MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಮುಗಿಯದ Ramachari -Yajamana ಮಹಾಮಿಲನ: ನೆನಪು ಕಳೆದುಕೊಂಡ ಝಾನ್ಸಿ… ವೀಕ್ಷಕರಿಗ್ಯಾಕೆ ಕೋಪ?

ಮುಗಿಯದ Ramachari -Yajamana ಮಹಾಮಿಲನ: ನೆನಪು ಕಳೆದುಕೊಂಡ ಝಾನ್ಸಿ… ವೀಕ್ಷಕರಿಗ್ಯಾಕೆ ಕೋಪ?

Ramachari -Yajamana : ಸುಮಾರು ಒಂದು ತಿಂಗಳಿಂದ ಕಲರ್ಸ್ ಕನ್ನಡದಲ್ಲಿ ರಾಮಾಚಾರಿ ಹಾಗೂ ಯಜಮಾನ ಸೀರಿಯಲ್ ಮಹಾಮಿಲನ ನಡೆಯುತ್ತಿದೆ. ಆದರೆ ಕಥೆಗಳಲ್ಲಿ ಯಾವುದೇ ಅಪ್ಡೇಟ್ ಆಗದೇ ನಿಧಾನಗತಿಯಲ್ಲಿ ಸಾಗುತ್ತಿರೋದಕ್ಕೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. 

1 Min read
Pavna Das
Published : Nov 25 2025, 05:41 PM IST
Share this Photo Gallery
  • FB
  • TW
  • Linkdin
  • Whatsapp
17
ರಾಮಾಚಾರಿ ಯಜಮಾನ ಮಹಾಸಂಗಮ
Image Credit : Asianet News

ರಾಮಾಚಾರಿ-ಯಜಮಾನ ಮಹಾಸಂಗಮ

ಸದ್ಯ ಕಲರ್ಸ್ ಕನ್ನಡದಲ್ಲಿ ರಾಮಾಚಾರಿ ಮತ್ತು ಯಜಮಾನ ಸೀರಿಯಲ್ ಮಹಾಸಂಗಮ ಕಳೆದ ಒಂದು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ನಡೆಯುತ್ತಿದೆ. ಆದರೆ ಎರಡೂ ಸೀರಿಯಲ್ ಕಥೆಗಳು ಮುಂದೆ ಹೋಗದೇ, ಒಂದೇ ಎಳೆಯನ್ನು ಎಳೆದುಕೊಂಡು ಹೋಗುತ್ತಿರುವ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಯಜಮಾನ ಕಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

27
 ಯಜಮಾನ ಸೀರಿಯಲ್ ಕಥೆ ಏನು?
Image Credit : Asianet News

ಯಜಮಾನ ಸೀರಿಯಲ್ ಕಥೆ ಏನು?

ಯಜಮಾನ ಧಾರಾವಾಹಿ ಮತ್ತೊಂದು ಗೋಳಿನ ಕಥೆಯಾಗಿ ಮುಂದುವರೆಯುತ್ತಿದೆ. ಝಾನ್ಸಿ ಮತ್ತು ರಾಘು ಮದುವೆಯ ಕಥೆಯ ಹಿಂದೆ ಮುಂದೆಯೇ ಸೀರಿಯಲ್ ಕಳೆದ ಒಂದು ಅಲ್ಲ ಹಲವು ತಿಂಗಳುಗಳಿಂದ ಸುತ್ತುತ್ತಿದೆ.

Related Articles

Related image1
Ramachari Serial Update: ಕೊನೆಗೂ ಚಾರುಗೆ ಡೆಲಿವರಿ ಆಯ್ತು: ಈಗ ವೀಕ್ಷಕರಿಗೆ ಕಾಡುತ್ತಿರೋ ಪಶ್ನೆ ಇದೊಂದೇ !
Related image2
Ramachari and Charu's Chemistry: ಚಾರು ಪಾಸ್ವರ್ಡ್ ಗೊತ್ತೆಂದ ರಾಮಚಾರಿ, ಇವ್ರೇನು ಖರೇ ಮದ್ವೆ ಆದ್ರಾ ಕೇಳಿದ ನೆಟ್ಟಿಗರು?
37
ರಾಘು-ಝಾನ್ಸಿ ಮದುವೆ
Image Credit : Asianet News

ರಾಘು-ಝಾನ್ಸಿ ಮದುವೆ

ಸೀರಿಯಲ್ ಆರಂಭದಲ್ಲಿ ದುರಹಂಕಾರಿ ಝಾನ್ಸಿ ದುಡ್ಡಿನ ಆಮೀಷ ಒಡ್ಡಿ ರಘು ಜೊತೆ ಕಾಂಟ್ರಾಕ್ಟ್ ಮದುವೆ ಮಾಡಿಕೊಳ್ಳುತ್ತಾಳೆ. ಇನ್ನೊಂದು ಕಡೆ ರಾಘು ಮದುವೆ ಮನೆಯವರು ತೋರಿಸಿದ ಹುಡುಗಿ ಜೊತೆ ನಡೆಯುವಾಗ, ಪ್ರೀತಿಯ ಅರಿವಾಗಿ ತನಗೆ ಈಗಾಗಲೇ ರಾಘು ಜೊತೆ ಮದುವೆಯಾಗಿದೆ ಎನ್ನುತ್ತಾಳೆ.

47
ಡಿವೋರ್ಸ್ ಕೂಡ ಆಯ್ತು
Image Credit : Asianet News

ಡಿವೋರ್ಸ್ ಕೂಡ ಆಯ್ತು

ಇನ್ನೇನು ರಾಘು ಮತ್ತು ಝಾನ್ಸಿ ಜೊತೆಯಾಗಿ ಬಾಳಬೇಕು ಅಂದುಕೊಳ್ಳುವಷ್ಟರಲ್ಲಿ, ಪಲ್ಲವಿ ಮತ್ತು ಅನಿತಾ ನಡೆಯಿಂದ ಇಬ್ಬರು ಡಿವೋರ್ಸ್ ತೆಗೆದುಕೊಂಡು ಬೇರೆ ಬೇರೆಯಾಗುವ ಪರಿಸ್ಥಿತಿ ಕೂಡ ಬರುತ್ತೆ. ಆದರೆ ಇಬ್ಬರ ಮನಸ್ಸಲ್ಲೂ ಪ್ರೀತಿ ಹಾಗೆ ಇರುತ್ತೆ.

57
ಅನಿತಾ -ರಾಘು ಮದುವೆ
Image Credit : Asianet News

ಅನಿತಾ -ರಾಘು ಮದುವೆ

ಇಷ್ಟು ದಿನ ರಾಘುನನ್ನು ಪಡೆದುಕೊಳ್ಳಲು ಕಿತಾಪತಿ ಮಾಡಿದ ಅನಿತಾ, ಕೊನೆಗೆ ಮದುವೆ ದಿನ ಆಕ್ಸಿಡೆಂಟ್ ಆಗಿ ತಾನು ಕಾಲಿನ ಸ್ವಾಧೀನ ಕಳೆದುಕೊಂಡಿದ್ದೇನೆ ಎಂದು ವೀಲ್ ಚೇರ್ ನಲ್ಲಿ ಬರುವ ರಾಘುನನ್ನು ನೋಡಿ ತನಗೆ ಈ ಮದುವೆಯೇ ಬೇಡ. ಇಂತ ಗಂಡನ ಜೊತೆ ನಾನು ಬದುಕಲಾರೆ ಎನ್ನುತ್ತಾಳೆ.

67
ಆಕ್ಸಿಡೆಂಟಲ್ಲಿ ನೆನಪಿನ ಶಕ್ತಿ ಕಳೆದುಕೊಂಡ ಝಾನ್ಸಿ
Image Credit : Asianet News

ಆಕ್ಸಿಡೆಂಟಲ್ಲಿ ನೆನಪಿನ ಶಕ್ತಿ ಕಳೆದುಕೊಂಡ ಝಾನ್ಸಿ

ಇಷ್ಟೇಲ್ಲಾ ಆಗಿ, ರಾಘು ಅನಿತಾ ಮುಖವಾಡ ಕಳಚಿ ಇನ್ನು ಮುಂದೆ ತಾನು ಝಾನ್ಸಿ ಜೊತೆಗೆ ಇರುತ್ತೇನೆ ಎನ್ನುವಷ್ಟರಲ್ಲಿ ಅನಿತಾ ಮಾಡಿದ ಆಕ್ಸಿಡೆಂಟ್ ನಿಂದಾಗಿ ಝಾನ್ಸಿ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ನೆನಪಿನ ಶಕ್ತಿಯನ್ನೆ ಕಳೆದುಕೊಂಡಿದ್ದಾಳೆ.

77
ಇದನ್ನೆಲ್ಲಾ ನೋಡಿ ಜನ ಏನ್ ಹೇಳ್ತಿದ್ದಾರೆ
Image Credit : Asianet News

ಇದನ್ನೆಲ್ಲಾ ನೋಡಿ ಜನ ಏನ್ ಹೇಳ್ತಿದ್ದಾರೆ

ರಾಮಾಚಾರಿ-ಚಾರು ಪ್ರಾಣ ಉಳಿಸಲು ಹೋರಾಟ ಆಯ್ತು, ರಘು ಆಕ್ಸಿಡೆಂಟ್ ಆಯ್ತು, ಈಗ ಝಾನ್ಸಿ ಆಕ್ಸಿಡೆಂಟ್. ಕಥೆ ಮುಂದೆ ಹೋಗ್ತಾನೆ ಇಲ್ಲ. ಇನ್ನೇನು ಸೀರಿಯಲ್ ಮುಗಿಯುತ್ತೆ ಅಂದ್ರೆ, ಅದನ್ನೇ ಮುಂದುವರೆಸಿಕೊಂಡು ಇನ್ನೂ ಒಂದು ವರ್ಷ ಕಥೆ ನಡೆಯುವ ಹಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ರಾಮಾಚಾರಿ ಧಾರಾವಾಹಿ
ಕಲರ್ಸ್ ಕನ್ನಡ
ಸೀರಿಯಲ್ ಶೂಟಿಂಗ್
Latest Videos
Recommended Stories
Recommended image1
BBK 12: ಕಾವ್ಯ ಶೈವ PR ಟೀಂಗೆ ಎಷ್ಟು ಭಯ ಹುಟ್ಟಿಸಿರಬಹುದು, ಹೀಗೆ ಆಗತ್ತೆ ಬರ್ಕೊಳ್ಳಿ: ಸಹೋದರ ಕಾರ್ತಿಕ್
Recommended image2
BBK 12: ನನ್ನ ಮದುವೆ ಆಗ್ತೀಯಾ? Trivikram ಸೀರಿಯಸ್‌ ಪ್ರಶ್ನೆಗೆ Rakshita Shetty ಕೊಟ್ಟ ಉತ್ತರ ಮಾತ್ರ ಬೆಂಕಿ..
Recommended image3
Bigg Boss Kannada 12: ಗಿಲ್ಲಿ ರೋಸ್ಟ್‌ಗೆ ರಜತ್ ಬ್ಲಾಸ್ಟ್; ರಣರಂಗವಾದ ಬಿಗ್‌ಬಾಸ್ ಮನೆ
Related Stories
Recommended image1
Ramachari Serial Update: ಕೊನೆಗೂ ಚಾರುಗೆ ಡೆಲಿವರಿ ಆಯ್ತು: ಈಗ ವೀಕ್ಷಕರಿಗೆ ಕಾಡುತ್ತಿರೋ ಪಶ್ನೆ ಇದೊಂದೇ !
Recommended image2
Ramachari and Charu's Chemistry: ಚಾರು ಪಾಸ್ವರ್ಡ್ ಗೊತ್ತೆಂದ ರಾಮಚಾರಿ, ಇವ್ರೇನು ಖರೇ ಮದ್ವೆ ಆದ್ರಾ ಕೇಳಿದ ನೆಟ್ಟಿಗರು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved