* ತಾಯಿ ಜತೆ ಜಗಳ ಮಾಡಿಕೊಂಡು ಆಶ್ರಮ ಸೇರಿದ್ದ ಬಾಲಕಿಯ ರಕ್ಷಣೆ
* ತಾಯಿ, ಮಾವನನ್ನು ಕೂಡಿ ಹಾಕಿ ಹೋಗಿದ್ದ ಬಾಲಕಿ
state Jan 11, 2022, 7:58 AM IST
2019ರಲ್ಲಿ ದೇಶ ಬಿಟ್ಟು ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ವಿಚಾರ ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಈತನ ಮೋಡಿಗೆ ಮರುಳಾಗಿ ಅನೇಕ ಹೆಣ್ಣುಮಕ್ಕಳು ಆತನ ಆಶ್ರಮ ಸೇರಿದ್ದಾರೆ. ತಂದೆ ತಾಯಿ ಮಕ್ಕಳಿಂದ ದೂರವಾಗಿ ಕಣ್ನೀರಿಟ್ಟಿದ್ದಾರೆ. ಇದೀಗ ನಿತ್ಯಾನಂದನಂತಹ ಮತ್ತೊಬ್ಬ 'ಹಾಫ್ ನೇಕೆಡ್' ಸ್ವಾಮೀಜಿ ಕುಕೃತ್ಯ ಬೆಳಕಿಗೆ ಬಂದಿದ್ದು, ಈತನ ಮೋಡಿಗೆ ಮರುಳಾದ ಹದಿನಾರು ವರ್ಷದ ಬಾಲಕಿ ಹೆತ್ತ ತಂದೆ, ತಾಯಿಯಿಂದಲೂ ದೂರ ಸರಿಯಲು ಮುಂದಾಗಿದ್ದಾಳೆ.
CRIME Jan 10, 2022, 10:00 AM IST
ಮತ್ತೊಂದು ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ಸಮಯದಲ್ಲಿ ನಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಬಲ್ಲ ಕೆಲವು ಬದಲಾದ ನಿಯಮಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ.
BUSINESS Jan 1, 2022, 12:11 PM IST
India Dec 29, 2021, 4:30 AM IST
ಪ್ರತಿ ದಿನ ಎಟಿಎಂ ಬಳಸ್ತೇವೆ. ಕಾರ್ಡ್ ಹಾಕಿ ಹಣ ಪಡೆಯೋದು ನಮಗೆ ಗೊತ್ತಿದೆ. ಕೆಲವೊಮ್ಮೆ ಕೈಕೊಡುವ ಎಟಿಎಂ ಬಗ್ಗೆ ಎಲ್ಲಿ ದೂರು ನೀಡ್ಬೇಕು ಎಂಬುದು ತಿಳಿದಿಲ್ಲ. ಕೈಗೆ ಬರದ ಹಣ ಖಾತೆಯಲ್ಲಿ ಇಲ್ಲವೆಂದಾದ್ರೆ ಭಯ ಬೇಡ.
BUSINESS Dec 22, 2021, 4:28 PM IST
Karnataka Districts Dec 21, 2021, 6:37 PM IST
ಹಣ ಬೇಕು ಎಂದ ತಕ್ಷಣ ಎಟಿಎಂ ಯಂತ್ರ ಎಲ್ಲಿದೆ ಅಂತಾ ಹುಡುಕಾಡ್ತೆವೆ. ಕಾರ್ಡ್ ಹಾಕಿ,ಹಣವನ್ನು ಪರ್ಸ್ ಗೆ ಹಾಕಿ ಬರ್ತೆವೆ. ಕೆಲವೊಮ್ಮೆ ಅರ್ಜೆಂಟ್ ಹಣ ಬೇಕು ಅಂದಾಗ ಯಂತ್ರ ಕೈಕೊಡುತ್ತೆ. ಎಟಿಎಂ ಮಶಿನ್ ನಲ್ಲಿ ಕಾರ್ಡ್ ಸಿಕ್ಕಿಬೀಳುತ್ತೆ. ಟೆನ್ಷನ್ ನಲ್ಲಿ ಬೆವರು ಒರೆಸುವ ಬದಲು, ಈ ಟ್ರಿಕ್ ಉಪಯೋಗಿಸಿ,ರಿಲ್ಯಾಕ್ಸ್ ಆಗಿ.
BUSINESS Dec 21, 2021, 12:16 PM IST
SCIENCE Dec 16, 2021, 2:00 AM IST
ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಾಶಿಯಲ್ಲಿದ್ದಾರೆ. ಕಾಶಿಯಲ್ಲಿ (Kashi)ಸಂಭ್ರಮ ಮನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡರು. ಗಂಗಾ (River Ganga) ಮಾತೆಯ ದರ್ಶನವನ್ನು ಎಲ್ಲರೂ ಪಡೆದುಕೊಂಡರು. ಪ್ರಧಾನಿ ನರೇಂದ್ರ ಮೋದಿ ಸ್ವಕ್ಷೇತ್ರ ವಾರಣಾಸಿಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಐತಿಹಾಸಿಕ, ಅತ್ಯಂತ ಪುರಾತನ ಪವಿತ್ರ ಶಿವನ ದೇಗುಲ ಕಾಶಿ ವಿಶ್ವನಾಥ ಮಂದಿರದ(Kashi Vishwanath Temple) ಸಂಕೀರ್ಣದಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಗಳು ಲೋಕಾರ್ಪಣೆಗೊಂಡಿವೆ. ಹಾಗಾದರೆ ಕಾಶಿಯಲ್ಲಿ ಸಂಭ್ರಮ ಹೇಗಿದೆ?
India Dec 13, 2021, 6:49 PM IST
* ನೀಲಗಿರಿ ಅರಣ್ಯದಲ್ಲಿ ಸಿಡಿಎಸ್ ಬಿಪಿನ್ ರಾವತ್ ಹೆಲಿಕಾಪ್ಟರ್ ಪತನ
* ದುರಂತದಲ್ಲಿ ಒಟ್ಟು ಹದಿಮೂರು ಮಂದಿ ನಿಧನ
* ಹೆಲಿಕಾಪ್ಟರ್ ಹಾರಾಟದ ವೆಳೆ ಹೇಗಿತ್ತು ವಾತಾವರಣ?
India Dec 10, 2021, 11:22 AM IST
ಎಟಿಎಂ (ATM) ಸೆಕ್ಯೂರಿಟಿ ಗಾರ್ಡ್ (Murder) ಹತ್ಯೆಯಾಗುತ್ತದೆ. ಮೂರೇ ದಿನದಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗುತ್ತದೆ. ಡ್ಯೂಟಿಯಲ್ಲಿ ಇದ್ದ ಎಟಿಎಂ ಸೆಕ್ಯೂರಿಟಿ ಗಾರ್ಡ್ ಹತ್ಯೆಯ ಕಹಾನಿ ಇವತ್ತಿನ (Suvarna FIR) ಎಫ್ಐಆರ್ ನಲ್ಲಿ. ಹತ್ಯೆ ಮಾಡಿದ ಆರೋಪಿಗಳೆಲ್ಲರೂ ಒಂದೇ ಕುಟುಂಬದವರು. ಪೊಲೀಸರಿಗೆ ವಿಚಾರ ಗೊತ್ತಾಗಿದ್ದು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ಮಾಡಿದ್ದಾರೆ. ಆದರೆ ಇದು ದರೋಡೆಗೆ ನಡೆದ ಕೊಲೆಯಾಗಿರಲಿಲ್ಲ ಎಂಬಂತೆ ಮೊದಲು ಕಂಡಿದೆ. ಎಟಿಎಂ ಪಕ್ಕದಲ್ಲಿ ಹಂತಕರು ಬಳಸಿದ ರಾಡ್ ಪತ್ತೆಯಾಗುತ್ತದೆ. ಬ್ಯಾಂಕ್ ದೋಚಲು ಬಂದವರು ಅಮಾಯಕ ಸೆಕ್ಯೂರಿಟಿ ಗಾರ್ಡ್ ಹತ್ಯೆ ಮಾಡಿದ್ದರು.
CRIME Dec 8, 2021, 6:38 PM IST
ಭಾರತದ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯ ಯೋಜನೆಗಳು ಜಗತ್ತಿನಾದ್ಯಂತವಿರೋ ಜನರ ಜೀವನವನ್ನು ಸುಧಾರಿಸಬಲ್ಲದು ಎಂಬ ವಿಶ್ವಾಸವನ್ನು ಮೋದಿ ವ್ಯಕ್ತಪಡಿಸಿದರು.
BUSINESS Dec 3, 2021, 7:11 PM IST
ಎಟಿಎಂಗಳಲ್ಲಿ ನಿಗದಿತ ಉಚಿತ ವಹಿವಾಟುಗಳಿಗಿಂತ ಹೆಚ್ಚಿನ ಟ್ರಾನ್ಸಾಕ್ಷನ್ ನಡೆಸಿದ್ರೆ ಜ.1ರಿಂದ ಈಗಿರೋದಕ್ಕಿಂತ ಒಂದು ರೂ. ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ. ಪ್ರಸ್ತುತ 21ರೂ. ಶುಲ್ಕ ವಿಧಿಸಲಾಗುತ್ತಿದ್ದು, ಅದನ್ನು 21ರೂ.ಗೆ ಹೆಚ್ಚಿಸಲಾಗಿದೆ.
BUSINESS Dec 3, 2021, 3:59 PM IST
ಪಕ್ಕಾ ಪ್ಲಾನ್ ಪ್ರಕಾರ ನಡೆದ ಈ ಎಟಿಎಂ ಲೂಟಿಯ ವೇಳೆ ಬರೋಬ್ಬರಿ 16 ಲಕ್ಷ ರೂಪಾಯಿ ದೋಚಿದ್ದ ಖದೀಮರು ಇದೀಗ ಖಾಕಿ ಬಲೆಗೆ ಬಿದ್ದಿದ್ದಾರೆ
CRIME Dec 2, 2021, 7:19 PM IST
SBI ಎಟಿಎಂನಿಂದ 10 ಸಾವಿರ ರೂ.ಗಿಂತ ಹೆಚ್ಚು ಹಣ ಡ್ರಾ ಮಾಡಲು ನೀವು ಬಯಸಿದ್ರೆ, ನಿಮ್ಮ ಮೊಬೈಲ್ ಗೆ ಬರೋ OTP ನಮೂದಿಸೋದು ಕಡ್ಡಾಯ.
BUSINESS Dec 2, 2021, 2:03 PM IST