ಮೂರನೇ ಬಾರಿ ಲಕ್ಕಿ, ಮೂರನೇ ಮದುವೆಯಲ್ಲೂ IAS ಅಫೀಸರ್ ಕೈಹಿಡಿದ IAS ಅಧಿಕಾರಿ ಅವಿ ಪ್ರಸಾದ್, ಇದು ಅದೃಷ್ಟವೋ ಅಥವಾ ಹಣೆಯಲ್ಲಿ ಬರೆದಿತ್ತೋ ಗೊತ್ತಿಲ್ಲ. ಆದರೆ ಈ IAS ಅಧಿಕಾರಿ 3 ಬಾರಿ ಮದುವೆಯಾಗಿದ್ದು IAS ಮಹಿಳಾ ಅಧಿಕಾರಿಗಳನ್ನೇ.
- Home
- News
- India News
- India Latest News Live: ಮೂರನೇ ಬಾರಿ ಲಕ್ಕಿ, ಮೂರನೇ ಮದುವೆಯಲ್ಲೂ IAS ಅಫೀಸರ್ ಕೈಹಿಡಿದ IAS ಅಧಿಕಾರಿ ಅವಿ ಪ್ರಸಾದ್
India Latest News Live: ಮೂರನೇ ಬಾರಿ ಲಕ್ಕಿ, ಮೂರನೇ ಮದುವೆಯಲ್ಲೂ IAS ಅಫೀಸರ್ ಕೈಹಿಡಿದ IAS ಅಧಿಕಾರಿ ಅವಿ ಪ್ರಸಾದ್

ಮ್ಯೂನಿಕ್: ಇಂಧನ ಖರೀದಿ ವಿಷಯದಲ್ಲಿ ನಮಗೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ ಎಂಬ ಭಾರತದ ಸ್ಪಷ್ಟನೆಯ ಬೆನ್ನಲ್ಲೇ, ರಷ್ಯಾ ತೈಲ ಖರೀದಿ ಸ್ಥಗಿತದ ಬಗ್ಗೆ ಭಾರತ ನಮಗೆ ಭರವಸೆ ನೀಡಿದೆ ಎಂದು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೋ ರುಬಿಯೋ ಹೇಳಿದ್ದಾರೆ. ಅಮೆರಿಕ- ಭಾರತ ನಡುವೆ ಟ್ರೇಡ್ ಡೀಲ್ ಬಳಿಕ ಅಮೆರಿಕ ಹಲವು ಸಲ ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲಿದೆ ಎಂದಿದ್ದರು. ಆದರೆ ಭಾರತ ಮಾತ್ರ ಪದೇ ಪದೇ ನಮಗೆ ನಮ್ಮ ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ ಎಂದು ಹೇಳುತ್ತಾ ಬಂದಿದೆಯಾದರೂ ಎಲ್ಲಿಯೂ ರಷ್ಯಾ ತೈಲ ಖರೀದಿ ಸ್ಥಗಿತದ ಬಗ್ಗೆ ಮಾತನಾಡಿಲ್ಲ. ಮತ್ತೊಂದೆಡೆ ರಷ್ಯಾ ಕೂಡಾ, ನಮಗೆ ಭಾರತದಿಂದ ತೈಲ ಖರೀದಿ ಸ್ಥಗಿತದ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಹೇಳಿತ್ತು.
India Latest News Live 16 February 2026ಮೂರನೇ ಬಾರಿ ಲಕ್ಕಿ, ಮೂರನೇ ಮದುವೆಯಲ್ಲೂ IAS ಅಫೀಸರ್ ಕೈಹಿಡಿದ IAS ಅಧಿಕಾರಿ ಅವಿ ಪ್ರಸಾದ್
India Latest News Live 16 February 2026ಮಾಡೆಲ್ ಆದಿತಿ ಜೊತೆ ಇಶಾನ್ ಕಿಶನ್ ಮದುವೆ, ಮಾಹಿತಿ ಖಚಿತಪಡಿಸಿದ ಕ್ರಿಕೆಟಿಗನ ಅಜ್ಜ
ಮಾಡೆಲ್ ಆದಿತಿ ಜೊತೆ ಇಶಾನ್ ಕಿಶನ್ ಮದುವೆ, ಇಶಾನ್ ಕಿಶನ್ ಬಹುಕಾಲದ ಗರ್ಲ್ಫ್ರೆಂಡ್ ಮದುವೆಯಾಗುತ್ತಾರೆ. ಕಿಶನ್ ಪ್ರೀತಿಯನ್ನು ನಾವು ಒಪ್ಪಿಕೊಂಡಿದ್ದೇವೆ ಎಂದಿದ್ದಾರೆ. ಯಾರು ಈ ಸುಂದರಿ?
India Latest News Live 16 February 2026ಪ್ರತಿ ಬಿಯರ್ ಬಾಟಲಿ ಮುಚ್ಚಳದಲ್ಲಿದೆ 21 ರಿಡ್ಜ್, ಇದರ ಹಿಂದಿರುವ ಇಂಟ್ರೆಸ್ಟಿಂಗ್ ಕಹಾನಿ ಏನು?
ಪ್ರತಿ ಬಿಯರ್ ಬಾಟಲಿ ಮುಚ್ಚಳದಲ್ಲಿದೆ 21 ರಿಡ್ಜ್, ಬಿಯಲ್ ಬಾಟಲಿ ಮುಚ್ಚಳದಲ್ಲಿನ ಹಲ್ಲುಗಳ ಸಂಖ್ಯೆ ಹಿಂದೆ ರೋಚಕ ಕಹಾನಿ ಇದೆ. ಪ್ರತಿ ಬಿಯರ್ ಬಾಟಲಿ ಮುಚ್ಚಳದಲ್ಲಿನ ಹಲ್ಲುಗಳ ಸಂಖ್ಯೆ 21.
India Latest News Live 16 February 2026ಮದುವೆ ಭರವಸೆಯಲ್ಲಿ ದೈಹಿಕ ಸಂಬಂಧ ಬಳಿಕ ಮೋಸ, ಈ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ
ಮದುವೆ ಭರವಸೆಯಲ್ಲಿ ದೈಹಿಕ ಸಂಬಂಧ ಬಳಿಕ ಮೋಸ, ಈಗ ಮದುವೆಯಾಗುತ್ತಿಲ್ಲ, ಬೇರೆ ಮದುವೆಯಾಗಿದ್ದಾನೆ ಎಂದು ದೂರು ದಾಖಲಿಸುವ ಸಂತ್ರಸ್ತರಿಗೆ ಸುಪ್ರೀಂ ಕೋರ್ಟ್ ಮಹತ್ವದ ಎಚ್ಚರಿಕೆ ನೀಡಿದೆ.
India Latest News Live 16 February 2026ಡಿವೋರ್ಸ್ ಕೇಸಲ್ಲಿ ಗಂಡನ ಬದಲು ಆತನ ಗೆಳತಿ ನೀಡಿದಳು ಹೆಂಡತಿಗೆ ದುಬಾರಿ 1.5 ಕೋಟಿ ಪರಿಹಾರ
ಭೋಪಾಲ್ನಲ್ಲಿ, ಇಬ್ಬರು ಮಕ್ಕಳ ತಾಯಿಯೊಬ್ಬರು ತನ್ನ ಗಂಡನ ಪ್ರೇಯಸಿಯಿಂದ 1.5 ಕೋಟಿ ಮೌಲ್ಯದ ಪರಿಹಾರ ಪಡೆದು ವಿಚ್ಛೇದನಕ್ಕೆ ಒಪ್ಪಿಕೊಂಡಿದ್ದಾರೆ. ನಿರಂತರ ಕೌಟುಂಬಿಕ ಕಲಹದ ನಂತರ, ಮಕ್ಕಳ ಭವಿಷ್ಯಕ್ಕಾಗಿ ಈ ನಿರ್ಧಾರಕ್ಕೆ ಬರಲಾಗಿದ್ದು, ಈ ವಿಚಿತ್ರ ಪ್ರಕರಣ 90ರ ದಶಕದ ಜುದಾಯಿ ಸಿನಿಮಾವನ್ನು ಹೋಲುತ್ತಿದೆ.
