ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರದ ಟ್ರೈಲರ್ ಧೂಳ್ ಎಬ್ಬಿಸುತ್ತಿದೆ.  ಖಡಕ್ ಡೈಲಾಗ್ ಹೊಡೆದು ಅಬ್ಬರಿಸಿರೋ ದಾಸ ದರ್ಶನ್, ರೈತರ ಪರವಾಗಿಯೇ ನಿಂತು ಗುಡುಗಿದ್ದಾರೆ. ಅಧಿಕಾರದಲ್ಲಿರೋರನ್ನ ತರಾಟೆ ತೆಗೆದುಕೊಂಡು ರೈತರ ಮಹತ್ವ ಸಾರಿದ್ದಾರೆ ಮಿಸ್ಟರ್ ದಾಸ.   

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರದ ಟ್ರೈಲರ್ ಧೂಳ್ ಎಬ್ಬಿಸುತ್ತಿದೆ. ಖಡಕ್ ಡೈಲಾಗ್ ಹೊಡೆದು ಅಬ್ಬರಿಸಿರೋ ದಾಸ ದರ್ಶನ್, ರೈತರ ಪರವಾಗಿಯೇ ನಿಂತು ಗುಡುಗಿದ್ದಾರೆ. ಅಧಿಕಾರದಲ್ಲಿರೋರನ್ನ ತರಾಟೆ ತೆಗೆದುಕೊಂಡು ರೈತರ ಮಹತ್ವ ಸಾರಿದ್ದಾರೆ ಮಿಸ್ಟರ್ ದಾಸ. 

Add Asianetnews Kannada as a Preferred SourcegooglePreferred

ರಾಧಿಕಾ - ಯಶ್‌ ಲಿಟಲ್‌ ಪ್ರಿನ್ಸಸ್‌ಗೆ ಹ್ಯಾಪಿ ಬರ್ತಡೇ!

ದಾಸ ದರ್ಶನ್ ಅಭಿನಯದ ಒಡೆಯ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಇಡೀ ಟ್ರೈಲರ್ ಅನ್ನ ಒಮ್ಮೆ ನೋಡಿದ್ರೆ ಸಾಕು. ನಿಮ್ಮ ಮೈಮನ ರೋಮಾಂಚನಗೊಳ್ಳುತ್ತದೆ. ಒಡೆಯನ ಅಬ್ಬರ ಇದರಲ್ಲಿ ಹಂಗಿದೆ ನೋಡಿ! 

- ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