Asianet Suvarna News Asianet Suvarna News

ದೇಶದಲ್ಲಿ 2ನೇ ಅಲೆ ಭೀಕರವಾಗಲು ಕಾರಣವೇ ಇದು

ಪ್ರತಿಕಾಯ ಶಕ್ತಿಯ ಕೊರತೆಯೇ ಕೊರೋನಾ ವೈರಸ್‌ ಅಲೆ ಮರು ಉದ್ಭವ ಆಗಲು ಕಾರಣ ಎಂದು ಸೀರೋ ಸಮೀಕ್ಷೆ ಹೇಳಿದೆ. ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. 

reason behind covid outbreak is Antibody power Reduced  snr
Author
Bengaluru, First Published Apr 26, 2021, 11:26 AM IST

ನವದೆಹಲಿ (ಏ.26): ಜನರಲ್ಲಿ ಪ್ರತಿಕಾಯ ಶಕ್ತಿಯ ಕೊರತೆಯೇ ಕೊರೋನಾ ವೈರಸ್‌ ಅಲೆ ಮರು ಉದ್ಭವ ಆಗಲು ಕಾರಣ ಎಂದು ಸೀರೋ ಸಮೀಕ್ಷೆ ಹೇಳಿದೆ. ದೇಶದ 17 ರಾಜ್ಯಗಳು ಹಾಗೂ 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 10,427 ಜನರ ಸಮೀಕ್ಷೆ ನಡೆಸಲಾಗಿತ್ತು.

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ ...

 ಆಗ ಕೇವಲ ಶೇ.10.14 ಸೀರೋ ಪಾಸಿಟಿವಿಟಿ ಕಂಡುಬಂದಿದೆ. ಕೊರೋನಾ ಮೊದಲ ಅಲೆ 2020ರ ಸೆಪ್ಟೆಂಬರ್‌ ಸಮಯದಲ್ಲಿ ತಾರಕಕ್ಕೇರಿತ್ತು. ಬಳಿಕ ಕುಂದಿತ್ತು. ಆದರೆ ಆ ಸಮಯದಿಂದ ಈವರೆಗಿನ ಸಮಯದಲ್ಲಿ ಜನರಲ್ಲಿನ ಪ್ರತಿಕಾಯ ಶಕ್ತಿಗಳು ಕುಂದಿವೆ.

ಅತಿಹೆಚ್ಚು ಮಂದಿಗೆ ಲಸಿಕೆ: ವಿಶ್ವದಲ್ಲೇ ಭಾರತ ನಂ.3! ...

 ಹೀಗಾಗಿ 2021ರ ಮಾರ್ಚ್ ವೇಳೆಗೆ ಕೊರೋನಾ ವೈರಾಣು ಸೋಂಕಿನ ಮರು ಉದ್ಭವವಾಯಿತು ಎಂದು ಸಮೀಕ್ಷೆ ವಿವರಿಸಿದೆ. 2ನೇ ಅಲೆ ಮೊದಲು ಹೆಚ್ಚು ಸೃಷ್ಟಿಯಾಗಿದ್ದು ಮಹಾರಾಷ್ಟ್ರವಾಗಿದೆ. ನಂತರ ಇತರ ರಾಜ್ಯಗಳಿಗೂ ಹರಡಿದೆ.

Follow Us:
Download App:
  • android
  • ios