India Latest News Live 16 February 2026ಚಿನ್ನ ಖರೀದಿ, ಮಾರಾಟ ಮಾಡುವ ಮುನ್ನ ಈ ಹೊಸ ತೆರಿಗೆ ನಿಯಮ ತಿಳಿದುಕೊಳ್ಳಿ
ಚಿನ್ನ ಖರೀದಿ, ಮಾರಾಟ ಮಾಡುವ ಮುನ್ನ ಈ ಹೊಸ ತೆರಿಗೆ ನಿಯಮ ತಿಳಿದುಕೊಳ್ಳಿ, ನೀವು ಚಿನ್ನದ ಆಭರಣ, ನಾಣ್ಯ ಅಥವಾ ಡಿಜಿಟಲ್ ಗೋಲ್ಡ್ ಖರೀದಿಸಿದರೆ ಶೇ. 3ರಷ್ಟು ಜಿಎಸ್ಟಿ ಕಟ್ಟಬೇಕು. ಇತರ ತೆರಿಗೆ ಕುರಿತು ಮಾಹಿತಿ ಇಲ್ಲಿದೆ.
India Latest News Live 16 February 2026ಟಾಕ್ಸಿಕ್ vs ಧುರಂಧರ್ 2 - ಕರ್ನಾಟಕದಲ್ಲೇ ಯಶ್–ರಣ್ವೀರ್ ಬಾಕ್ಸಾಫೀಸ್ ಯುದ್ಧ ಶುರು!
ಯಶ್ ನಟನೆಯ 'ಟಾಕ್ಸಿಕ್' ಮತ್ತು ರಣ್ವೀರ್ ಸಿಂಗ್ ಅಭಿನಯದ 'ಧುರಂಧರ್ 2' ಒಂದೇ ದಿನ ಬಿಡುಗಡೆಯಾಗುತ್ತಿದ್ದು, ಬಾಕ್ಸಾಫೀಸ್ನಲ್ಲಿ ದೊಡ್ಡ ಸ್ಪರ್ಧೆ ಏರ್ಪಟ್ಟಿದೆ. ವಿಶೇಷವಾಗಿ, 'ಧುರಂಧರ್ 2' ತಂಡವು ಕರ್ನಾಟಕದಲ್ಲೇ 'ಟಾಕ್ಸಿಕ್' ಚಿತ್ರಕ್ಕಿಂತ ಹೆಚ್ಚು ಸ್ಕ್ರೀನ್ಗಳನ್ನು ಪಡೆಯಲು ಯತ್ನಿಸುತ್ತಿದೆ.
India Latest News Live 16 February 2026ಪಕ್ಷಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಮಲ್ಲಿಕಾರ್ಜುನ ಖರ್ಗೆ ಪತ್ರ ಓದುವಷ್ಟರಲ್ಲಿ ಯೂ ಟರ್ನ್
ಪಕ್ಷಕ್ಕೆ ರಾಜೀನಾಮೆ ನೀಡಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಾಕಾಯ್ತು ಸಹವಾಸ ಎಂದು ರಾಜೀನಾಮೆ ಪತ್ರವನ್ನು ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ರವಾನಿಸಿದ್ದಾರೆ. ಖರ್ಗೆ ರಾಜೀನಾಮೆ ಪತ್ರ ಓದಿ ಮುಗಿಸುವಷ್ಟರಲ್ಲೇ ನಾಯಕ ಯೂ ಟರ್ನ್ ಹೊಡೆದಿದ್ದಾರೆ.
India Latest News Live 16 February 2026ಪ್ರೇಮಿಗಳಿಗೆ ವಿಶ್ವದಲ್ಲೇ ಅತ್ಯಂತ ಅಗ್ಗದ ನಗರವಿದು - ಭಾರತದಲ್ಲಿದೆ ಈ ಬಜೆಟ್ ಫ್ರೆಂಡ್ಲಿ ನಗರಿ
ಇತ್ತೀಚಿನ ದಿನಗಳಲ್ಲಿ ಎಲ್ಲವೂ ದುಬಾರಿ ಪ್ರೀತಿ ಪ್ರೇಮ ದುಡ್ಡಿದ್ದವರಿಗೂ ಇಲ್ಲದವರಿಗೂ ಒಂದೇ ಹೀಗಿರುವಾಗ ನೀವು ನಿಮ್ಮ ಪ್ರೇಮಿಯನ್ನು ಕರೆದುಕೊಂಡು ಸುತ್ತಾಡಬೇಕು ಅನಿಸಿದ್ರೆ ನಿಮ್ಮ ಜೇಬಿಗೂ ಆರಾಮ ನೀಡುವ ಜಾಗವೊಂದಿದೆ ನೋಡಿ..
