ಕೊರೊನಾ ಬಗ್ಗೆ ಹೇಗೆ ಎಚ್ಚರಿಕೆ ವಹಿಸಬೇಕು.? ಪಾಸಿಟಿವ್ ಬಂದಾಗ ಏನು ಮಾಡಬೇಕು.? ಆಹಾರ ಕ್ರಮ, ಉಸಿರಾಟ ಇವೆಲ್ಲದರ ಬಗ್ಗೆ ಮಾಹಿತಿ ನೀಡುವ 'ಹುಷಾರಾಗಿದ್ದವನೇ ಮಹಾಶೂರ' ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ.
Health May 19, 2021, 6:23 PM IST
ಕೋವಿಡ್ ಜೊತೆಗೆ ಯುವಜನತೆಯನ್ನು ಆತಂಕಕ್ಕೆ ತಳ್ಳಿರುವ ಇನ್ನೊಂದು ಸೈಲೆಂಟ್ ಕಿಲ್ಲರ್ ಅಂದರೆ ಹ್ಯಾಪಿ ಹೈಪಾಕ್ಸಿಯಾ. ಇದರ ಬಗ್ಗೆ ವಿವರ ಇಲ್ಲಿದೆ.
Health May 19, 2021, 5:02 PM IST
* ದೇಶದಲ್ಲಿ ಕೊರೋನಾ ಅಬ್ಬರ
* ಕೊರೋನಾ ಪೀಡಿತರಿಗೆ ಸಹಾಯ ಮಾಡುತ್ತಿರುವ ಜನ ಸಾಮಾನ್ಯರು
* ಕೊರೋನಾ ರೋಗಿಗಳಿಗಾಗಿ ಊಟ ತಯಾರಿಸಿದ ತಾಯಿ: 'ಖುಷಿಯಾಗಿರಿ' ಎಂದ ಮಗು!
India May 19, 2021, 2:15 PM IST
ವಿಶ್ವದಲ್ಲಿ ಎಲ್ಲ ಜೀವಿಗಳ ನಾಡಿ ಮಿಡಿಯಬೇಕಾದರೆ ಉಸಿರು ಇರಬೇಕು. ಕೋವಿಡ್ ನಿಂದಾಗಿ ಉಸಿರಾಟಕ್ಕೆ ಪರದಾಡುತ್ತಿರುವ ಕನ್ನಡಿಗರ ಸಹಾಯಕ್ಕೆ ಮುಂದಾಗಿದ್ದಾರೆ ಚಿತ್ರ ಸಾಹಿತಿ, ನಿರ್ದೇಶಕ ಕವಿರಾಜ್. ಅವರ ಉಸಿರು ಸಂಘಟನೆಯಲ್ಲಿ ಚಿತ್ರರಂಗ ಸೇರಿದಂತೆ ಸಮಾಜದ ಪ್ರಮುಖರು ಕೈಜೋಡಿಸಿದ್ದಾರೆ.
Interviews May 18, 2021, 12:32 PM IST
* ಪುಣೆ ಆಸ್ಪತ್ರೆಯಲ್ಲಿ ಈವರೆಗೆ ಒಂದೂ ಕೋವಿಡ್ ಸಾವಿಲ್ಲ!
* ಕಳೆದೊಂದು ವರ್ಷದಲ್ಲಿ 1800 ಮಂದಿಗೆ ಚಿಕಿತ್ಸೆ
* ಎಲ್ಲರೂ ಗುಣಮುಖರಾಗಿ ಮನೆಗೆ ವಾಪಸ್
India May 18, 2021, 8:28 AM IST
state May 18, 2021, 7:37 AM IST
ಹಲಸಿನ ಹಣ್ಣು ಮತ್ತು ಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ? ಬೇಸಿಗೆ ಕಾಲ ಮತ್ತು ಮಳೆಗಾಲ ಆರಂಭದಲ್ಲಿ ಸಿಗುವ ಈ ಪ್ರಾಕೃತಿಕ ಫಲದಿಂದ ಲೆಕ್ಕವಿಲ್ಲದಷ್ಟು ತಿಂಡಿ-ತಿನಿಸುಗಳನ್ನು ಮಾಡಬಹುದು. ಕೇರಳ, ಮಲೆನಾಡು, ಕರಾವಳಿ ಭಾಗಗಳಲ್ಲಂತೂ ಅತಿ ಜನಪ್ರಿಯ. ಇದು ಕೇವಲ ತಿನ್ನಲು ನಾಲಿಗೆಗೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ ಎಂದು ವೈದ್ಯರೇ ಹೇಳುತ್ತಾರೆ.
