Asianet Suvarna News Asianet Suvarna News

ಜೆಡಿಎಸ್ ತೊರೆದ ಮುಖಂಡರು ಕಾಂಗ್ರೆಸ್ ಸೇರ್ಪಡೆ

ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಅಬ್ಬರ ಜೋರಾಗಿದೆ. ಇದೇ ವೇಳೆ ಪಕ್ಷಾಂತರ ಪರ್ವ ಜೋರಾಗಿದೆ. 

JDS Workers Join Congress in Mysuru snr
Author
Bengaluru, First Published Dec 15, 2020, 3:27 PM IST

ರಾವಂದೂರು (ಡಿ.15): ತಾಲೂಕಿನ ಜೆಡಿಎಸ್ ಜನ ಪ್ರತಿನಿಧಿಗಳ ವರ್ತನೆಯಿಂದ ಬೇಸತ್ತು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು. 

ಪಿರಿಯಾಪಟ್ಟಣ ತಾಲೂಕು ಹಂಡಿತವಳ್ಳಿ ಗ್ರಾಮ ಪಂ ಸದಸ್ಯ ಕುಮಾರ್  ಸೇರಿದಂತೆ ಹಲವರು ಕೈ ಸೇರಿದರು.

ಈ ವೇಖೆ ಮಾತನಾಡಿದ ಮಾಜಿ ಶಾಸಕ ಕೆ. ವೆಂಕಟೇಶ್  ಜೆಡಿಎಸ್ ಅಧಿಕಾರದಲ್ಲಿದ್ದರು ಅವರ ವರ್ತನೆ ಮತ್ತು ತೊಂದರೆಗಳಿಂದ ಬೇಸತ್ತು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವುದು ಕಾಂಗ್ರೆಸ್ ಯಾವುದೇ  ಕಾರ್ಯಕರ್ತರಿಗೂ ತೊಂದರೆ ಕೊಡದ ನಿಸ್ಪಕ್ಷಪಾತ ಪಕ್ಷ ಎಂದರು.

ಸದನದೊಳಗೆ ಪರಿಸ್ಥಿತಿಗೆ ತಕ್ಕಂತೆ ವರ್ತಿಸಲು ಜೆಡಿಎಸ್ ತಂತ್ರ; ದೇವೇಗೌಡರಿಂದ ಪಕ್ಕಾ ಪ್ಲ್ಯಾನ್ ..

ಸ್ಥಳೈ ಚುನಾವಣೆಯಲ್ಲಿ ಹೆಚ್ಚು ಗ್ರಾ ಪಂಗಳನ್ನು ಅಧಿಕಾರಕ್ಕೆ ತರುವಲ್ಲಿ ಯುವಕರು ಹಾಗೂ ಪಕ್ಷದ ಕಾರ್ಯಕರ್ತರು  ಶ್ರಮಿಸುವಂತೆ ತಿಳಿಸಿದರು.

Follow Us:
Download App:
  • android
  • ios