯ ಭಾಗವಾಗಿ ಹೋಟೆಲ್ ತೆರೆಯಲಾಗುತ್ತಿದೆ.

512
<p>ದೆಹಲಿಯ ಚಾಂದನಿ ಚೌಕ್‌ನಲ್ಲಿ ವಾಸಿಸುವ ಪಂಕಜ್ ಅಗರ್‌ವಾಲ್ ಎಂಬ ವ್ಯಕ್ತಿ ದೋಸೆ ಆರ್ಡರ್ ಮಾಡಿದ್ದರು.</p>

<p>ದೆಹಲಿಯ ಚಾಂದನಿ ಚೌಕ್‌ನಲ್ಲಿ ವಾಸಿಸುವ ಪಂಕಜ್ ಅಗರ್‌ವಾಲ್ ಎಂಬ ವ್ಯಕ್ತಿ ದೋಸೆ ಆರ್ಡರ್ ಮಾಡಿದ್ದರು.</p>

ದೆಹಲಿಯ ಚಾಂದನಿ ಚೌಕ್‌ನಲ್ಲಿ ವಾಸಿಸುವ ಪಂಕಜ್ ಅಗರ್‌ವಾಲ್ ಎಂಬ ವ್ಯಕ್ತಿ ದೋಸೆ ಆರ್ಡರ್ ಮಾಡಿದ್ದರು.

612
<p>ಇಬ್ಬರು ಸ್ನೇಹಿತರು ಒಟ್ಟಿಗೆ ತಿಂಡಿ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಅವರು ಸಾಂಬಾರ್‌ನಲ್ಲಿದ್ದ ತರಕಾರಿಯತ್ತ ನೋಡಿದ್ದಾರೆ.</p>

<p>ಇಬ್ಬರು ಸ್ನೇಹಿತರು ಒಟ್ಟಿಗೆ ತಿಂಡಿ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಅವರು ಸಾಂಬಾರ್‌ನಲ್ಲಿದ್ದ ತರಕಾರಿಯತ್ತ ನೋಡಿದ್ದಾರೆ.</p>

ಇಬ್ಬರು ಸ್ನೇಹಿತರು ಒಟ್ಟಿಗೆ ತಿಂಡಿ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಅವರು ಸಾಂಬಾರ್‌ನಲ್ಲಿದ್ದ ತರಕಾರಿಯತ್ತ ನೋಡಿದ್ದಾರೆ.

712
<p>ಈ ಸಂದರ್ಭ ಪಂಕಜ್ ಸಾಂಬಾರ್‌ನ ತರಕಾರಿಯಲ್ಲಿ ಹೊಳೆಯುವ ಕಣ್ಣುಗಳನ್ನು ನೋಡಿದ್ದಾನೆ. ಅದನ್ನು ಚಮಚದಿಂದ ತೆಗೆದು ನೋಡಿದಾಗ ಅವನಿಗೆ ಹಲ್ಲಿ ಸತ್ತು ಬಿದ್ದಿರುವುದು ಕಂಡಿದೆ.</p>

<p>ಈ ಸಂದರ್ಭ ಪಂಕಜ್ ಸಾಂಬಾರ್‌ನ ತರಕಾರಿಯಲ್ಲಿ ಹೊಳೆಯುವ ಕಣ್ಣುಗಳನ್ನು ನೋಡಿದ್ದಾನೆ. ಅದನ್ನು ಚಮಚದಿಂದ ತೆಗೆದು ನೋಡಿದಾಗ ಅವನಿಗೆ ಹಲ್ಲಿ ಸತ್ತು ಬಿದ್ದಿರುವುದು ಕಂಡಿದೆ.</p>

ಈ ಸಂದರ್ಭ ಪಂಕಜ್ ಸಾಂಬಾರ್‌ನ ತರಕಾರಿಯಲ್ಲಿ ಹೊಳೆಯುವ ಕಣ್ಣುಗಳನ್ನು ನೋಡಿದ್ದಾನೆ. ಅದನ್ನು ಚಮಚದಿಂದ ತೆಗೆದು ನೋಡಿದಾಗ ಅವನಿಗೆ ಹಲ್ಲಿ ಸತ್ತು ಬಿದ್ದಿರುವುದು ಕಂಡಿದೆ.

812
<p>ಅದಾಗಲೇ ಇಬ್ಬರಿಗೂ ಅರ್ಧಕ್ಕಿಂತ ಹೆಚ್ಚು ಸಾಂಬಾರ್ ತಿಂದಾಗಿತ್ತು. ಈ ಪ್ರಕರಣಕ್ಕೆ ರೆಸ್ಟೋರೆಂಟ್ ತಕ್ಷಣ ಕ್ಷಮೆಯಾಚಿಸಿದರೂ ಪಂಕಜ್ ಅಲ್ಲಿನ ಪೊಲೀಸರನ್ನು ಕರೆದಿದ್ದಾರೆ.</p>

<p>ಅದಾಗಲೇ ಇಬ್ಬರಿಗೂ ಅರ್ಧಕ್ಕಿಂತ ಹೆಚ್ಚು ಸಾಂಬಾರ್ ತಿಂದಾಗಿತ್ತು. ಈ ಪ್ರಕರಣಕ್ಕೆ ರೆಸ್ಟೋರೆಂಟ್ ತಕ್ಷಣ ಕ್ಷಮೆಯಾಚಿಸಿದರೂ ಪಂಕಜ್ ಅಲ್ಲಿನ ಪೊಲೀಸರನ್ನು ಕರೆದಿದ್ದಾರೆ.</p>

ಅದಾಗಲೇ ಇಬ್ಬರಿಗೂ ಅರ್ಧಕ್ಕಿಂತ ಹೆಚ್ಚು ಸಾಂಬಾರ್ ತಿಂದಾಗಿತ್ತು. ಈ ಪ್ರಕರಣಕ್ಕೆ ರೆಸ್ಟೋರೆಂಟ್ ತಕ್ಷಣ ಕ್ಷಮೆಯಾಚಿಸಿದರೂ ಪಂಕಜ್ ಅಲ್ಲಿನ ಪೊಲೀಸರನ್ನು ಕರೆದಿದ್ದಾರೆ.

912
<p>ಅದಾಗಲೇ ಇಬ್ಬರಿಗೂ ಅರ್ಧಕ್ಕಿಂತ ಹೆಚ್ಚು ಸಾಂಬಾರ್ ತಿಂದಾಗಿತ್ತು. ಈ ಪ್ರಕರಣಕ್ಕೆ ರೆಸ್ಟೋರೆಂಟ್ ತಕ್ಷಣ ಕ್ಷಮೆಯಾಚಿಸಿದರೂ ಪಂಕಜ್ ಅಲ್ಲಿನ ಪೊಲೀಸರನ್ನು ಕರೆದಿದ್ದಾರೆ.</p>

<p>ಅದಾಗಲೇ ಇಬ್ಬರಿಗೂ ಅರ್ಧಕ್ಕಿಂತ ಹೆಚ್ಚು ಸಾಂಬಾರ್ ತಿಂದಾಗಿತ್ತು. ಈ ಪ್ರಕರಣಕ್ಕೆ ರೆಸ್ಟೋರೆಂಟ್ ತಕ್ಷಣ ಕ್ಷಮೆಯಾಚಿಸಿದರೂ ಪಂಕಜ್ ಅಲ್ಲಿನ ಪೊಲೀಸರನ್ನು ಕರೆದಿದ್ದಾರೆ.</p>

ಅದಾಗಲೇ ಇಬ್ಬರಿಗೂ ಅರ್ಧಕ್ಕಿಂತ ಹೆಚ್ಚು ಸಾಂಬಾರ್ ತಿಂದಾಗಿತ್ತು. ಈ ಪ್ರಕರಣಕ್ಕೆ ರೆಸ್ಟೋರೆಂಟ್ ತಕ್ಷಣ ಕ್ಷಮೆಯಾಚಿಸಿದರೂ ಪಂಕಜ್ ಅಲ್ಲಿನ ಪೊಲೀಸರನ್ನು ಕರೆದಿದ್ದಾರೆ.