India Latest News Live 16 February 2026ಗರ್ಲ್ಫ್ರೆಂಡ್ ಜೊತೆ ಬೈಕ್ನಲ್ಲಿ ವ್ಹೀಲಿಂಗ್ ಸ್ಟಂಟ್, ಗೆಳತಿ ಖಾಸಗಿ ಅಂಗಕ್ಕೆ ಗಂಭೀರ ಗಾಯ
ಗರ್ಲ್ಫ್ರೆಂಡ್ ಜೊತೆ ಬೈಕ್ನಲ್ಲಿ ವ್ಹೀಲಿಂಗ್ ಸ್ಟಂಟ್, ಕೊಂಚ ಡಿಫ್ರೆಂಟ್ ಇರ್ಲಿ ಎಂದು ಗೆಳತಿ ಕೂರಿಸಿ ಸ್ಟಂಟ್ ಮಾಡಿದ್ದಾನೆ. ಆದರೆ ದುರಂತದಲ್ಲಿ ಗೆಳತಿ ಚಕ್ರದಡಿಗೆ ಸಿಲುಕಿ ಆಕೆಯ ಖಾಸಗಿ ಅಂಗ ಗಂಭೀರವಾಗಿ ಗಾಯಗೊಂಡಿದೆ.
India Latest News Live 16 February 2026ಭಾರತ ಎದುರು ಪಾಕ್ ಸೋಲುತ್ತಿದ್ದಂತೆ ಸ್ಟೇಡಿಯಂನಿಂದ ಓಡಿ ಹೋದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ! ವಿಡಿಯೋ ವೈರಲ್
India Latest News Live 16 February 2026ಸೂರ್ಯಕುಮಾರ್ ಕೊಟ್ಟ ಒಂದೇ ವಾರ್ನಿಂಗ್, ಭಾರತ ಪಾಕಿಸ್ತಾನ ಪಂದ್ಯದಲ್ಲಿ ಇರಲೇ ಇಲ್ಲ ಸ್ಲೆಡ್ಜಿಂಗ್
ಸೂರ್ಯಕುಮಾರ್ ಕೊಟ್ಟ ಒಂದೇ ವಾರ್ನಿಂಗ್, ಇದರ ಪರಿಣಾಮ ಭಾರತ ಹಾಗೂ ಪಾಕಿಸ್ತಾನ ಪಂದ್ಯದ ರೋಚಕತೆ ಹೆಚ್ಚಿಸುವ ಸ್ಲೆಡ್ಜಿಂಗ್ ಇರಲೇ ಇಲ್ಲ. ಎಲ್ಲವು ಶಾಂತವಾಗಿತ್ತು. ಅಷ್ಟಕ್ಕೂ ಸೂರ್ಯಕುಮಾರ್ ವಾರ್ನಿಂಗ್ ಏನು?
India Latest News Live 16 February 2026ಪ್ರಧಾನಿ ಕಂಡ್ರೆ ಉರಿಯುವ ತಾಪ್ಸಿ ಪನ್ನು ನೆಚ್ಚಿನ ರಾಜಕಾರಣಿ ಮೋದಿಯಂತೆ! ಯಾಕಿಷ್ಟು ಬದಲಾವಣೆ?
India Latest News Live 16 February 2026ಐಫೋನ್ 16 ಪ್ಲಸ್ಗೆ ಭರ್ಜರಿ ಡಿಸ್ಕೌಂಟ್, ಫ್ಲಾಟ್ 18010 ರೂ ರಿಯಾಯಿತಿ ಜೊತೆಗೆ ಬ್ಯಾಂಕ್ ಆಫರ್
ಐಫೋನ್ 16 ಪ್ಲಸ್ಗೆ ಭರ್ಜರಿ ಡಿಸ್ಕೌಂಟ್, ಬರೋಬ್ಬರಿ 18,010 ರೂಪಾಯಿ ಡಿಸ್ಕೌಂಟ್ ಹಾಗೂ ಬ್ಯಾಂಕ್ ಆಫರ್ ನೀಡಲಾಗುತ್ತಿದೆ. ಇದರೊಂದಿಗೆ ಐಫೋನ್ 16 ಪ್ಲಸ್ ಅತೀ ಕಡಿಮೆಬೆಲೆಗೆ, ಆ್ಯಂಡ್ರಾಯ್ಡ್ ಫೋನ್ ರೀತಿ ಖರೀದಿಸಲು ಸಾಧ್ಯವಾಗುತ್ತಿದೆ.
