MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • 68 ಸಾವಿರ ಮಂದಿ ನಾಪತ್ತೆ,ವೆನಿಜುವೆಲಾ ಭೂಕಂಪದ ಅವಶೇಷಗಳಡಿಯಿಂದ ಕೇಳಿಸುತ್ತಿದೆ ಆರ್ತನಾದ

68 ಸಾವಿರ ಮಂದಿ ನಾಪತ್ತೆ,ವೆನಿಜುವೆಲಾ ಭೂಕಂಪದ ಅವಶೇಷಗಳಡಿಯಿಂದ ಕೇಳಿಸುತ್ತಿದೆ ಆರ್ತನಾದ

ವೆನಿಜುವೆಲಾಯದಲ್ಲಿ ಆಕ್ರೋಶ ಭುಗಿಲೆದ್ದಿದೆ. ಭೂಕಂಪ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಇತ್ತ ಸಾವಿನ ಸಂಖ್ಯೆ 1400 ದಾಟಿದರೆ, ನಾಪತ್ತೆಯಾದವರ ಸಂಖ್ಯೆ ಬರೋಬ್ಬರಿ 68,000.

2 Min read
Author : Chethan Kumar
Published : Jun 28 2026, 08:19 PM IST
Share this Photo Gallery
  • FB
  • TW
  • Linkdin
  • Whatsapp
16
ರಕ್ಷಣಾ ಕಾರ್ಯಾಚರಣೆ ವಿಳಂಬ
Image Credit : Getty

ರಕ್ಷಣಾ ಕಾರ್ಯಾಚರಣೆ ವಿಳಂಬ

ವೆನಿಜುವೆಲಾ ಭೂಕಂಪದಿಂದ ಲಕ್ಷಕ್ಕೂ ಅಧಿಕ ಮಂದಿ ನರಳುತ್ತಿದ್ದಾರೆ. ಭೂಕಂಪ ಸಂಭವಿಸಿ ಎರಡು ದಿನಗಳಾದರೂ ರಕ್ಷಣಾ ಕಾರ್ಯಾಚರಣೆಗೆ ಚುರುಕಾಗಿಲ್ಲ ಅನ್ನೋ ಆರೋಪ, ಆಕ್ರೋಶಗಳು ಭುಗಿಲೆದ್ದಿದೆ. ಪರಿಣಾಮ ಅವಶೇಷಗಳಡಿ ಸಿಲುಕಿರುವ ಮಂದಿ ಗಾಯಗೊಂಡು ಪ್ರಾಣ ಕಳೆದಕೊಳ್ಳುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ತ್ವರಿತಗೊಳಿಸಲು ಆಗ್ರಹ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
68 ಸಾವಿರ ಮಂದಿ ನಾಪತ್ತೆ
Image Credit : X

68 ಸಾವಿರ ಮಂದಿ ನಾಪತ್ತೆ

ವೆನಿಜುವಾಲ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 1,400ಕ್ಕೆ ಏರಿಕೆಯಾಗಿದೆ. ಇತ್ತ ನಾಪತ್ತೆಯಾದವರ ಸಂಖ್ಯೆ 68,000. ಈ ಪೈಕಿ ಹಲವರು ಅವಶೇಷಗಳಡಿ ಜೀವಂತವಾಗಿದ್ದಾರೆ. ಆದರೆ ಅವರನ್ನು ಇನ್ನು ತಲಪಲು ಸಾಧ್ಯವಾಗುತ್ತಿಲ್ಲ. ಹಲವು ಅವಶೇಷಗಳಡಿ ನಾಯಿಗಳು ಬೊಗಳುತ್ತಿರುವ, ಸಹಾಯಕ್ಕಾಗಿ ಕೂಗುತ್ತಿರುವ ಆರ್ತನಾದಗಳು ಕೇಳಿಸುತ್ತಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸರ್ಕಾರದ ಕಾರ್ಯಾಚರಣೆ ವಿಳಂಬದಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಎಚ್ಚರಿಸಿದ್ದಾರೆ.

Related Articles

Related image1
ಸಾವಿನ ಸಂಖ್ಯೆ 10 ಸಾವಿರದಿಂದ 1 ಲಕ್ಷಕ್ಕೆ ಏರಿಕೆ ಸಾಧ್ಯತೆ, ವೆನಿಜುವೆಲಾ ಭೀಕರ ಭೂಕಂಪದ ಚಿತ್ರಣ
Related image2
ವೆನಿಜುವೆಲಾ ಭೂಕಂಪಕ್ಕೂ ಮುನ್ನ ಗೂಗಲ್ ನೀಡಿತ್ತು ಅಲರ್ಟ್, ಆ್ಯಂಡ್ರಾಯ್ಡ್ ಫೋನ್ ಪ್ರಾಣ ಉಳಿಸಿದ್ದು ಹೇಗೆ?
36
ಅವಶೇಷಗಳಿಡಲ್ಲಿ ಜೀವಂತವಾಗಿದ್ದಾರೆ ಹಲವರು
Image Credit : X

ಅವಶೇಷಗಳಿಡಲ್ಲಿ ಜೀವಂತವಾಗಿದ್ದಾರೆ ಹಲವರು

ಗಗನಚುಂಬಿ ಕಟ್ಟಡಗಳು ಧರೆಗುರುಳಿದ ಪರಿಣಾಮ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಇದೀಗ ಅಂತಾರಾಷ್ಟ್ರೀಯ ತಂಡಗಳು ರಕ್ಷಣಾ ಕಾರ್ಯಾಚರಣೆಗ ಆಗಮಿಸಿದೆ. ಆದರೂ ಅವಶೇಷಗಳಡಿ ಸಿಲುಕಿದ ಹಲವರನ್ನು ತಲಪು ಸಾಧ್ಯವಾಗುತ್ತಿಲ್ಲ. 2 ದಿನಗಳ ಬಳಿಕೂವ ಕೆಲವರನ್ನು ಜೀವಂತವಾಗಿ ಹೊರತೆಗೆಯಲಾಗಿದೆ. ಇದೀಗ ಸಮಯ ಮೀರುತ್ತಿದೆ. ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ.

46
ಜೀವಂತವಾಗಿ ಹೊರತೆಗೆಯಲು ಆಗ್ರಹ
Image Credit : X

ಜೀವಂತವಾಗಿ ಹೊರತೆಗೆಯಲು ಆಗ್ರಹ

ವೆನಿಜುವೆಲಾ ರಕ್ಷಣಾ ಪಡೆಗಳು ಸ್ಥಳದಲ್ಲಿವೆ. ರಕ್ಷಣಾ ಪಡೆಗಳಿಂದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಲು ಸಾಧ್ಯವಾಗುತ್ತಿಲ್ಲ. ಇತ್ತ ವೆನಿಜುವೆಲಾ ಸರ್ಕಾರದ ರಕ್ಷಣಾ ಕಾರ್ಯಾಚರಣೆಗಳು ವಿಳೆಂಬವಾಗುತ್ತಿದೆ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಾಪತ್ತೆಯಾಗಿರುವ 68 ಸಾವಿರ ಮಂದಿಯನ್ನು ಆದಷ್ಟು ಬೇಗ ಪತ್ತ ಹಚ್ಚಿ ಜೀವಂತವಾಗಿ ಹೊರತೆಗಯಲು ಆಗ್ರಹ ಹೆಚ್ಚಾಗಿದೆ.

