Asianet Suvarna News Asianet Suvarna News

UP Election 2022 ಉತ್ತರ ಪ್ರದೇಶ ಗೆಲ್ಲಲು ಮೋದಿ,ಯೋಗಿ ಡಬಲ್ ಎಂಜಿನ್ ಹಿಂದುತ್ವ ಅಸ್ತ್ರ!

ಪಂಚ ರಾಜ್ಯಗಳ ಚುನಾವಣೆಯಲ್ಲಿ ಉತ್ತರ ಪ್ರದೇಶ ಕಣ ರಂಗೇರುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹಲವು ತಂತ್ರ ಪ್ರಯೋಗಿಸಲು ಸಜ್ಜಾಗಿದೆ. ಈಗಾಗಲೇ ಬಿಜೆಪಿಯ ಹಿಂದುತ್ವಕ್ಕೆ ನೀಡಿದ ಹೊಸ ಚೈತನ್ಯ ಉತ್ತರ ಪ್ರದೇಶ ಗೆಲುವಿಗೆ ಕಾರಣವಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಕಾರಣ ಕಾಶಿ, ವಾರಾಣಸಿ ಸೇರಿದಂತೆ ಉತ್ತರ ಪ್ರದೇಶದ ಹಿಂದೂಗಳ ಪುಣ್ಯ ಕ್ಷೇತ್ರದಲ್ಲಿ ಮೋದಿ ಹಾಗೂ ಯೋಗಿ ನವೀಕರಣ, ಜೀರ್ಣೋದ್ದಾರ ಭರ್ಜರಿಯಾಗಿ ನಡೆದಿದೆ. ಹಾಗಾದರೆ ಉತ್ತರ ದಲ್ಲಿ ಬಿಜೆಪಿಗೆ ಎದುರಾಗವು ಸವಾಲೇನು?
 

ಪಂಚ ರಾಜ್ಯಗಳ ಚುನಾವಣೆಯಲ್ಲಿ ಉತ್ತರ ಪ್ರದೇಶ ಕಣ ರಂಗೇರುತ್ತಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹಲವು ತಂತ್ರ ಪ್ರಯೋಗಿಸಲು ಸಜ್ಜಾಗಿದೆ. ಈಗಾಗಲೇ ಬಿಜೆಪಿಯ ಹಿಂದುತ್ವಕ್ಕೆ ನೀಡಿದ ಹೊಸ ಚೈತನ್ಯ ಉತ್ತರ ಪ್ರದೇಶ ಗೆಲುವಿಗೆ ಕಾರಣವಾಗಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಕಾರಣ ಕಾಶಿ, ವಾರಾಣಸಿ ಸೇರಿದಂತೆ ಉತ್ತರ ಪ್ರದೇಶದ ಹಿಂದೂಗಳ ಪುಣ್ಯ ಕ್ಷೇತ್ರದಲ್ಲಿ ಮೋದಿ ಹಾಗೂ ಯೋಗಿ ನವೀಕರಣ, ಜೀರ್ಣೋದ್ದಾರ ಭರ್ಜರಿಯಾಗಿ ನಡೆದಿದೆ. ಹಾಗಾದರೆ ಉತ್ತರ ದಲ್ಲಿ ಬಿಜೆಪಿಗೆ ಎದುರಾಗವು ಸವಾಲೇನು?
 

Video Top Stories