ಜಿಮ್ಸ್ ಕೋವಿಡ್ ಕೇರ್ ಸೆಂಟರ್ನಲ್ಲಿ ಐಸಿಯೂ ಬೆಡ್ ಅರಸಿಕೊಂಡು ಆಸ್ಪತ್ರೆಗೆ ದಾಖಲಾಗಲು ಬಂದ 65 ವರ್ಷ ವಯೋಮಿತಿಯ ವೃದ್ಧನೋರ್ವನಿಗೆ ಬೆಡ್ ಸಿಗದೆ ಆತ ಮತ್ತೆ ಮನೆಗೆ ಮರಳಿದ ಘಟನೆ ನಡೆದಿದೆ
Karnataka Districts Apr 19, 2021, 8:51 AM IST
ಎಂಟು ತಾಸು ಆ್ಯಂಬುಲೆನ್ಸ್ನಲ್ಲಿ ಹತ್ತಾರು ಆಸ್ಪತ್ರೆಗಳಿಗೆ ಅಲೆದರೂ ಹಾಸಿಗೆ ಹಾಗೂ ವೆಂಟಿಲೇಟರ್ ಸಿಗದೇ 45 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿರುವ ಅಮಾನವೀಯ ಘಟನೆ ನಗರದಲ್ಲಿ ಜರುಗಿದೆ.
Karnataka Districts Apr 19, 2021, 7:09 AM IST
ಕೊರೋನಾದ ಭಯ ಜನರಲ್ಲಿ ಅದೆಷ್ಟರ ಮಟ್ಟಿಗೆ ಬೇರೂರಿದೆ ಎಂದರೆ ಅನೇಕ ಮಂದಿ ತಮ್ಮ ನೆರೆ ಮನೆಯವರೊಂದಿಗೂ ಮಾತನಾಡುತ್ತಿಲ್ಲ. ಹೀಗಿರುವಾಗಲೇ ರಾಜಸ್ಥಾನದ ಉದ್ಪುರದಿಂದ ನಡೆದ ಘಟನೆ ಅನೇಕ ಮಂದಿಯ ಮನ ಗೆದ್ದಿದೆ. ಈ ಘಟನೆ ಮಾನವೀಯತೆಗಿಂತ ದೊಡ್ಡ ಧರ್ಮವಿಲ್ಲ ಎಂಬುವುದನ್ನು ಸಾಬೀತುಪಡಿಸಿದೆ. ಹೌದು ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ರಂಜಾನ್ ತಿಂಗಳ ಮಧ್ಯೆ ತನ್ನ ಉಪವಾಸ ಮುರಿದು ಸೋಂಕಿತರ ಪ್ರಾಣ ಕಾಪಾಡಿದ್ದಾರೆ. ಪ್ರತಿಯೊಬ್ಬರೂ ಈ ವ್ಯಕ್ತಿಯ ನಡೆಗೆ ಭೇಷ್ ಎಂದಿದ್ದಾರೆ.
India Apr 18, 2021, 4:58 PM IST
ಕೊರೊನಾ ಸೋಂಕಿನ 2ನೇ ಅಲೆಗೆ ಇಡೀ ದೇಶವೇ ತತ್ತರಿಸುತ್ತಿದೆ. ಸಂಕಷ್ಟದಲ್ಲಿ ಇರುವವರ ಪರವಾಗಿ ನಿಲ್ಲಲು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯೂತ್ ಘಟಕ ದಿಟ್ಟ ಹೆಜ್ಜೆಯೊಂದು ಇಟ್ಟಿದೆ.
India Apr 17, 2021, 10:54 PM IST
ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಬೆಡ್ಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಹಲವು ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಸರಿಯಾಗಿ ಆರೈಕೆ ಮಾಡಲಾಗುತ್ತಿಲ್ಲ ಅನ್ನೋ ಆರೋಪಗಳು ಕೇಳಿ ಬರುತ್ತಿದೆ. ಇದರ ನಡುವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲಿ ಜೀವನೋತ್ಸಾಹ ತುಂಬಲು ಆಸ್ಪತ್ರೆ ಸಿಬ್ಬಂದಿಗಳು ಮಾಡಿದ ಕಾರ್ಯಕ್ಕೆ ಇದೀಗ ಮೆಚ್ಚುಗೆ ವ್ಯಕ್ತವಾಗಿದೆ.
India Apr 17, 2021, 3:36 PM IST
ನಗರದ ಉತ್ತರಹಳ್ಳಿಯ ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ್ದ ನಾನ್ ಕೋವಿಡ್ ರೋಗಿಯೊಬ್ಬರು ಚಿಕಿತ್ಸೆ ಲಭ್ಯವಾಗದೆ ಪರದಾಡಿರುವ ಘಟನೆ ಶುಕ್ರವಾರ ವರದಿಯಾಗಿದೆ.
Karnataka Districts Apr 17, 2021, 3:02 PM IST
ರಾಜಧಾನಿಯಲ್ಲಿ ಕೊರೋನಾರ್ಭಟ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 9,917 ಪ್ರಕರಣ ಹಾಗೂ 57 ಸಾವಿನ ಪ್ರಕರಣ ವರದಿಯಾಗಿವೆ.
Karnataka Districts Apr 17, 2021, 8:15 AM IST
ನಗರದಲ್ಲಿ ಕೊರೋನಾ ಸೋಂಕಿನಿಂದ ಮೃತಪಡುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಅಂತ್ಯಕ್ರಿಯೆಗೆ 10 ಕಡೆಗಳಲ್ಲಿ ಸ್ಮಶಾನ ನಿರ್ಮಾಣಕ್ಕೆ 23.5 ಎಕರೆಗೂ ಅಧಿಕ ಪ್ರದೇಶವನ್ನು ಗುರುತಿಸಿದ್ದು, ಬಿಬಿಎಂಪಿಗೆ ಹಸ್ತಾಂತರಿಸಲು ಬೆಂಗಳೂರು ಜಿಲ್ಲಾಡಳಿತ ಕ್ರಮಕೈಗೊಂಡಿದೆ.
Karnataka Districts Apr 17, 2021, 7:32 AM IST
ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಐಸಿಯು ಬೆಡ್ಗಾಗಿ 10 ಆಸ್ಪತ್ರೆ ಅಲೆದರೂ ಕೂಡ ಬೆಡ್ ಸಿಗದೇ ಸೋಂಕಿತ ವ್ಯಕ್ತಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
Karnataka Districts Apr 17, 2021, 7:20 AM IST
ಕೊರೋನಾ ಹರಡುವಿಕೆಗೆ ಕಡಿವಾಣ ಹಾಕಲು ಮುಂದಾಗಿರುವ ಬಿಬಿಎಂಪಿ, ಕೋವಿಡ್ ಸೋಂಕು ದೃಢಪಟ್ಟಿರುವವರ ಕೈಗಳಿಗೆ ಶನಿವಾರದಿಂದಲೇ ಅಳಿಸಲಾಗದ ಶಾಹಿಯಿಂದ ಕೋವಿಡ್ ದೃಢಪಟ್ಟಿದೆ ಎಂಬ ಮುದ್ರೆ(ಸೀಲ್)ಯನ್ನು ಹಾಕಲು ನಿರ್ಧರಿಸಿದೆ.
Karnataka Districts Apr 17, 2021, 7:07 AM IST
ಕೋವಿಡ್ ಸಂಕಷ್ಟ ನರಕಕ್ಕೆ ನೂಕುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದೆ ಆಸ್ಪತ್ರೆ ಎದುರು ನರಳಾಡುತ್ತಿರುವ ರೋಗಿಗಳ ಸಂಕಷ್ಟ ಕರಳು ಹಿಸುಕುವಂತಿದೆ. ಇದರೊಟ್ಟಿಗೆ ಔಷಧಿಗಳ ಜೊತೆ ಜೊತೆಗೆ ವೈದ್ಯರ ಕೊರತೆ ರೋಗಿಗಳ ಜೀವ ಹಿಂಡುತ್ತಿದ್ದರೆ, ಚಿಕಿತ್ಸೆ ಪಡೆಯದೇ ಮನೆಯಲ್ಲೇ ಇರೋದಕ್ಕೂ ಸಮಾಜ ಬಹಿಷ್ಕರಿಸುತ್ತಿದೆ. ಕೋವಿಡ್ ಪಾಸಿಟಿವ್ ಜೀವವಷ್ಟೇ ಅಲ್ಲ ಜೀವನವನ್ನೂ ಹಿಂಡಿ ಹಿಪ್ಪಿ ಮಾಡ್ತಿದೆ.
Karnataka Districts Apr 16, 2021, 1:40 PM IST
ದೇಶದಲ್ಲಿ ದಿನದಿನವೂ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಹಾಸಿಗೆಗಳ ಕೊರತೆಯೂ ಎದುರಾಗುತ್ತಿದೆ. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಶವದ ಪಕ್ಕವೇ ರೋಗಿಗೆ ಚಿಕಿತ್ಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ.
Karnataka Districts Apr 16, 2021, 7:37 AM IST
ಕೊರೋನಾ ಸೋಂಕಿಗೆ ತುತ್ತಾಗಿ ಕ್ವಾರಂಟೈನ್ ನಲ್ಲಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾದ ವೈದ್ಯಕೀಯ ಸಂಯೋಜಕರನ್ನು ಬಂಧಿಸಲಾಗಿದೆ.
CRIME Apr 15, 2021, 3:21 PM IST
ದೇಶವನ್ನು ಬೆಚ್ಚಿ ಬೀಳಿಸಿದೆ ಕೊರೋನಾ ಎರಡನೇ ಅಲೆ| ಝಾರ್ಖಂಡ್ನಲ್ಲಿ ಪರಿಸ್ಥಿತಿ ಗಂಭೀರ| ಚಿಕಿತ್ಸೆ ಸಿಗದೇ ಪ್ರಾಣ ಬಿಟ್ಟ ರೋಗಿ
India Apr 14, 2021, 12:34 PM IST
ಕೊರೋನಾ ಸೋಂಕಿತರ ಮನೆ ಬಾಗಿಲಿಗೆ ಉಚಿತ ಆಹಾರ| ಕೊರೋನಾ ಕಾಲದಲ್ಲಿ ಬದುಕುಳಿದ ಮಾನವೀಯತೆ| ವೈರಲ್ ಆಯ್ತು ಪೋಸ್ಟ್
India Apr 14, 2021, 9:56 AM IST