MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • World News
  • ಪಹಲ್ಗಾಮ್‌ ದಾಳಿ ಬಳಿಕ ಕೇಸರಿ ಖರೀದಿಸಲು ಒದ್ದಾಡ್ತಿದ್ದೀರಾ? ಈ ಟಿಪ್ಸ್‌ ಬಳಸಿದ್ರೆ ಕಣ ಕಣದಲ್ಲೂ ಕೇಸರಿ

ಪಹಲ್ಗಾಮ್‌ ದಾಳಿ ಬಳಿಕ ಕೇಸರಿ ಖರೀದಿಸಲು ಒದ್ದಾಡ್ತಿದ್ದೀರಾ? ಈ ಟಿಪ್ಸ್‌ ಬಳಸಿದ್ರೆ ಕಣ ಕಣದಲ್ಲೂ ಕೇಸರಿ

ಪಹಲ್ಗಾಮ್ ದಾಳಿಯ ನಂತರ ಕೇಸರಿ ಬೆಲೆ ಗಗನಕ್ಕೇರಿದೆ. ಇದಕ್ಕಾಗಿ ಒಂದಷ್ಟು ಪರ್ಯಾಯ ಮಾರ್ಗಗಳನ್ನು ನಾವು ಹುಡುಕಿಕೊಳ್ಳಬೇಕಿದೆ. ಒಂದು ಕೆಜಿ ಕೇಸರಿಗೆ ಈಗ ಐದು ಲಕ್ಷ ರೂಪಾಯಿ ಮೇಲಾಗಿದೆ. 

1 Min read
Padmashree Bhat
Published : May 07 2025, 11:36 PM IST| Updated : May 08 2025, 10:59 AM IST
Share this Photo Gallery
  • FB
  • TW
  • Linkdin
  • Whatsapp
15

ಕೇಸರಿಯನ್ನು ಅಡುಗೆ ಮತ್ತು ಸೌಂದರ್ಯವರ್ಧಕವಾಗಿ ಬಳಸುತ್ತಾರೆ. ಪಹಲ್ಗಾಮ್ ದಾಳಿಯ ನಂತರ, ಕೇಸರಿ ಬೆಲೆ ಕೆ.ಜಿ.ಗೆ 5 ಲಕ್ಷ ರೂ. ತಲುಪಿದೆ. ಕೇಸರಿ ರುಚಿ ಬಗ್ಗೆ ಪದಗಳಲ್ಲಿ ವರ್ಣಿಸೋದು ಕಷ್ಟ. 

25

ದುಬಾರಿ ಕೇಸರಿಗೆ ಪರ್ಯಾಯಗಳಿವೆ. ಅವುಗಳ ಬಳಕೆಯ ವಿಧಾನದ ಬಗ್ಗೆ ಕೆಲವರಿಗೆ ಮಾಹಿತಿ ಇದ್ದರೆ, ಇನ್ನೂ ಕೆಲವರಿಗೆ ಇರಲಿಕ್ಕಿಲ್ಲ. 

Related Articles

Related image1
ಅಂಡರ್-17 ಸ್ಯಾಫ್‌ ಫುಟ್ಬಾಲ್‌: ಬಾಂಗ್ಲಾ ಮಣಿಸಿ ಭಾರತ ಚಾಂಪಿಯನ್‌
Related image2
ಸ್ಯಾಫ್‌ ಫುಟ್‌ಬಾಲ್‌ ಫೈನಲ್‌ನಲ್ಲಿ ಗೆದ್ದು ಸೋತ ಭಾರತ, ನಾಟಕೀಯ ಘಟನೆಗಳಿಗೆ ಸಾಕ್ಷಿಯಾಯ್ತು ಪಂದ್ಯ!
35

ಕೇಸರಿ ಎಸೆನ್ಸ್ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಕೇಸರಿಯ ರುಚಿ ಮತ್ತು ಪರಿಮಳವನ್ನು ನೀಡುತ್ತದೆ. ಹೀಗಾಗಿ ಇದನ್ನು ಬಳಸಿದ್ರೆ ಒಳ್ಳೆಯದು. 

45

ಕೇಸರಿ ಬಣ್ಣಕ್ಕೆ ಫುಡ್ ಕಲರ್ ಮತ್ತು ಪರಿಮಳಕ್ಕೆ ಗುಲಾಬಿ ನೀರನ್ನು ಬಳಸಬಹುದು. ಒಮ್ಮೊಮ್ಮೆ ಈ ರೀತಿ ಕೂಡ ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ. 

55

ತಿಳಿ ಹಳದಿ ಬಣ್ಣಕ್ಕೆ ಅರಿಶಿಣವನ್ನು ಹಾಲಿನಲ್ಲಿ ಬೆರೆಸಿ ಬಳಸಬಹುದು. ಶುಂಠಿ ಅರಿಶಿಣ ಇನ್ನೂ ಉತ್ತಮ ಎಂದು ಹೇಳುವುದುಂಟು. ನೀವು ಏನು ಹೇಳ್ತೀರಾ?

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಪಹಲ್ಗಾಮ್ ಭಯೋತ್ಪಾದಕ ದಾಳಿ
ಪಹಲ್ಗಾಮ್
ವ್ಯವಹಾರ
ಭಾರತ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved