* ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ಗೆಲ್ಲೋರು ಯಾರು?
* ಯುಪಿ ಜನರು ಮುಖ್ಯಮಂತ್ರಿಯಾಗಿ ಯಾರನ್ನು ಆಯ್ಕೆ ಮಾಡುತ್ತಾರೆ?
* ಹೀಗಿದೆ ಜನಾಭಿಪ್ರಾಯ
India Jan 17, 2022, 11:37 AM IST
* ಸಪ್ತಋುಷಿ, ಸಪ್ತ ಸ್ವರ, ಸಪ್ತಬಣ್ಣಗಳ ರೀತಿ ಸಪ್ತಹಂತವೂ ಅದೃಷ್ಟಶಾಲಿ
* ಉ.ಪ್ರ: 7 ಹಂತದ ಚುನಾವಣೆಯಿಂದ ಅದೃಷ್ಟ!
* 7 ಎಂಬ ಸಂಖ್ಯೆಯೇ ಪವಿತ್ರ: ರಾಜಕೀಯ ಪಕ್ಷಗಳ ಕಲ್ಪನೆ
India Jan 17, 2022, 8:00 AM IST
ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಪರ್ವ ಮುಂದುವರೆದಿದ್ದು, ಬಿಜೆಪಿ ಬಂಡುಕೋರ ಮಾಜಿ ಸಚಿವ ಮತ್ತು ಒಬಿಸಿ ನಾಯಕ ದಾರಾ ಸಿಂಗ್ ಚೌಹಾಣ್ ಭಾನುವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
India Jan 17, 2022, 2:00 AM IST
ದಲಿತರ ಮನೆಯಲ್ಲಿ ಭೋಜನ ಮಾಡುವ ಮೂಲಕ ಎದುರಾಳಿಗಳ ಮತಬೇಟೆಗೆ ಯೋಗಿ ಟಕಕ್ಕರ್. ಗೆದ್ದು ಸೋತ ಜಾಗದಲ್ಲೇ ಯೋಗಿ ಅಗ್ನಿ ಪರೀಕ್ಷೆಗೆ ಧುಮುಕಿದ್ರಾ? ಸೋಲಿನ ಸುಳಿ ಸೀಳಿ ಬರಲು ಯೋಗಿ ಬಳಿ ಯಾವ ರಣತಂತ್ರವಿದೆ? ಪ್ರಬಲ ಎದುರಾಳಿ ಅಖಿಲೇಶ್ ಯಾದವ್ ಘೋಷಿಸಿರೋ ಮಂಡಲ್ ವರ್ಸಸ್ ಕಮಂಡಲ್ ಯುದ್ಧದಲ್ಲಿ ಗೆಲ್ಲೋದ್ಯಾರು?
India Jan 16, 2022, 4:18 PM IST
* ಉತ್ತರ ಪ್ರದೇಶ ಚುನಾವಣೆಯಲ್ಲಿ ಹೊಸ ಇತಿಹಾಸ ಸೃಷ್ಟಿಸ್ತಾರಾ ಯೋಗಿ
* 19 ವರ್ಷದ ಬಳಿಕ ಚುನಾವಣೆಯಲ್ಲಿ ಸಿಎಂ ಸ್ಪರ್ಧೆ
* ಇತಿಹಾಸ ರಚಿಸಿದ್ದ ಮುಲಾಯಂ ಸಿಂಗ್ ಯಾದವ್
India Jan 16, 2022, 12:17 PM IST
ಪಂಚ ರಾಜ್ಯಗಳ ಚುನಾವಣೆಯಲ್ಲಿ ಉತ್ತರ ಪ್ರದೇಶ ಕಣ ರಂಗೇರುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹಲವು ತಂತ್ರ ಪ್ರಯೋಗಿಸಲು ಸಜ್ಜಾಗಿದೆ. ಈಗಾಗಲೇ ಬಿಜೆಪಿಯ ಹಿಂದುತ್ವಕ್ಕೆ ನೀಡಿದ ಹೊಸ ಚೈತನ್ಯ ಉತ್ತರ ಪ್ರದೇಶ ಗೆಲುವಿಗೆ ಕಾರಣವಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಕಾರಣ ಕಾಶಿ, ವಾರಾಣಸಿ ಸೇರಿದಂತೆ ಉತ್ತರ ಪ್ರದೇಶದ ಹಿಂದೂಗಳ ಪುಣ್ಯ ಕ್ಷೇತ್ರದಲ್ಲಿ ಮೋದಿ ಹಾಗೂ ಯೋಗಿ ನವೀಕರಣ, ಜೀರ್ಣೋದ್ದಾರ ಭರ್ಜರಿಯಾಗಿ ನಡೆದಿದೆ. ಹಾಗಾದರೆ ಉತ್ತರ ದಲ್ಲಿ ಬಿಜೆಪಿಗೆ ಎದುರಾಗವು ಸವಾಲೇನು?