56
ಸ್ವಯಂ ಸೇವಕರಿಗೆ ಸಿಗುತ್ತಿಲ್ಲ ಅನುಮತಿ
Image Credit : X

ಸ್ವಯಂ ಸೇವಕರಿಗೆ ಸಿಗುತ್ತಿಲ್ಲ ಅನುಮತಿ

ವೆನಿಜುವೆಲಾಯದಲ್ಲಿರುವ ಹಲವು ಸಂಘಟನೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಧುಮಕಲು ಸಿದ್ಧವಾಗಿದೆ. ಆದರೆ ಸ್ವಯಂ ಸೇವಕರಿಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಇದು ಹಲವು ತಾಳ್ಮೆ ಕೆಡಿಸಿದೆ. ಪ್ರಾಣ ಉಳಿಸಲು ಸರ್ಕಾರದ ಅನುಮತಿ ಬೇಕು. ಅನುಮತಿ ನೀಡಲೂ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಹೀಗಾದರೆ ಅವಶೇಷಗಳಡಿ ಸಿಲುಕಿರುವವರ ಪ್ರಾಣ ಉಳಿಸುವುದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ.

66
ವಿಶ್ವಸಂಸ್ದೆ ಸ್ಫೋಟಕ ವರದಿ
Image Credit : Asianet News

ವಿಶ್ವಸಂಸ್ದೆ ಸ್ಫೋಟಕ ವರದಿ

ವೆನಿಜುವೆಲಾ ಭೂಕಂಪ ಬರೋಬ್ಬರಿ 6.76 ಮಿಲಿಯನ್ ಜನರಿಗೆ ತಟ್ಟಿದೆ. ವೆನಿಜುವೆಲಾಯದಲ್ಲಿ ತಕ್ಷಣವೇ ಪರಿಹಾರ ಕಾರ್ಯಗಳು ನಡೆಯಬೇಕು. ರಕ್ಷಣಾ ಕಾರ್ಯಾಚರಣೆಗೆ ವೇಗ ನೀಡಬೇಕು. ಇನ್ನು ಕುಡಿಯುವ ನೀರು, ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳು, ಪುನರ್ವಸತಿ ಕೇಂದ್ರಗಳನ್ನು ತೆರಯಬೇಕು ಎಂದು ವಿಶ್ವಸಂಸ್ಥೆ ಸೂಚನೆ ನೀಡಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ವೆನೆಜುವೆಲಾ
ಭೂಕಂಪ
ಅಂತರರಾಷ್ಟ್ರೀಯ ಸುದ್ದಿ

Latest Videos
Recommended Stories
Recommended image1
14 ಮಂದಿ ಸಂಚರಿಸುತ್ತಿದ್ದ ಅರಾಮ್ಕೋಗೆ ಸೇರಿದ ಹೆಲಿಕಾಪ್ಟರ್ ಪತನ, ಅನುಮಾನ ಹುಟ್ಟಿಸಿದ ಅಪಘಾತ
Recommended image2
ಚಿನ್ನದ ಸರ, ರೋಲೆಕ್ಸ್ ವಾಚ್‌.. ದುಬೈ ಬೀಚ್ ಕ್ಲೀನರ್ ಕೆಲಸಕ್ಕೆ ಈಗ ಭಾರಿ ಡಿಮ್ಯಾಂಡ್! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
Recommended image3
ಜಪಾನ್‌ನಲ್ಲಿ ನಡುಗಿದ ಭೂಮಿ, 6.1 ತೀವ್ರತೆ ದಾಖಲು; 7 ದಿನದಲ್ಲಿ ವಿಶ್ವದಾದ್ಯಂತ 11 ಪ್ರಬಲ ಭೂಕಂಪ
Related Stories
Recommended image1
ಸಾವಿನ ಸಂಖ್ಯೆ 10 ಸಾವಿರದಿಂದ 1 ಲಕ್ಷಕ್ಕೆ ಏರಿಕೆ ಸಾಧ್ಯತೆ, ವೆನಿಜುವೆಲಾ ಭೀಕರ ಭೂಕಂಪದ ಚಿತ್ರಣ
Recommended image2
ವೆನಿಜುವೆಲಾ ಭೂಕಂಪಕ್ಕೂ ಮುನ್ನ ಗೂಗಲ್ ನೀಡಿತ್ತು ಅಲರ್ಟ್, ಆ್ಯಂಡ್ರಾಯ್ಡ್ ಫೋನ್ ಪ್ರಾಣ ಉಳಿಸಿದ್ದು ಹೇಗೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved