MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Today's Horoscope in Kannada
Mandya Jaggery Price
Bengaluru Garden City
Bengaluru Fake Medicine Racket
Karnataka-Tamil Nadu Border
Karnataka IAS Officer Missing
Pakistan-based Gang Doddaballapur
NICE Road Toll
Bhadra Irrigation Project
Minister B Nagendra
Valmiki Corporation Scam
BJP vs Minister B Nagendra
Bengaluru Airport Metro
Mysuru Chamundeshwari Temple Priest
Kabini Dam Water Level
  • Home
  • Astrology
  • Vaastu
  • Vastu Tips: ಮನೆಯಲ್ಲಿ ಪಂಚಮುಖಿ ಹನುಮಾನ್ ಚಿತ್ರ ಹಾಕಿದ್ರೆ ನೆಗೆಟಿವಿಟಿ ದೂರ!

Vastu Tips: ಮನೆಯಲ್ಲಿ ಪಂಚಮುಖಿ ಹನುಮಾನ್ ಚಿತ್ರ ಹಾಕಿದ್ರೆ ನೆಗೆಟಿವಿಟಿ ದೂರ!

ವಾಸ್ತು ಶಾಸ್ತ್ರದಲ್ಲಿ, ಮನೆಯ ನಕಾರಾತ್ಮಕತೆಯನ್ನು ತೆಗೆದುಹಾಕಲು ಕೆಲವು ವಿಶೇಷ ದೋಷರಹಿತ ಪರಿಹಾರಗಳನ್ನು ಹೇಳಲಾಗಿದೆ. ಈ ಪರಿಹಾರಗಳನ್ನು ಪ್ರಯತ್ನಿಸುವ ಮೂಲಕ,  ಮನೆಯ ವಾಸ್ತು ದೋಷವನ್ನು ತೆಗೆದುಹಾಕಬಹುದು.  

2 Min read
Author : Suvarna News
Published : Apr 12 2023, 03:16 PM IST
Share this Photo Gallery
  • FB
  • TW
  • Linkdin
  • Whatsapp
110

ವಾಸ್ತವವಾಗಿ, ಎಲ್ಲದಕ್ಕೂ ಅಂದರೆ ನಾವು ಬಳಸುವ ಪ್ರತಿಯೊಂದು ವಸ್ತುವಿಗೂ ಒಂದು ದಿಕ್ಕನ್ನು ನಿಗದಿಪಡಿಸಲಾಗಿದೆ. ವಸ್ತುಗಳು ಅವುಗಳಿಗೆ ಸೂಚಿಸಿದ ದಿಕ್ಕಿನಲ್ಲಿ ಇಲ್ಲದಿದ್ದಾಗ, ವಾಸ್ತು ದೋಷವು ಉದ್ಭವಿಸುತ್ತೆ. ಈ ದೋಷಗಳನ್ನು ನಿವಾರಿಸಲು ಕೆಲವು ಪರಿಹಾರಗಳನ್ನು ಸಹ ಸೂಚಿಸಲಾಗಿದೆ. ಈ ಕ್ರಮಗಳು ಯಾವುವು ಎಂದು ತಿಳಿದುಕೊಳ್ಳೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
210

ಏನನ್ನಾದರೂ ಇಡಲು ಅಥವಾ ಯಾವುದೇ ನಿರ್ಮಾಣವನ್ನು ಮಾಡಲು ವಾಸ್ತು ತತ್ವಗಳನ್ನು ಅನುಸರಿಸೋದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಇಡೀ ಮನೆ ಪಂಚತತ್ವದಿಂದ ಮಾಡಲ್ಪಟ್ಟಿರುತ್ತೆ ಮತ್ತು ಎಲ್ಲದಕ್ಕೂ ಸರಿಯಾದ ದಿಕ್ಕು ಇದೆ. ಆದರೂ, ಮನೆಯನ್ನು ನಿರ್ಮಿಸುವಲ್ಲಿ ಕೆಲವು ತಪ್ಪುಗಳು ತಿಳಿಯದೆ ನಡೆದಿರುತ್ತೆ ಇದರಿಂದ ದೈಹಿಕ ದೋಷಗಳು ಉದ್ಭವಿಸುತ್ತವೆ. ಮನೆಯಿಂದ ನಕಾರಾತ್ಮಕತೆ ಮತ್ತು ವಾಸ್ತು ದೋಷಗಳನ್ನು(vastu dosh) ತೆಗೆದುಹಾಕಲು ಪರಿಣಾಮಕಾರಿ ಕ್ರಮಗಳನ್ನು ತಿಳಿದುಕೊಳ್ಳೋಣ.

310

ಈಶಾನ್ಯ ಕೋನದಲ್ಲಿ ಕಲಶ: ಕಲಶವನ್ನು ಗಣೇಶನ ರೂಪವೆಂದು ಪರಿಗಣಿಸಲಾಗುತ್ತೆ, ಹಾಗಾಗಿ, ಗಣೇಶನ ಆಶೀರ್ವಾದದೊಂದಿಗೆ, ನಕಾರಾತ್ಮಕ ಶಕ್ತಿಯನ್ನು (negative energy)ನಿಮ್ಮ ಮನೆಯಿಂದ ತೆಗೆದುಹಾಕಲು ಮನೆಯ ಈಶಾನ್ಯ ಕೋನದಲ್ಲಿ ಕಲಶವನ್ನು ಸ್ಥಾಪಿಸಿ.

410

ಕಲ್ಲುಪ್ಪಿನ ಪರಿಹಾರ: ವಾಸ್ತು ಶಾಸ್ತ್ರದ ಪ್ರಕಾರ, ಉಪ್ಪು (rock salt) ಮನೆಯ ನಕಾರಾತ್ಮಕ ಶಕ್ತಿಯನ್ನು ತನ್ನೊಳಗೆ ಎಳೆಯುವ ಗುಣವನ್ನು ಹೊಂದಿದೆ. ನೆಲ ಒರೆಸುವಾಗ ನೀರಿಗೆ ಕಲ್ಲುಪ್ಪನ್ನು ಸೇರಿಸಿ. ಗುರುವಾರ ಈ ಪರಿಹಾರವನ್ನು ಮಾಡಬಾರದು ಎಂಬುದನ್ನು ನೆನಪಿನಲ್ಲಿಡಿ. ಸಮುದ್ರದ ಉಪ್ಪನ್ನು ಗಾಜಿನ ಮಡಕೆಯಲ್ಲಿ ಇಡೋದು ನಕಾರಾತ್ಮಕತೆಯನ್ನು ನಿಮ್ಮ ಮನೆಯಿಂದ ದೂರವಿರಿಸುತ್ತೆ.

510

ಪಂಚಮುಖಿ ಹನುಮಾನ್ ಚಿತ್ರವನ್ನು ಹಾಕಿ: ಮನೆಯ ಪ್ರವೇಶದ್ವಾರ ದಕ್ಷಿಣ ದಿಕ್ಕಿನಲ್ಲಿದ್ದರೆ, ಪಂಚಮುಖಿ ಹನುಮಾನ್ (Panchamukhi Hanuman) ಚಿತ್ರವನ್ನು ಮನೆಯ ಪ್ರವೇಶದ್ವಾರದಲ್ಲಿ ಇರಿಸಿ, ಇದು ಸಾಕಷ್ಟು ಪ್ರಯೋಜನ ನೀಡುತ್ತೆ  ಮತ್ತು ಮನೆಯಲ್ಲಿ ನಕಾರಾತ್ಮಕ ಶಕ್ತಿ ವಾಸಿಸೋದಿಲ್ಲ. ಇವು ಬಹಳ ಶುಭ ಮತ್ತು ಫಲಪ್ರದ ಪರಿಹಾರಗಳಾಗಿವೆ. ವಾಸ್ತು ದೋಷವಿರುವ ಮನೆಯ ಯಾವುದೇ ಸ್ಥಳದಲ್ಲಿ ಸ್ವಲ್ಪ ಕರ್ಪೂರವನ್ನು ಇರಿಸಿ ಮತ್ತು ಆ ಕರ್ಪೂರ ಮುಗಿದರೆ, ಮತ್ತೆ ಕರ್ಪೂರವನ್ನು ಇರಿಸಿ. ಇದು ನಿಮಗೆ ಸಾಕಷ್ಟು ಪ್ರಯೋಜನವನ್ನು ನೀಡುತ್ತೆ ಮತ್ತು ಮನೆಯಲ್ಲಿ ಹಣ, ಸಂಪತ್ತು ಹೆಚ್ಚಾಗುತ್ತವೆ.
 

610

ಗಡಿಯಾರವನ್ನು ಈ ದಿಕ್ಕಿನಲ್ಲಿ ಇರಿಸಿ: ವಾಸ್ತು ಪ್ರಕಾರ, ಗಡಿಯಾರ (clock) ದಿಕ್ಕನ್ನು ಶಕ್ತಿಯುತಗೊಳಿಸುತ್ತೆ. ಆದ್ದರಿಂದ, ಮನೆಯ ಎಲ್ಲಾ ಗಡಿಯಾರಗಳು ನಡೆಯುತ್ತಿವೆಯಾ ಎಂದು ಟೆಸ್ಟ್ ಮಾಡಿ. ನಿಂತು ಹೋದ ಗಡಿಯಾರಗಳನ್ನು ತೆಗೆದುಹಾಕಿ, ಏಕೆಂದರೆ ಇದನ್ನು ಹಣಕಾಸಿನ ವಿಳಂಬ ಅಥವಾ ಅಡೆತಡೆಯ ಸಂಕೇತವೆಂದು ಪರಿಗಣಿಸಲಾಗುತ್ತೆ. ಎಲ್ಲಾ ಗಡಿಯಾರಗಳು ಉತ್ತರ ಅಥವಾ ಈಶಾನ್ಯದಲ್ಲಿರಬೇಕು.

710

ನಿಮ್ಮ ಪ್ರೀತಿಪಾತ್ರರ ಫೋಟೋಗಳನ್ನು ಇಲ್ಲಿ ಇರಿಸಿ: ಲಿವಿಂಗ್ ರೂಂನಲ್ಲಿ (living room) ಫ್ಯಾಮಿಲಿ ಫೋಟೋಗಳನ್ನು ಇಡೋದು ಸಂಬಂಧಗಳಲ್ಲಿ ಬಲ ಮತ್ತು ಸಕಾರಾತ್ಮಕತೆಯನ್ನು ತರುತ್ತೆ. ಅಂತಹ ಚಿತ್ರಗಳನ್ನು ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತೆ. ಅತಿಥಿಗಳು ಈ ಫೋಟೋವನ್ನು ನೋಡಬೇಕು. ಇದು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತೆ.

810

ತುಳಸಿ ಗಿಡವನ್ನು ನೆಡಿ: ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು, ಮನೆಯ ಪೂರ್ವ ದಿಕ್ಕಿನಲ್ಲಿ ತುಳಸಿ ಗಿಡವನ್ನು (tulsi plant) ನೆಡಿ. ಇದು ಸಾಕಷ್ಟು ಸಹಾಯ ಮಾಡುತ್ತೆ, ಸಕಾರಾತ್ಮಕ ಶಕ್ತಿಯನ್ನು ತರುವಲ್ಲಿ ಮತ್ತು ನಕಾರಾತ್ಮಕತೆಯನ್ನು ತೆಗೆದುಹಾಕುವಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ.

910

ಪರಿಮಳಯುಕ್ತ ಧೂಪ, ಅಗರಬತ್ತಿ ಕಡ್ಡಿಗಳನ್ನು ಬೆಳಗಿಸಿ: ಕೋಣೆಗಳಿಂದ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು, ನೀವು ಪರಿಮಳಯುಕ್ತ ಧೂಪ, ಅಗರಬತ್ತಿ  ಕಡ್ಡಿಗಳನ್ನು ಬೆಳಗಿಸಬಹುದು. ಇದನ್ನು ಮಾಡೋದರಿಂದ, ನೀವು ರಾತ್ರಿಯಲ್ಲಿ ಉತ್ತಮ ನಿದ್ರೆಯನ್ನು ಪಡೆಯುತ್ತೀರಿ ಮತ್ತು ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತೆ.

1010

ಹಾರ್ಸ್ ಶೂ (Horseshoe): ಹಾರ್ಸ್ ಶೂವನ್ನು ಮೇಲಕ್ಕೆ ತೋರಿಸುತ್ತಾ ನೇತುಹಾಕಿ, ಏಕೆಂದರೆ ಅದು ಎಲ್ಲಾ ಉತ್ತಮ ಶಕ್ತಿಗಳನ್ನು ಆಕರ್ಷಿಸುತ್ತೆ ಎಂದು ನಂಬಲಾಗಿದೆ. ಮನೆಯಲ್ಲಿ ಕುದುರೆ ಲಾಳ ಇಡುವ ಮೂಲಕ, ಮನೆಯಲ್ಲಿ ಹಣ ಹೆಚ್ಚುತ್ತೆ ಮತ್ತು ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತೆ.

About the Author

SN
Suvarna News
ಜ್ಯೋತಿಷ್ಯ

Latest Videos
Recommended Stories
Recommended image1
ಮನೆಯಿಂದ ಹೊರಡುವಾಗ ಯಾರಾದರೂ ಹಿಂದೆ ಕರೆದರೆ ಅಶುಭವೇ? ಹೀಗಾದಾಗ ನೀರು ಕುಡಿರಿ ಅನ್ನೋದ್ಯಾಕೆ?
Recommended image2
ಮನೆಯಲ್ಲಿ 7 ಪವಿತ್ರ ವಸ್ತುಗಳಿದ್ದರೆ ಸಾಕು, ಲಕ್ಷ್ಮೀ ತಾನಾಗೇ ಒಲಿದು ಬರ್ತಾಳೆ!
Recommended image3
Rose Plant Vastu: ಮನೆಯಲ್ಲಿ ಗುಲಾಬಿ ಗಿಡ ಇದ್ಯಾ? ವಾಸ್ತು ಪ್ರಕಾರ ಈ ತಪ್ಪುಗಳನ್ನು ಮಾಡಲೇಬೇಡಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved