ಮಕ್ಕಳ ಮೇಲೆ ಮುನಿಸಿಕೊಂಡು ಧರ್ಮಸ್ಥಳದ ಧರ್ಮಾಧಿಕಾರಿ ಅವರಲ್ಲಿ ದೂರು ನೀಡಲು ಹೊರಟಿದ್ದ ಧಾರವಾಡದ ಶಿವಪ್ಪ (90) ಎಂಬವರನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ, ಮಣಿಪಾಲದ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.
Karnataka Districts Sep 26, 2022, 5:12 PM IST
ಆಗಸ್ಟ್ 15, 1947 ರಂದು, ಭಾರತವು ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರವಾಯಿತು. ಹಲವಾರು ವರ್ಷಗಳ ಸ್ವಾತಂತ್ರ್ಯ ಹೋರಾಟ ಮತ್ತು ಹಲವಾರು ಚಳವಳಿಗಳ ನಂತರ, ನವದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲಾಯಿತು. ಈ ದಿನವು ಭಾರತವು ತನ್ನ ಸ್ವಾತಂತ್ರ್ಯವನ್ನು ಪಡೆಯಲು ಎದುರಿಸಿದ ಎಲ್ಲಾ ಹೋರಾಟಗಳನ್ನು ನೆನಪಿಸುತ್ತದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳು ನಮ್ಮ ದೇಶದ ಅನೇಕ ಸ್ಥಳಗಳಲ್ಲಿ ಇನ್ನೂ ಜೀವಂತ. ಈ ಸ್ಥಳಗಳು ಸ್ವತಂತ್ರ ದೇಶದಲ್ಲಿ ಯುವ ಪೀಳಿಗೆಗಾಗಿ ನಮ್ಮ ಜನರು ಮಾಡಿದ ತ್ಯಾಗವನ್ನು ಬಿಂಬಿಸುತ್ತವೆ.
Travel Aug 15, 2022, 5:27 PM IST
ಇಸ್ಮಾರ್ಟ್ ಜೋಡಿಯಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ ವಿನಯ್ ಗೌಡ. ಪತ್ನಿಯಿಂದಲೇ ನನ್ನ ಜೀವನ ಸರಿ ದಾರಿಗೆ ಬಂತು ಎಂದ ನಟ...
Small Screen Aug 8, 2022, 2:51 PM IST
ರಾಜಸ್ಥಾನದ ಜಲೋರ್ನಲ್ಲಿ, ಬಾಬಾ ತನ್ನದೇ ಆಶ್ರಮದ ಭಕ್ತೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದ್ದು ಇದಕ್ಕೆ ಆಶ್ರಮದ ಸಾಧ್ವಿಯೂ ಕೂಡ ಸಹಕರಿಸಿದ್ದಾಳೆ ಎನ್ನಲಾಗಿದೆ. ಜಲೋರ್ ಜಿಲ್ಲೆಯ ಸಂಚೋರ್ ಪ್ರದೇಶದ ಅರ್ವಾ ಜಾನಿಪುರ ಗ್ರಾಮದಲ್ಲಿರುವ ಮಾನವ ಸೇವಾ ವಿಶ್ವ ಗುರು ಭಗವಾನ್ ದತ್ತಾತ್ರೇಯ ಆಶ್ರಮದಲ್ಲಿ ಕಾಳಸರ್ಪ ದೋಷವನ್ನು ಪರಿಹಾರ ಮಾಡುವ ನೆಪದಲ್ಲಿ 21 ದಿನಗಳಲ್ಲಿ 108 ಬಾರಿ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಲಾಗಿದೆ.
CRIME Aug 2, 2022, 4:44 PM IST
ರಾಜಕೀಯದಿಂದ ಸದಾ ದೂರ. ರಾಜಕಾರಣಿಗಳನ್ನು ಹತ್ತಿರವೂ ಬಿಟ್ಟುಕೊಳ್ಳುವುದಿಲ್ಲ. ರಾಜಕಾರಣ ಎಳಷ್ಟೂ ಇಷ್ಟವಾಗುವುದಿಲ್ಲ. ಅವರಾಯ್ತು ಅವರ ಆಶ್ರಮವಾಯ್ತು. ಅವರಾಯ್ತು ಅವರ ಕಾಯಕವಾಯ್ತು. ಹೀಗಿದ್ದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಪ್ರಧಾನಿ ಮೋದಿ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
state Jun 22, 2022, 3:31 PM IST
ನೀವು ಯೋಗದಲ್ಲಿ ಆಸಕ್ತಿ ಹೊಂದಿದ್ದರೆ ಮತ್ತು ಯೋಗಾಭ್ಯಾಸದೊಂದಿಗೆ ಪ್ರಕೃತಿಯೊಂದಿಗೆ (yoga with nature) ನಿಮ್ಮನ್ನು ಕನೆಕ್ಟ್ ಮಾಡೋ ಸ್ಥಳದಲ್ಲಿ ಯೋಗ ದಿನದಂದು ಯೋಗ ಮಾಡಲು ಬಯಸಿದರೆ ನಿಮಗಾಗಿ ಸುಂದರ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ. ಈ ಯೋಗ ದಿನದಂದು ನೀವು ಈ ಸ್ಥಳಗಳಿಗೆ ಭೇಟಿ ನೀಡಲು ಪ್ಲ್ಯಾನ್ ಮಾಡಬಹುದು. ಈ ಸ್ಥಳಗಳು ನಿಮಗೆ ಯೋಗದ ಅತ್ಯುತ್ತಮ ಅನುಭವವನ್ನು ನೀಡುತ್ತವೆ, ನಂತರ ಅದೇ ಸಮಯದಲ್ಲಿ, ನೀವು ನಿಮ್ಮ ಬೇಸಿಗೆ ರಜೆಯನ್ನು ಸಹ ಮೆಮೊರೇಬಲ್ ಆಗಿಸಬಹುದು.
Travel Jun 18, 2022, 2:36 PM IST
ಮೈಸೂರಿನ ದತ್ತ ಪೀಠದ ಗುರು ಗಣಪತಿ ಸಚ್ಚಿದಾನಂದ ಸ್ವಾಮಿಗಳ 80 ವರ್ಧಂತಿಯಲ್ಲಿ ಗೋವಾ ಸಿಎಂ ಭಾಗಿಯಾದರು. ಮಠದ ಸದಸ್ಯರು ಹೂವಿನ ಹಾರ ಹಾಕಿ ಗೋವಾ ಸಿಎಂ ಬರ ಮಾಡಿಕೊಂಡರು. 10 ದಿನಗಳ ವರ್ಧಂತಿ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ವಜ್ರದ ಕಿರೀಟ ತೊಡಿಸಿ ಪೂಜೆ ಸಲ್ಲಿಸಲಾಯಿತು.
Festivals May 26, 2022, 3:00 PM IST
* ಇಂಡಿಯಾ ಇಂಟರ್ನ್ಯಾಷನಲ್ ಸೆಂಟರ್ ಫಾರ್ ಬುದ್ಧಿಸ್ಟ್ ಕಲ್ಚರ್ ಅಂಡ್ ಹೆರಿಟೇಜ್ಗೆ ಶಿಲಾನ್ಯಾಸ
* ಬುದ್ಧ ಜನ್ಮಸ್ಥಳದಲ್ಲಿ ಭಾರತೀಯ ಕೇಂದ್ರಕ್ಕೆ ಶಂಕು
* ಇದೇ ಮೊದಲ ಬಾರಿಗೆ ಭಾರತಕ್ಕೆ ಪ್ರಾತಿನಿಧ್ಯ
* ಪ್ರಧಾನಿ ನರೇಂದ್ರ ಮೋದಿ ಪ್ರಯತ್ನದ ಫಲ
India May 17, 2022, 10:43 AM IST
ಪ್ರೀತಿ ನಿರಾಕರಿಸಿದ ಯುವತಿ ಮೇಲೆ ಬೆಂಗಳೂರಿನಲ್ಲಿ ಆ್ಯಸಿಡ್ ದಾಳಿ (Acid Attack)ನಡೆಸಿ, ತಮಿಳುನಾಡಿನ (Tamilnadu) ಆಶ್ರಮವೊಂದರಲ್ಲಿ ಕಾವಿಧಾರಿ ವೇಷದಲ್ಲಿ ತಲೆಮರೆಸಿಕೊಂಡಿದ್ದ ಕಿಡಿಗೇಡಿಯನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
CRIME May 15, 2022, 5:28 PM IST
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ಇಂದು ಗುರುವಾರ.
Panchanga Apr 21, 2022, 8:27 AM IST
* ಮಧ್ಯಪ್ರದೇಶದ ಓಂಕಾರೇಶ್ವರದಿಂದ ಭಾರೀ ಅಪಘಾತ
* ಕೋಠಿ ಗ್ರಾಮದ ಸಾಧ್ವಿ ಋತಂಭರದ ಪೀತಾಂಬರೇಶ್ವರ ಆಶ್ರಮದ ಮಕ್ಕಳು ಸಾವು
* ಘಟನೆಯ ನಂತರ ಆಶ್ರಮ ಆಡಳಿತದಲ್ಲಿ ಅಲ್ಲೋಲ ಕಲ್ಲೋಲ
India Apr 20, 2022, 4:19 PM IST
* ಅಸಾರಾಂ ಬಾಪು ಆಶ್ರಮದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ ಶವ ಪತ್ತೆ
* ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ
* ಕಾರಿನಿಂದ ವಾಸನೆ ಬಂದ ನಂತರ ಗೊತ್ತಾಯಿತು ವಾಸ್ತವತೆ
India Apr 8, 2022, 11:57 AM IST
ನಮ್ಮ ದೇಶದಲ್ಲಿ ಬಹಳಷ್ಟು ಆಶ್ರಮಗಳಿವೆ. ಎಲ್ಲವಕ್ಕೂ ಅವುಗಳದೇ ಆದ ಅನುಯಾಯಿಗಳಿದ್ದಾರೆ. ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ನೀಡುವ ಕೆಲಸ ಮಾಡುತ್ತಿರುವ ಈ ಆಶ್ರಮಗಳನ್ನು ಹುಡುಕಿಕೊಂಡು ವಿದೇಶಗಳಿಂದಲೂ ಸಾಕಷ್ಟು ಜನ ಬರುತ್ತಾರೆ. ಅಂಥ ಕೆಲ ಪ್ರಸಿದ್ಧ ಆಶ್ರಮಗಳ ಪಟ್ಟಿ ಇಲ್ಲಿದೆ.
Festivals Mar 27, 2022, 12:01 PM IST
Vijayanagara Jan 24, 2022, 2:09 AM IST
* ತಾಯಿ ಜತೆ ಜಗಳ ಮಾಡಿಕೊಂಡು ಆಶ್ರಮ ಸೇರಿದ್ದ ಬಾಲಕಿಯ ರಕ್ಷಣೆ
* ತಾಯಿ, ಮಾವನನ್ನು ಕೂಡಿ ಹಾಕಿ ಹೋಗಿದ್ದ ಬಾಲಕಿ
state Jan 11, 2022, 7:58 AM IST