1012
<p>ಪಂಕಜ್ ತಕ್ಷಣ ತನ್ನ ಫೋನ್‌ನಲ್ಲಿ ಅದರ ವೀಡಿಯೊವನ್ನು ಮಾಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.</p>

<p>ಪಂಕಜ್ ತಕ್ಷಣ ತನ್ನ ಫೋನ್‌ನಲ್ಲಿ ಅದರ ವೀಡಿಯೊವನ್ನು ಮಾಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.</p>

ಪಂಕಜ್ ತಕ್ಷಣ ತನ್ನ ಫೋನ್‌ನಲ್ಲಿ ಅದರ ವೀಡಿಯೊವನ್ನು ಮಾಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.

1112
<p>ಆದರೆ ರೆಸ್ಟೋರೆಂಟ್‌ನಲ್ಲಿ ತಯಾರಿಸಿದ ಸಾಂಬಾರ್ ಬಗ್ಗೆ ತನಿಖೆ ನಡೆಸಲು ಪೊಲೀಸರು ಕೇಳಿಕೊಂಡಿದ್ದಾರೆ.</p>

<p>ಆದರೆ ರೆಸ್ಟೋರೆಂಟ್‌ನಲ್ಲಿ ತಯಾರಿಸಿದ ಸಾಂಬಾರ್ ಬಗ್ಗೆ ತನಿಖೆ ನಡೆಸಲು ಪೊಲೀಸರು ಕೇಳಿಕೊಂಡಿದ್ದಾರೆ.</p>

ಆದರೆ ರೆಸ್ಟೋರೆಂಟ್‌ನಲ್ಲಿ ತಯಾರಿಸಿದ ಸಾಂಬಾರ್ ಬಗ್ಗೆ ತನಿಖೆ ನಡೆಸಲು ಪೊಲೀಸರು ಕೇಳಿಕೊಂಡಿದ್ದಾರೆ.

1212
<p>ಪೊಲೀಸರು ಅಲ್ಲಿನ ಸಿಸಿಟಿವಿ ದೃಶ್ಯಾವಳಿ ಮತ್ತು ಸಿಬ್ಬಂದಿಯನ್ನು ವಿಚಾರಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.</p>

<p>ಪೊಲೀಸರು ಅಲ್ಲಿನ ಸಿಸಿಟಿವಿ ದೃಶ್ಯಾವಳಿ ಮತ್ತು ಸಿಬ್ಬಂದಿಯನ್ನು ವಿಚಾರಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.</p>

ಪೊಲೀಸರು ಅಲ್ಲಿನ ಸಿಸಿಟಿವಿ ದೃಶ್ಯಾವಳಿ ಮತ್ತು ಸಿಬ್ಬಂದಿಯನ್ನು ವಿಚಾರಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಶಿಲ್ಪಾ ಶೆಟ್ಟಿಯ ಮುಂಬೈನ ಅಮ್ಮಾ ಕೈ ರೆಸ್ಟೋರೆಂಟ್‌ನಲ್ಲಿ ಫುಡ್ ಸೇರಿ ಎಲ್ಲವೂ ಕನ್ನಡ ಮಯ
Recommended image2
ದೋಸೆ ಮಾಡುವಾಗ ಜನರು ಈ 5 ತಪ್ಪು ಮಾಡ್ತಾರೆ, ಅದಕ್ಕಾಗಿಯೇ ಗರಿಗರಿಯಾಗಿ ಬರಲ್ಲ, ಅಂಟಿಕೊಳ್ಳುತ್ತೆ
Recommended image3
ಸೇಬು ಹಣ್ಣು ತಿನ್ನೋದೊಂದೇ ಅಲ್ಲ, ಬಲು ಅಪರೂಪದ ಅಡುಗೆ ಹೇಳಿಕೊಟ್ಟ 'ಬೆಳದಿಂಗಳ ಬಾಲೆ' Suman Nagarkar
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved