ಜೂನ್ 13ರಂದು ನಡೆಯಲಿರೋ 11 ಸ್ಥಾನಗಳ ಪರಿಷತ್ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ 3 ಸ್ಥಾನ ಲಭಿಸಲಿದ್ದು, ಇದಕ್ಕೆ ಕಮಲ ಪಾಳಯದಲ್ಲಿ ಬರೋಬ್ಬರಿ 44 ಆಕಾಂಕ್ಷಿಗಳು ಲಾಬಿ ಮಾಡುತ್ತಿದ್ದಾರೆ.
Politics May 23, 2024, 10:13 PM IST
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದ ನಿಹಾಲ ನಿಸಾರ್ ಡಾಂಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತವಾಗಿ ಅನುತ್ತೀರ್ಣವಾದ ವಿದ್ಯಾರ್ಥಿ. ಕುಟುಂಬದ ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಶಾಲೆಯ ಶುಲ್ಕ ಭರಿಸಲು ವಿಳಂಬವಾಗಿದೆ. 10ನೇ ತರಗತಿಯ ವಾರ್ಷಿಕ ಪರೀಕ್ಷೆಗೆ ಹಾಲ್ಟಿಕೆಟ್ ನೀಡಿಲ್ಲವೆಂದು ವಿದ್ಯಾರ್ಥಿ ನಿಹಾಲ ಮತ್ತು ಆತನ ಪಾಲಕರು ಶಾಲೆಯ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಿದ್ದಾರೆ.
Education May 23, 2024, 10:40 AM IST
ಶಾಸಕರ ಮೂಲಕ ನೇಮಕವಾಗುವ ವಿಧಾನ ಪರಿಷತ್ ಸದಸ್ಯರ 11 ಸ್ಥಾನಗಳಿಗೆ ಚುನಾವಣಾ ಆಯೋಗ ಜೂ. 13 ರಂದು ಚುನಾವಣೆ ಘೋಷಿಸಿದ್ದು, ಬಿಜೆಪಿಯಿಂದ ಹಿರಿಯ ಮಾಜಿ ಸಚಿವ, ರಾಜ್ಯ ಗಾಣಿಗ ಸಮುದಾಯದ ಪ್ರಭಾವಿ ನಾಯಕರಾದ ಎಸ್.ಕೆ. ಬೆಳ್ಳುಬ್ಬಿ ಅವರಿಗೆ ಬಿಜೆಪಿ ಟಿಕೇಟ್ ನೀಡಬೇಕೆಂದು ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥ ಮಹಾಸ್ವಾಮೀಜಿ ಬಿಜೆಪಿ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದರು.
Politics May 21, 2024, 8:26 PM IST
ಜೂ.9ರಂದು ನ್ಯೂಯಾರ್ಕ್ನಲ್ಲಿ ನಡೆಯಲಿರುವ ಪಂದ್ಯದ ಟಿಕೆಟ್ಗಳು ಅಸಲಿ ಮೌಲ್ಯಕ್ಕಿಂತ 5ರಿಂದ 10 ಪಟ್ಟು ಹೆಚ್ಚು ಮೊತ್ತಕ್ಕೆ ಮಾರಾಟವಾಗುತ್ತಿವೆ. ಪಂದ್ಯದ ಟಿಕೆಟ್ಗಳನ್ನು ಮುಂಚಿತವಾಗಿಯೇ ಖರೀದಿಸಿದ್ದವರು ಅನಧಿಕೃತ ಟಿಕೆಟ್ ಮಾರಾಟ ವೆಬ್ಸೈಟ್ಗಳಲ್ಲಿ ಟಿಕೆಟ್ ಮಾರಾಟಕ್ಕಿಟ್ಟಿದ್ದಾರೆ.
Cricket May 21, 2024, 12:09 PM IST
ಇಂಗ್ಲೆಂಡ್ಗೆ ಮರಳಿರುವ ಫಿಲ್ ಸಾಲ್ಟ್ರ ಅನುಪಸ್ಥಿತಿ ಇದ್ದರೂ ಕೆಕೆಆರ್ ತಂಡದಲ್ಲಿ ಬಲಿಷ್ಠ ಬ್ಯಾಟರ್ಗಳಿಗೆ ಕೊರತೆ ಇಲ್ಲ. ಸುನಿಲ್ ನರೈನ್, ಆ್ಯಂಡ್ರೆ ರಸೆಲ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್ರಂತಹ ಸ್ಫೋಟಕ ಬ್ಯಾಟರ್ಗಳಿದ್ದಾರೆ. ಈ ಘಟಾನುಘಟಿಗಳಿಗೆ ಠಕ್ಕರ್ ನೀಡಬಲ್ಲ ಅಥವಾ ಅವರನ್ನು ಮೀರಿಸಬಲ್ಲ ತಾಕತ್ತು ಟ್ರ್ಯಾವಿಸ್ ಹೆಡ್, ಅಭಿಷೇಕ್ ಶರ್ಮಾ, ಹೆನ್ರಿಚ್ ಕ್ಲಾಸೆನ್ಗಿದೆ.
