ರಾಮಾಯಣದ ಕುರಿತಂತೆ ಸಾಕಷ್ಟು ಕುತೂಹಲಗಳಂತೂ ಎಲ್ಲರಲ್ಲೂ ಇವೆ. ಈ ತಲೆಮಾರಿನಲ್ಲಿ ರಾಮಾಯಣದ ಬಗ್ಗೆ ವಾಟ್ಸ್'ಆ್ಯಪ್ ಸಂಭಾಷಣೆಯನ್ನು ಅಭಿಜಿತ್ ಭಟ್ ಎನ್ನುವವರು ಸ್ಕೂಪ್'ವೋಫ್'ನಲ್ಲಿ ನಿರೂಪಿಸಿದ್ದಾರೆ

ಭಾರತ ಅತಿದೊಡ್ಡ ಮಹಾಕಾವ್ಯಗಳಲ್ಲಿ ರಾಮಾಯಣ ಕೂಡ ಒಂದು... ಹೊಸ ಹೊಸ ತಲೆಮಾರುಗಳಿಗೆ ತಕ್ಕಂತೆ ರಾಮಾಯಣ ನಿರೂಪಣಾ ಶೈಲಿಯೂ ಕೂಡಾ ಬದಲಾಗುತ್ತಾ ಬಂದಿದೆ..

Add Asianetnews Kannada as a Preferred SourcegooglePreferred

ರಾಮಯಣ ನಿಜಕ್ಕೂ ನಡೆದಿದೆಯೋ ಇಲ್ಲವೂ ಅನ್ನುವುದು ಇನ್ನೊಂದು ವಾದ.. ಆದರೆ ರಾಮಾಯಣದ ಕುರಿತಂತೆ ಸಾಕಷ್ಟು ಕುತೂಹಲಗಳಂತೂ ಎಲ್ಲರಲ್ಲೂ ಇವೆ. ಈ ತಲೆಮಾರಿನಲ್ಲಿ ರಾಮಾಯಣದ ಬಗ್ಗೆ ವಾಟ್ಸ್'ಆ್ಯಪ್ ಸಂಭಾಷಣೆಯನ್ನು ಅಭಿಜಿತ್ ಭಟ್ ಎನ್ನುವವರು ಸ್ಕೂಪ್'ವೋಫ್'ನಲ್ಲಿ ನಿರೂಪಿಸಿದ್ದಾರೆ... ನೀವೊಮ್ಮೆ ಓದಿ ನಿಜಕ್ಕೂ ಹೊಟ್ಟೆಹುಣ್ಣಾಗುವಂತೆ ನಗೊದಂತೂ ಗ್ಯಾರಂಟಿ...