ಇಂದಿನ ಭವಿಷ್ಯದಲ್ಲಿ ಯಾರ್ಯಾರಿಗೆ ಏನು ಫಲ
01-04-18 - ಭಾನುವಾರ
ವಿಲಂಬಿ ನಾಮ ಸಂವತ್ಸರ
01-04-18 - ಭಾನುವಾರ
ವಿಲಂಬಿ ನಾಮ ಸಂವತ್ಸರ
ಉತ್ತರಾಯಣ
ವಸಂತ ಋತು
ಚೈತ್ರ ಮಾಸ
ಕೃಷ್ಣ ಪಕ್ಷ
ಪ್ರಥಪತ್ ತಿಥಿ
ವ್ಯಾಘಾತ ಯೋಗ
ಕೌಲವ ಕರಣ
ಚಿತ್ರಾ ನಕ್ಷತ್ರ
===============================================
ಮೇಷ ರಾಶಿ : ಶುಭವಾರ್ತೆಗಳನ್ನು ಕೇಳಲಿದ್ದೀರಿ, ಬಂಧುಗಳೊಂದಿಗೆ ಮಾತು-ಕತೆ, ಸಂಗಾತಿಯೊಂದಿಗೆ ವಿಹಾರ, ತೊಗರಿಬೇಳೆ ದಾನ ಮಾಡಿ
ವೃಷಭ : ಪುಣ್ಯಕಾರ್ಯದಲ್ಲಿ ಆಸಕ್ತಿ, ದಾನ-ಧರ್ಮ ಮಾಡಿ, ಮಕ್ಕಳಿಗೆ ಪುಸ್ತಕ ದಾನ ಮಾಡಿ
ಮಿಥುನ : ಸಹೋದರಿಯರಿಗೆ ಶುಭ ದಿನ, ಧೈರ್ಯ ವೃದ್ಧಿ, ಗೋವಿನ ಪೂಜೆ ಮಾಡಿ.
ಕಟಕ : ನೆಮ್ಮದಿಯ ದಿನ, ಬಂಧುಗಳ ಭೇಟಿ, ಮನೆಯಲ್ಲಿ ಸಂತೋಷದ ವಾತವರಣ, ನರಸಿಂಹನ ದರ್ಶನ ಮಾಡಿ.
ಸಿಂಹ : ಕರ್ಮಶಕ್ತಿ ವೃದ್ಧಿ, ಕಾರ್ಯ ವಿಳಂಬ, ಮಹಾವಿಷ್ಣುವನ್ನು ಸ್ಮರಿಸಿ.
ಕನ್ಯಾ : ಮನಸ್ಸಿಗೆ ಅಸಮಧಾನ, ಮಾನಸಿಕ ಹಿಂಸೆ, ಧ್ಯಾನ ಮಾಡಿ, ದತ್ತಾತ್ರೇಯನ ಆರಾಧನೆ ಮಾಡಿ.
ತುಲಾ : ಧಾರ್ಮಿಕ ಚಿಂತನೆ, ಪ್ರವಾಸ ಕೈಗೊಳ್ಳುವ ಚಿಂತನೆ, ನವಗ್ರಹ ಶಾಂತಿ ಮಾಡಿಸಿ
ವೃಶ್ಚಿಕ : ದೂರ ಸಂಚಾರ, ಕಾರ್ಯದಲ್ಲಿ ವಿರೋಧ, ಸಂಚಾರದಲ್ಲಿ ಜಾಗೃತಿ ಇರಲಿ, ಲಕ್ಷ್ಮೀಕಾಂತನ ಸ್ಮರಣೆ ಮಾಡಿ
ಧನಸ್ಸು : ಧೈರ್ಯದಿಂದ ಮುನ್ನುಗ್ಗಿದರೆ ಕಾರ್ಯ ಸಾಧನೆ ಖಚಿತ, ಶುಭ ದಿನ, ಶಿವನ ಆರಾಧನೆ ಮಾಡಿ.
ಮಕರ : ಧನಲಾಭ, ಕೌಟುಂಬಿಕ ಖರ್ಚು, ಮಹಾಲಿಂಗನ ಆರಾಧನೆ ಮಾಡಿ.
ಕುಂಭ : ಕಾರ್ಯದಲ್ಲಿ ಅಂಜಿಕೆ ಬೇಡ, ಕೆಲಸದಲ್ಲಿ ಮುನ್ನಡೆ, ಶಾರದಾ ದೇವಿಯ ಆರಾಧನೆ ಮಾಡಿ.
ಮೀನ : ಮನೆಯಲ್ಲಿ ಸಂಭ್ರಮದ ವಾತಾವರಣ, ಶುಭ ದಿನ, ಗುರುವಿನ ಆರಾಧನೆ ಮಾಡಿ.
-
ಡಾ. ಗೋಪಾಲಕೃಷ್ಣ ಶರ್ಮ - ಜ್ಯೋತಿಷಿಗಳು