Cricket May 21, 2024, 9:57 AM IST
ಆರ್ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಇದರ ಬೆನ್ನಲ್ಲಿಯೇ ಈ ಪಂದ್ಯದ ಟಿಕೆಟ್ ಮಾತ್ರ ಯಾರಲ್ಲಿಯೂ ಸಿಗ್ತಿಲ್ಲ.
Cricket May 18, 2024, 3:23 PM IST
ರಾಜ್ಯ ಬಿಜೆಪಿಯಲ್ಲಿ ಚುನಾವಣೆಗೆ ಟಿಕೆಟ್ ಹಂಚಿಕೆ ಮಾಡುವ ವಿಚಾರದಲ್ಲಿ ಗಾಡ್ ಫಾದರ್ ಸಂಸ್ಕೃತಿಯನ್ನು ಬಳಸಲಾಗುತ್ತಿದೆ ಎಂದು ವಿಧಾನ ಪರಿಷತ್ ಚುನಾವಣೆ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಹೇಳಿದ್ದಾರೆ.
Politics May 18, 2024, 2:57 PM IST
ಕೆ.ಟಿ.ಶ್ರೀಕಂಠೇಗೌಡ ಅವರು ಗಲಾಟೆ ವೇಳೆ ಕೈಗೆ ಏಟಾಗಿದೆ ಎಂದು ಹೇಳಿ ನೇರವಾಗಿ ನಗರದ ಆಪೋಲೋ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ದಾಖಲಾದರು. ನಾಮಪತ್ರ ಸಲ್ಲಿಕೆಗೆ ಕಡೇ ದಿನವಾದ ಹಿನ್ನೆಲೆಯಲ್ಲಿ ಸಂಜೆಯಾದರೂ ಅವರು ನಾಮಪತ್ರ ಸಲ್ಲಿಸಬಹುದೆಂದು ಕೆಲವರ ನಿರೀಕ್ಷೆ ಇತ್ತು. ಆದರೆ ನಾಮಪತ್ರ ಸಲ್ಲಿಕೆಗೆ ಆಗಮಿಸಲಿಲ್ಲ.
Politics May 17, 2024, 6:06 AM IST
ಐಪಿಎಲ್ನಲ್ಲಿ RCB-CSK ಮ್ಯಾಚ್ ಅಂದ್ರೆ, ಇಂಡಿಯಾ-ಪಾಕಿಸ್ತಾನ ಮ್ಯಾಚ್ ಇದ್ದಂತೆ ಅಂದ್ರು ತಪ್ಪಿಲ್ಲ. ತಮ್ಮ ತಂಡ ಕಪ್ ಗೆಲ್ಲದಿದ್ರು ಪರ್ವಾಗಿಲ್ಲ, ಈ ಪಂದ್ಯ ಗೆಲ್ಲಲೇಬೇಕು ಅಂತ ಎರಡೂ ತಂಡಗಳ ಅಭಿಮಾನಿಗಳು ಪ್ರಾರ್ಥಿಸ್ತಾರೆ. ಈ ಬಾರಿಯ IPLನಲ್ಲಿ ಎರಡು ತಂಡಗಳು ಬಿಗ್ಫೈಟ್ಗೆ ರೆಡಿಯಾಗಿದ್ದು, ಗೆದ್ದು ಪ್ಲೇ ಆಫ್ಗೆ ಎಂಟ್ರಿ ನೀಡಲು ಎದುರು ನೋಡ್ತಿವೆ.
Cricket May 16, 2024, 2:50 PM IST
ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಟಿಕೆಟ್, ಗೊಂದಲದ ಗೂಡಾಗಿ ಪರಿಣಮಿಸಿದೆ.
Politics May 16, 2024, 6:00 AM IST
ಒಮ್ಮೆ ಮಹಾದೇವ್ ರೋಡ್ ಬಂಗ್ಲೆ ತೆಗೆದುಕೊಂಡ್ರೆ ಮುಂದಿನ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಸಿಗೋದಿಲ್ಲ ಎನ್ನುವಂತಾಗಿದೆ. ಹೆಚ್ಚು ಕಮ್ಮಿ ಈ ಮಹದೇವ್ ರೋಡ್ನಲ್ಲಿದ್ದ 8 ಮಂದಿ ಸಂಸದರಿಗೆ ಬಂಗ್ಲೆಯನ್ನು ನೀಡಲಾಗಿತ್ತು. ಐದು ವರ್ಷ ಇಲ್ಲೇ ಇದ್ದು ಬಿಜೆಪಿ ಪಕ್ಷವನ್ನು ಪ್ರತಿನಿಧಿಸಿದ್ದ ಐವರು ಸಂಸದರಿಗೆ ಈ ಬಾರಿ ಟಿಕೆಟ್ ನೀಡಿಲ್ಲ. ಒಬ್ಬರು ಸಂಸದರು ಸ್ವಯಂ ನಿವೃತ್ತಿ ಘೋಷಿಸಿದರು
Politics May 14, 2024, 7:49 PM IST
ಅಸನ್ಸೋಲ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಭಾರೀ ಲೆಕ್ಕಾಚಾರ ಹಾಕಿ ಸರ್ದಾರ್ಜಿ ಎಂದೇ ಖ್ಯಾತವಾಗಿರುವ ಸಂಸದ ಸುರೇಂದ್ರಜೀತ್ ಸಿಂಗ್ ಅಹ್ಲುವಾಲಿಯಾಗೆ ಮಣೆ ಹಾಕಿದೆ. ಟಿಎಂಸಿ ಬಿಹಾರಿ ಬಾಬು ಎಂದೇ ಖ್ಯಾತವಾಗಿರುವ ಶತ್ರುಘ್ನ ಸಿನ್ಹಾಗೆ ಮತ್ತೊಮ್ಮೆ ಅವಕಾಶ ನೀಡಿದ್ದರೆ ಸಿಪಿಎಂ ಕೂಡ ಪ್ರಬಲ ಅಭ್ಯರ್ಥಿ ಜಹನಾರಾ ಖಾನ್ಗೆ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
Election May 13, 2024, 1:11 PM IST
ವಿಧಾನಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ದಕ್ಷಿಣ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪಟ್ಟಿ ಪ್ರಕಟಿಸಿದ ಬಳಿಕ ಇದೀಗ ಆ ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಎಸ್ಗೆ ಬಿಟ್ಟುಕೊಡಲು ಮುಂದಾಗಿದೆ.
Politics May 13, 2024, 7:03 AM IST
ಪ್ರಜ್ವಲ್ ರೇವಣ್ಣ ಇವತ್ತು ಜರ್ಮನಿಯಿಂದ ಟಿಕೆಟ್ ಬುಕ್ ಮಾಡಿದ್ದರು. ಆದರೆ ಈಗ ಇಂದು ಕೂಡ ಬರೋದು ಅನುಮಾನ ಎನ್ನಲಾಗಿದೆ.
Politics May 12, 2024, 11:54 AM IST
'ಪ್ರಜ್ವಲ್ ರೇವಣ್ಣ ಸಿ.ಡಿ. ಇದೆ, ಟಿಕೆಟ್ ಕೊಡುವುದು ಬೇಡ, ಅನಾಹುತ ಆದೀತು' ಎಂದು ಕುಮಾರಸ್ವಾಮಿ ಮೂಲಕ ಅಮಿತ್ ಶಾ ಮೊದಲೇ ದೇವೇಗೌಡರಿಗೆ ತಿಳಿಸಿ ಹೇಳಿದ್ದರು. ಆದರೆ ಕೇಳದ ದೇವೇಗೌಡರು ಹಾಸನಕ್ಕೆ ಹೋಗಿ ಮೊಮ್ಮಗನೇ ಅಭ್ಯರ್ಥಿ ಎಂದು ಘೋಷಿಸಿದ್ದೇ ಈಗಿನ ಎಲ್ಲಾ ಅವಘಡಗಳಿಗೆ ಮೂಲ ಕಾರಣ. ವಿಶ್ಲೇಷಿಸಲಾಗುತ್ತಿದೆ. ದೇವೇಗೌಡರ ಸಾಮರ್ಥ್ಯವೇ ಅವರ ಚಾರಿತ್ರ್ಯ ಮತ್ತು ಹಟ.
India May 12, 2024, 11:12 AM IST