ನಮ್ಮ ದೇಹ ದಣಿದಾಗ ವಿಶ್ರಾಂತಿ ಹೇಗೆ ಮುಖ್ಯವೋ ಅದೇ ರೀತಿ, ಒತ್ತಡದಿಂದ ಬಳಲಿದ  ಮೆದುಳಿಗೂ ವಿಶ್ರಾಂತಿಯ ಅಗತ್ಯವಿದೆ. ಆಗ ಮಾತ್ರ ನಾವು ಮಾನಸಿಕ ಆರೋಗ್ಯದಿಂದಿರಲು ಸಾಧ್ಯ.

ಮನುಷ್ಯನಿಗೆದೈಹಿಕಆರೋಗ್ಯದಜೊತೆಗೆಮಾನಸಿಕಸದೃಢತೆಯುಕೂಡತುಂಬಾಮುಖ್ಯ. ಮಾನಸಿಕದುರ್ಬಲತೆಯಿಂದದುಃಖ, ಖಿನ್ನತೆ, ಏಕಾಗ್ರತೆಯಕಡಿಮೆಸಾಮರ್ಥ್ಯ, ಅತಿಯಾದಚಿಂತೆಗಳು, ಆಯಾಸಹಾಗೂನಿದ್ರಾಹೀನತೆಸೇರಿಹಲವಾರುಸಮಸ್ಯೆಗಳುಉಂಟಾಗುತ್ತವೆ. ಹಾಗಾಗಿಮಾನಸಿಕಆರೋಗ್ಯಕ್ಕೆಆದ್ಯತೆನೀಡುವಅಗತ್ಯಮತ್ತುಮಹತ್ವವನ್ನುಅರ್ಥಮಾಡಿಕೊಳ್ಳುವುದುತುಂಬಾಮುಖ್ಯ. ಹಾಗಾದರೆಮಾನಸಿಕವಾಗಿನಾವುಸದೃಢವಾಗಿರುವುದುಹೇಗೆಎಂಬುದರಮಾಹಿತಿಇಲ್ಲಿದೆ.

ಉತ್ತಮವಾಗಿನಿದ್ರೆಮಾಡಿ (Sleep Well)
ಮಾನಸಿಕಹಾಗೂದೈಹಿಕ (Mentally and Physically) ಆರೋಗ್ಯಕ್ಕೆನಿದ್ದೆಯು (Sleep) ಕೂಡಬಹಳಮುಖ್ಯ. ಆದ್ದರಿಂದಉತ್ತಮವಾಗಿಮಲಗುವಅಭ್ಯಾಸರೂಢಿಸಿಕೊಳ್ಳಿ. ನೀವುಮಗುವಿನಂತೆಮಲಗಲುರಿಲ್ಯಾಕ್ಸ್ (Relax) ಆಗಿ. ದಿನವುಆರೋಗ್ಯಕರವಾಗಿಆರಂಭವಾಗಬೇಕೆಂದರೆನಿಮಗೆವಿಶ್ರಾಂತಿಅತ್ಯಗತ್ಯ. ಆದ್ದರಿಂದಅದಕ್ಕೆತಕ್ಕಂತೆಸಿದ್ಧರಾಗಿ, ಇದರಿಂದನಿಮ್ಮನಿದ್ರಾಹೀನತೆದೂರಾಗುವುದಲ್ಲದೆ, ಆರೋಗ್ಯವಂತರಾಗಿರಲುಸಹಾಯಮಾಡುತ್ತದೆ. ಇದರಿಂದನಾವುದಿನವಿಡೀಮಾನಸಿಕವಾಗಿ (Mentally) ಸದೃಢರಾಗಿರುತ್ತೇವೆ.

ಪ್ರತಿದಿನಸೂರ್ಯನಬೆಳಕುತೆಗೆದುಕೊಳ್ಳಿ..
ಸೂರ್ಯನಬೆಳಕು (Sun light) ನಮ್ಮಮಾನಸಿಕಹಾಗೂದೈಹಿಕಆರೋಗ್ಯಕ್ಕೆತುಂಬಾಒಳ್ಳೆಯದು. ಇದುಮೆದುಳಿನಲ್ಲಿಸೆರೊಟೊನಿನ್ರಾಸಾಯನಿಕದಉತ್ಪಾದನೆಯನ್ನುಹೆಚ್ಚಿಸುತ್ತದೆ. ಪ್ರತಿದಿನವೂಸೂರ್ಯನಬೆಳಕಿಗೆಒಡ್ಡಿಕೊಳ್ಳುವುದರಿಂದಖಿನ್ನತೆಯು (depression) ದೂರಆಗುತ್ತದೆ. ಹಾಗೂವ್ಯಾಯಾಮದಿಂದಕೂಡಒತ್ತಡಕಡಿಮೆಯಾಗಿಮಾನಸಿಕಬಳಲಿಕೆ ಕಡಿಮೆಯಾಗುತ್ತದೆ.

ಮಹಿಳೆಯರು ಸ್ಟ್ರಾಂಗು ಅಂತ ಕಂಡು ಹಿಡಿಯೋದು ಹೇಗೆ?

ದೈಹಿಕಆರೋಗ್ಯವುಮನಸ್ಸಿನಕನ್ನಡಿ..
ಸದೃಢದೇಹದಲ್ಲಿಸದೃಢಮನಸ್ಸುಇರುತ್ತೆಎಂಬಮಾತಿನಂತೆ, ಮಾನಸಿಕವಾಗಿಆರೋಗ್ಯದಿಂದಿರಲುದೈಹಿಕವಾಗಿಸದೃಢವಾಗಿರುವುದುಅವಶ್ಯ. ಸಮತೋಲನಆಹಾರಸೇವಿಸಿ, ಅಗತ್ಯದವಿಶ್ರಾಂತಿ (Rest) ತೆಗೆದುಕೊಂಡು, ವ್ಯಾಯಾಮಮಾಡಿದರೆಆರೋಗ್ಯದಿಂದಿರಬಹುದು. ಇದರಿಂದಮಾನಸಿಕವಾಗಿಸಹನಾವುಆರೋಗ್ಯದಿಂದಇರುತ್ತೇವೆ. ಮಾನಸಿಕಒತ್ತಡವನ್ನು (Stress) ಅತ್ಯುತ್ತಮವಾಗಿನಿರ್ವಹಣೆಮಾಡಿಕೊಳ್ಳಲುಆರೋಗ್ಯಕರವಾದಜೀವನ ಶೈಲಿಯಅಭ್ಯಾಸಮಾಡಿಕೊಳ್ಳಬೇಕು. ಆಗಮಾತ್ರಪ್ರತಿದಿನದಜೀವನದರಗಳೆಯಲ್ಲಿಭಾವನಾತ್ಮಕವಾಗಿಮನಸ್ಸಿಗೆಹೊಡೆತಬೀಳುವುದುತಪ್ಪುತ್ತದೆ.

ಬೇರ್ಪಡುವಿಕೆ (Separation)ಭಾವನೆಬೇಡ.
ಬೇರ್ಪಡುವಿಕೆಭಾವನೆಯುಮಾನಸಿಕಆರೋಗ್ಯ (Mental Health) ಮೇಲೆಕೆಟ್ಟಪರಿಣಾಮಬೀರುತ್ತದೆ. ನಾವುಇಷ್ಟಪಡುವವ್ಯಕ್ತಿಗಳುದೂರವಾದಾಗನೋವು, ಖಿನ್ನತೆ (depression) ಎದುರಾಗುತ್ತದೆ. ಇದನ್ನುಆರಂಭದಿಂದಲೇಹೋಗಲಾಡಿಸಬೇಕು. ಅವರುದೂರಆದರೆಮುಂದೇನುಎಂದುಭಯಪಡಬಾರದು. ಭಾವನೆದೂರಾದರೆನಾವುಮಾನಸಿಕವಾಗಿಗಟ್ಟಿಯಾಗಿರುತ್ತೇವೆ.

ಬೆಂಬಿಡದೇ ಕಾಡುತ್ತಿದೆ ಒತ್ತಡ, ಮಾನಸಿಕ ನೆಮ್ಮದಿಗಿಲ್ಲ ಜಾಗ

ಮೂರುಆಯುರ್ವೇದಔಷಧಬಳಸಿ‌‌.
ಮಾನಸಿಕಸಮಸ್ಯೆಯನ್ನುತಪ್ಪಿಸಲುಆಯುರ್ವೇದದಲ್ಲಿ (Ayurveda) ಮೂರುಔಷಧಗಳಿವೆ. ಅವುಗಳೇಅಶ್ವಗಂಧ, ಶಂಖಪುಷ್ಪಿಮತ್ತುಬ್ರಾಹ್ಮಿ. ಮಾನಸಿಕಸಮಸ್ಯೆಇದ್ದವರುಮೂರುಔಷಧಗಳನ್ನುಬಳಸಬಹುದು. ಬ್ರಾಹ್ಮಿಯು (Brahmi) ಜ್ಞಾಪಕಶಕ್ತಿಯನ್ನುಹೆಚ್ಚಿಸುತ್ತದೆ. ಇದರೊಂದಿಗೆಇದುಮಾನಸಿಕಆಯಾಸವನ್ನುನಿವಾರಿಸಲುಮತ್ತುಹಾರ್ಮೋನುಗಳ (Harmone) ಸಮತೋಲನವನ್ನುಕಾಪಾಡಿಕೊಳ್ಳಲುಸಹಾಯಮಾಡುತ್ತದೆ. ಹಾಗೂಅಶ್ವಗಂಧವು (Ashwagandha) ದೈವಿಕಔಷಧವಾಗಿದ್ದು, ಮಾನಸಿಕಒತ್ತಡದಿಂದ (Mental Stress)ಮನುಷ್ಯನ್ನುರಕ್ಷಿಸುತ್ತದೆ. ಇನ್ನುಶಂಖಪುಷ್ಪ (Shankapushpa) ಔಷಧವುಮನಸ್ಸನ್ನುಚುರುಕುಗೊಳಿಸತ್ತದೆ. ಇದನ್ನುಸೇವಿಸುವುದರಿಂದದೇಹಮತ್ತುಮನಸ್ಸುಎರಡೂತಾಜಾತನವನ್ನುಪಡೆಯುತ್ತದೆ.

ಒಟ್ಟಾರೆಮಾನಸಿಕಒತ್ತಡವನ್ನುಹೇಗೆನಿರ್ವಹಣೆಮಾಡಿಕೊಳ್ಳಬೇಕುಮತ್ತುಯಾವಯಾವಬದಲಾವಣೆಗಳನ್ನುತಂದುಕೊಳ್ಳಬೇಕುಎಂಬವಿಷಯವನ್ನುಮೊದಲುನಾವುತಿಳಿದುಕೊಂಡಾಗಸುಧಾರಣೆಸಾಧ್ಯ.