India Jan 15, 2022, 6:09 PM IST
* ರಂಗೇರಿದ ಉತ್ತರ ಪ್ರದೇಶ ಚುನಾವಣಾ ಕಣ
* ಯೋಗಿ ಕೈತಪ್ಪಿದ ಅಯೋಧ್ಯೆ ಕ್ಷೇತ್ರದ ಟಿಕೆಟ್
* ಯೋಗಿಗೆ ಗೋರಖ್ಪುರ ಟಿಕೆಟ್ ಕೊಟ್ಟಿದ್ದೇಕೆ ಬಿಜೆಪಿ?
India Jan 15, 2022, 4:58 PM IST
ಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿ 21 ನಾಯಕ ಪಟ್ಟಿ ರಿಲೀಸ್ ಮಾಡಿದೆ. ಸಿಎಂ ಯೋಗಿ ಆದಿತ್ಯನಾಥ್ ತವರು ಕ್ಷೇತ್ರದಿಂದಲೇ ಕಣಕ್ಕಿಳಿಯುವುದು ಖಚಿತವಾಗಿದೆ. ಗಣರಾಜ್ಯೋತ್ಸವಕ್ಕೆ ಕೇಂದ್ರ ನಾರಾಯಣಗುರು ಸ್ತಬ್ಧ ಚಿತ್ರ ತಿರಸ್ಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಕೊರೋನಾ ಸಮಯದಲ್ಲಿ ಡೋಲೋ ಕಂಪನಿಗೆ ಭರ್ಜರಿ ಲಾಭ, ಜನವರಿ 23ರಿಂದಲೇ ಗಣರಾಜ್ಯೋತ್ಸವ ಆರಂಭ ಸೇರಿದಂತೆ ಜನವರಿ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
India Jan 15, 2022, 4:42 PM IST
* ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ರಾಜಕೀಯ ನಾಯಕರ ವಾಗ್ದಾಳಿ
* ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
* ಗೋರಖ್ಪುರದಿಂದ ಯೋಗಿ ಆದಿತ್ಯನಾಥ್ ಸ್ಪರ್ಧೆ
India Jan 15, 2022, 3:52 PM IST
* ಉತ್ತರ ಪ್ರದೇಶ ಚುನಾವಣೆಗೆ ಪಕ್ಷಗಳ ತಯಾರಿ
* ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿ
* ಗೋರಖ್ಪುರ ಕ್ಷೇತ್ರದಿಂದ ಯೋಗಿ ಸ್ಪರ್ಧೆ
India Jan 15, 2022, 2:13 PM IST
ಗೋರಖ್ ಪುರದಲ್ಲಿ ದಲಿತರ ಮನೆಯಲ್ಲಿ ಊಟ ಮಾಡಿದ ಯೋಗಿ ಆದಿತ್ಯನಾಥ್
ಸರ್ಕಾರ ರಾಜ್ಯದ ಎಲ್ಲಾ ಜನರ ಅಭಿವೃದ್ಧಿಗೆ ಬದ್ಧ ಎಂದ ಯುಪಿ ಸಿಎಂ
ಸಮಾಜವಾದಿ ಪಕ್ಷದ ರಾಜಕೀಯಕ್ಕೆ ತಿರುಗೇಟು ನೀಡಿದ ಬಿಜೆಪಿ
India Jan 14, 2022, 5:55 PM IST
ಸ್ವಾಮಿ ಪ್ರಸಾದ್ ಮೌರ್ಯ ಸೇರಿದಂತೆ 7 ಬಿಜೆಪಿ ಮಾಜಿ ಶಾಸಕರು ಎಸ್ ಪಿಗೆ ಸೇರ್ಪಡೆ
ಲಖನೌದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ
ಅನುಮತಿಯಿಲ್ಲದೆ ನಡೆದ ಕಾರ್ಯಕ್ರಮದ ಬಗ್ಗೆ ಜಿಲ್ಲಾಧಿಕಾರಿಯಿಂದ ನೋಟಿಸ್
India Jan 14, 2022, 4:19 PM IST
*ಮುಂದುವರೆದ ಬಿಜೆಪಿ ನಾಯಕರ ರಾಜೀನಾಮೆ
*ಕಮಲ ಪಡೆಯಿಂದ ಆಚೆ ಬಂದ ಕೇಸರಿ ಕಲಿಗಳು
*ಮೋದಿ-ಯೋಗಿ ಪ್ಲ್ಯಾನ್ ಏನು ಗೊತ್ತಾ?
*ರಾಜಕೀಯ ತಲ್ಲಣದ ಹಿಂದೆ ಅಡಗಿದೆ ಸಿಕ್ರೇಟ್
*ಶಾಸಕರ ಪಕ್ಷಾಂತರ ಯೋಗಿಗೆ ವರ!?
India Jan 14, 2022, 2:40 PM IST
* ಉತ್ತರ ಪ್ರದೇಶ ಚುನಾವಣೆಗೆ ದಿನಗಣನೆ
* ಮಂಗಳವಾರ ಸಂಪುಟಕ್ಕೆ ರಾಜೀನಾಮೆ ಕೊಟ್ಟ ಸ್ವಾಮಿ ಪ್ರಸಾದ್ ಮೌರ್ಯ
* ಮೂವರು ಸಚಿವರು ಮತ್ತು ಏಳು ಶಾಸಕರು ಬಿಜೆಪಿಗೆ
India Jan 14, 2022, 9:02 AM IST
ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ವಿವಾದಗಳಿಗೆ ಹೆಸರುವಾಸಿಯಾಗಿದ್ದರೂ ಕೂಡ ಅವರ ನಟನೆಯ ಬಗ್ಗೆ ಎರಡು ಮಾತಿಲ್ಲ. ಕಂಗನಾ ತನ್ನದೇ ಆದ ಸಾಕಷ್ಟು ದೊಡ್ಡ ಸಂಖ್ಯೆಯ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಈಗ ಕಂಗನಾರ ಅಭಿಮಾನಿಗಳ ಪಟ್ಟಿಗೆ ಇನ್ನೊಬ್ಬರು ಸೇರಿದ್ದಾರೆ. ಅದು ಬೇರೆಯಾರು ಅಲ್ಲ. ಯುಪಿ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಕಂಗನಾ ಅವರ ಹೊಸ ಅಭಿಮಾನಿ. ಸಂದರ್ಶನವೊಂದರಲ್ಲಿ ಯುಪಿಯ ಮುಖ್ಯಮಂತ್ರಿ ಸ್ವತಃ ಈ ವಿಷಯ ಬೆಳಕಿಗೆ ತಂದಿದ್ದಾರೆ.
Cine World Jan 13, 2022, 6:30 PM IST