India Latest News Live 16 February 202612 ವರ್ಷ ಚಿಕ್ಕವನಾದ ಸಹೋದ್ಯೋಗಿಯನ್ನು ಮದ್ವೆಯಾಗಲು ಆತನ ಹೆಂಡ್ತಿಗೆ 1.5 ಕೋಟಿ ಕೊಟ್ಟ ಮಹಿಳೆ
India Latest News Live 16 February 2026ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸಿಸೇರಿಯನ್ ಮಾಡಿದ 12ನೇ ಕ್ಲಾಸ್ ವಿದ್ಯಾರ್ಥಿ - ಮಹಿಳೆ ಸಾವು
ಪಿಯುಸಿ ವಿದ್ಯಾರ್ಥಿ ಮತ್ತೊಬ್ಬ ಬಿಎ ಪದವೀಧರ ಡಾಕ್ಟರ್ ಕೆಲಸ ಮಾಡುವುದಕ್ಕೆ ಹೋಗಿ ತಾಯಿಯೊಬ್ಬಳ ಅಮೂಲ್ಯ ಜೀವವನ್ನು ಬಲಿ ಪಡೆದಿದ್ದಾರೆ. ಉತ್ತರ ಪ್ರದೇಶದ ಲಕ್ನೋದ ಅಂಬೇಡ್ಕರ್ ನಗರದಲ್ಲಿ ಈ ಘಟನೆ ನಡೆದಿದ್ದು, ಈಗ ಪೊಲೀಸರು ಈ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
India Latest News Live 16 February 2026ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೀದಿ ದೀಪ ಕಂಬ, ಎಸ್ಪಿ ಪ್ರಮುಖ ನಾಯಕ ಸ್ಥಳದಲ್ಲೇ ಸಾವು
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೀದಿ ದೀಪ ಕಂಬ, ಕೆಲಸದ ನಿಮಿತ್ತ ಚಲಿಸುತ್ತಿದ್ದ ನಾಯಕನ ಕಾರಿನ ಮೇಲೆ ದೀಪದ ಕಂಬ ಬಿದ್ದ ಪರಿಣಾಮ ಲಾಲ್ ಬಹದ್ದೂರ್ ಯಾದವ್ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
India Latest News Live 16 February 2026ಪಾಕಿಸ್ತಾನದ್ದು ಬರೀ ಒಣ ಪೌರುಷ, 1-8 ರಿಂದ ಘೋರ ಅವಮಾನ..! ಟಿ20 ವಿಶ್ವಕಪ್ನಲ್ಲಿ ಭಾರತಕ್ಕೆ ಪಾಕ್ ಹೇಗೆಲ್ಲಾ ಶರಣಾಗಿದೆ ಗೊತ್ತಾ?
India Latest News Live 16 February 2026Pakistani Cricketers - ಬ್ರೈನ್ ಆಂಡ್ ಬ್ಯೂಟಿ ಇರೋ ಪಾಕಿಸ್ತಾನಿ ಕ್ರಿಕೆಟಿಗರ ಮಡದಿಯರು
India Latest News Live 16 February 2026ಹಾಸ್ಟೆಲ್ ಟಾಯ್ಲೆಟ್ನಲ್ಲಿ ಬಿಹಾರ ಮೂಲದ MBBS ವಿದ್ಯಾರ್ಥಿ ಶವವಾಗಿ ಪತ್ತೆ - ತನಿಖೆ ಆರಂಭ
ಖಾಸಗಿ ಮೆಡಿಕಲ್ ಕಾಲೇಜೊಂದರ ಹಾಸ್ಟೆಲ್ ಟಾಯ್ಲೆಟ್ನಲ್ಲಿ ಬಿಹಾರ ಮೂಲದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಇದು ಆತ್ಮ*ಹತ್ಯೆ ಎಂದು ಶಂಕಿಸಿದ್ದಾರೆ, ಆದರೆ ಮರಣೋತ್ತರ ಪರೀಕ್ಷೆಯ ನಂತರವೇ ನಿಖರ ಕಾರಣ ತಿಳಿಯಲಿದೆ.