Health May 17, 2021, 6:24 PM IST
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಬ್ಲ್ಯಾಕ್ ಫಂಗಸ್ ಹೆಚ್ಚಾಗಲಿದೆ. ಆದರೆ, ಇದು ಅಂಟು ರೋಗವಲ್ಲ, ವಿಶೇಷ ಆಸ್ಪತ್ರೆಯ ಅಗತ್ಯವೂ ಇಲ್ಲ ಅಂತ ಖ್ಯಾತ ತಜ್ಞ ಭುಜಂಗ ಶೆಟ್ಟಿ ಅವರು ಹೇಳಿದ್ದಾರೆ. ಸೋಂಕಿತರು ಸ್ಟಿರಾಯ್ಡ್ಅನ್ನ ತೆಗೆದುಕೊಳ್ಳಬಾರದು, ಚಿಕಿತ್ಸೆ ತಡಮಾಡಿದ್ರೆ ಕಣ್ಣು ಕಳೆದುಕೊಳ್ಳುವಂತ ಸಾಧ್ಯತೆ ಇರುತ್ತದೆ. ಹೀಗಾಗಿ ಸಾಕಷ್ಟು ಎಚ್ಚರಿಕೆಯಿಂದಿರಬೇಕು ಅಂತ ವೈದ್ಯರು ಸಲಹೆ ನೀಡಿದ್ದಾರೆ.
Karnataka Districts May 17, 2021, 3:56 PM IST
ಕೊರೊನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಮೊದಲು, ಮಧುಮೇಹವು ಜನರನ್ನು ವೇಗವಾಗಿ ಬಾಧಿಸುತ್ತಿದ್ದ ರೋಗವಾಗಿತ್ತು. ಆದಾಗ್ಯೂ, ರೋಗವು ಇನ್ನೂ ಜನರನ್ನು ತನ್ನ ಬೇಟೆಯನ್ನಾಗಿ ಮಾಡುತ್ತಿದೆ. ಇದು ವಿಶ್ವದಲ್ಲಿಯೇ ಸಾಮಾನ್ಯವಾಗಿ ಕಂಡುಬರುವ ರೋಗಗಳಲ್ಲಿ ಒಂದು. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ರೋಗವು ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ, ಅದನ್ನು ಹೆಚ್ಚು ಕಾಳಜಿ ವಹಿಸಬೇಕಾಗಿದೆ.
Health May 17, 2021, 3:44 PM IST
Karnataka Districts May 17, 2021, 1:16 PM IST
ಆಕ್ಸಿಜನ್, ಅಗತ್ಯ ಔಷಧಿಗಳು ಪೂರೈಕೆ ಅಗದಿರುವುದಕ್ಕೆ ಇಂದಿನಿಂದ(ಸೋಮವಾರ) ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಸಿಗೋದಿಲ್ಲ ಅಂತ ಖಾಸಗಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
Karnataka Districts May 17, 2021, 1:14 PM IST
ವೈದ್ಯಕೀಯ ಕ್ಷೇತ್ರದ ಸುಧಾರಿತ ಜಿಲ್ಲೆಯಾಗಿರುವ ಬಾಗಲಕೋಟೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು ವೆಂಟಿಲೇಟರ್ಗಳು ಇರುವುದೇ 105. ಈ ಪೈಕಿ ಸರ್ಕಾರದ ಬಳಿ ಇರುವುದು 45 ವೆಂಟಿಲೇಟರ್ಗಳು (ಪಿಎಂ ಕೇರ್ಸ್ ನಿಧಿಯಿಂದ ಒಟ್ಟು 30 ವೆಂಟಿಲೇಟರ್ಗಳು ಬಂದಿವೆ.) ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿರುವುದು 60 ವೆಂಟಿಲೇಟರ್ಗಳಿವೆ. ಅಂದರೆ ಇಲ್ಲಿ ಸರ್ಕಾರಕ್ಕಿಂತ ಖಾಸಗಿ ಆಸ್ಪತ್ರೆಗಳಲ್ಲಿಯೇ ಹೆಚ್ಚಾಗಿವೆ.
Karnataka Districts May 17, 2021, 12:56 PM IST
ತಾಲೂಕಿನ ಆನೆಗೊಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೊಂಕಿತ ವ್ಯಕ್ತಿ ಆಕ್ಸಿಜನ್ ಸಿಗದೆ ಮೃತಪಟ್ಟಹಿನ್ನೆಲೆಯಲ್ಲಿ ಆಕ್ರೋಶಗೊಂಡ ಆತನ ಕುಂಟಬಸ್ಥರು ಅಲ್ಲಿನ ವೈದ್ಯರ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರ ಸಂಭವಿಸಿದೆ. ಆನೆಗೊಂದಿಯ ಹನುಮಂತಪ್ಪ ನಾಯಕ (50) ಮೃತಪಟ್ಟ ವ್ಯಕ್ತಿ.
Karnataka Districts May 16, 2021, 1:28 PM IST
India May 16, 2021, 10:53 AM IST
* ಕೋವಿಡ್ ಸೋಂಕಿತರ ಚಿಕಿತ್ಸೆ ವೇಳೆ ಸ್ಟಿರಾಯಿಡ್ಗಳನ್ನು ದುರುಪಯೋಗ
* ಸೋಂಕಿತರಿಗೆ ಸ್ಟಿರಾಯ್ಡ್ ಬಳಕೆ ಬ್ಲ್ಯಾಕ್ ಫಂಗಸ್ಗೆ ಕಾರಣ
* ಏಮ್ಸ್ ಮುಖ್ಯಸ್ಥ ಡಾ. ರಣದೀಪ್ ಗುಲೇರಿಯಾ ಎಚ್ಚರಿಕೆ
India May 16, 2021, 9:43 AM IST