MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಬೆಂಗಳೂರು: ಆ. 14 ರಂದು ಶರಣ್ಯಾ ಭರತನಾಟ್ಯ ರಂಗಪ್ರವೇಶ, ಬನ್ನಿ, ಹರಸಿ, ಹಾರೈಸಿ.!

ಬೆಂಗಳೂರು: ಆ. 14 ರಂದು ಶರಣ್ಯಾ ಭರತನಾಟ್ಯ ರಂಗಪ್ರವೇಶ, ಬನ್ನಿ, ಹರಸಿ, ಹಾರೈಸಿ.!

ಬಾಲ್ಯದಿಂದಲೂ ಭರತನಾಟ್ಯ ಕಲಿತಿರುವ ಶರಣ್ಯಾ ಶನಿವಾರ ಗುರುಗಳು ಹಾಗೂ ಹಿರಿಯರ ಆಶೀರ್ವಾದದಿಂದ ರಂಗಪ್ರವೇಶ ಮಾಡುತ್ತಿದ್ದಾರೆ.  

1 Min read
Suvarna News | Asianet News
Published : Aug 13 2021, 03:02 PM IST
Share this Photo Gallery
  • FB
  • TW
  • Linkdin
  • Whatsapp
16
ನೃತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು ಬದುಕಿನ ಭಾಗವಾಗಿಸಿಕೊಂಡ ಕುಟುಂಬದಲ್ಲಿ ಜನಿಸಿದ ಶರಣ್ಯಾ ಬಾಲ್ಯದಿಂದಲೂ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ.

ನೃತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು ಬದುಕಿನ ಭಾಗವಾಗಿಸಿಕೊಂಡ ಕುಟುಂಬದಲ್ಲಿ ಜನಿಸಿದ ಶರಣ್ಯಾ ಬಾಲ್ಯದಿಂದಲೂ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ.

ನೃತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು ಬದುಕಿನ ಭಾಗವಾಗಿಸಿಕೊಂಡ ಕುಟುಂಬದಲ್ಲಿ ಜನಿಸಿದ ಶರಣ್ಯಾ ಬಾಲ್ಯದಿಂದಲೂ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ.
26
ಆಗಸ್ಟ್ 14ರಂದು ಸಂಜೆ 5.30ಕ್ಕೆ ಜೆಎಸ್‌ಎಸ್‌ ಆಡಿಟೋರಿಯಮ್ ಜಯನಗರ, ಬೆಂಗಳೂರಿನಲ್ಲಿ ರಂಗಪ್ರವೇಶ ಮಾಡುತ್ತಿದ್ದಾರೆ.

ಆಗಸ್ಟ್ 14ರಂದು ಸಂಜೆ 5.30ಕ್ಕೆ ಜೆಎಸ್‌ಎಸ್‌ ಆಡಿಟೋರಿಯಮ್ ಜಯನಗರ, ಬೆಂಗಳೂರಿನಲ್ಲಿ ರಂಗಪ್ರವೇಶ ಮಾಡುತ್ತಿದ್ದಾರೆ.

ಆಗಸ್ಟ್ 14ರಂದು ಸಂಜೆ 5.30ಕ್ಕೆ ಜೆಎಸ್‌ಎಸ್‌ ಆಡಿಟೋರಿಯಮ್ ಜಯನಗರ, ಬೆಂಗಳೂರಿನಲ್ಲಿ ರಂಗಪ್ರವೇಶ ಮಾಡುತ್ತಿದ್ದಾರೆ.
36
ಕಿಟ್ಟು ಸರ್ ಹಾಗೂ ಕಲಾಕ್ಷಿತಿಯ ಅನೇಕ ಪ್ರತಿಭೆಗಳು ಶರಣ್ಯಾರಿಗೆ ತರಬೇತಿ ನೀಡಿ, ನೃತ್ಯದಲ್ಲಿ ತಮ್ಮದೇ ಛಾಪು ಮೂಡಿಸಲು ಸಹಕರಿಸಿದ್ದಾರೆ. ಭರತನಾಟ್ಯದಲ್ಲಿ ಪ್ರಸಿದ್ಧರಾದ ಚೆನ್ನೈನ ಕಲಾಕ್ಷೇತ್ರದಲ್ಲಿ ರುಕ್ಮಿಣಿ ದೇವಿ ಅಂಡಾಲೆ, ಶಾರದಾ ಹಾಫ್ಮನ್, ಎನ್.ಎಸ್.ಜಯಲಕ್ಷ್ಮಿ, ವಸಂತ ವೇದಮ್ ಮತ್ತು ಮಲೇಪೋರ್ ಗೌರಿ ಅಮ್ಮಾಲ್ ಸೇರಿ ಹಲವರ ಕೆಳಗೆ ನೃತ್ಯ ತರಬೇತಿ ಪಡೆದವರು ಕಿಟ್ಟು ಸರ್ ಎನ್ನುವುದು ವಿಶೇಷ.

ಕಿಟ್ಟು ಸರ್ ಹಾಗೂ ಕಲಾಕ್ಷಿತಿಯ ಅನೇಕ ಪ್ರತಿಭೆಗಳು ಶರಣ್ಯಾರಿಗೆ ತರಬೇತಿ ನೀಡಿ, ನೃತ್ಯದಲ್ಲಿ ತಮ್ಮದೇ ಛಾಪು ಮೂಡಿಸಲು ಸಹಕರಿಸಿದ್ದಾರೆ. ಭರತನಾಟ್ಯದಲ್ಲಿ ಪ್ರಸಿದ್ಧರಾದ ಚೆನ್ನೈನ ಕಲಾಕ್ಷೇತ್ರದಲ್ಲಿ ರುಕ್ಮಿಣಿ ದೇವಿ ಅಂಡಾಲೆ, ಶಾರದಾ ಹಾಫ್ಮನ್, ಎನ್.ಎಸ್.ಜಯಲಕ್ಷ್ಮಿ, ವಸಂತ ವೇದಮ್ ಮತ್ತು ಮಲೇಪೋರ್ ಗೌರಿ ಅಮ್ಮಾಲ್ ಸೇರಿ ಹಲವರ ಕೆಳಗೆ ನೃತ್ಯ ತರಬೇತಿ ಪಡೆದವರು ಕಿಟ್ಟು ಸರ್ ಎನ್ನುವುದು ವಿಶೇಷ.

ಕಿಟ್ಟು ಸರ್ ಹಾಗೂ ಕಲಾಕ್ಷಿತಿಯ ಅನೇಕ ಪ್ರತಿಭೆಗಳು ಶರಣ್ಯಾರಿಗೆ ತರಬೇತಿ ನೀಡಿ, ನೃತ್ಯದಲ್ಲಿ ತಮ್ಮದೇ ಛಾಪು ಮೂಡಿಸಲು ಸಹಕರಿಸಿದ್ದಾರೆ. ಭರತನಾಟ್ಯದಲ್ಲಿ ಪ್ರಸಿದ್ಧರಾದ ಚೆನ್ನೈನ ಕಲಾಕ್ಷೇತ್ರದಲ್ಲಿ ರುಕ್ಮಿಣಿ ದೇವಿ ಅಂಡಾಲೆ, ಶಾರದಾ ಹಾಫ್ಮನ್, ಎನ್.ಎಸ್.ಜಯಲಕ್ಷ್ಮಿ, ವಸಂತ ವೇದಮ್ ಮತ್ತು ಮಲೇಪೋರ್ ಗೌರಿ ಅಮ್ಮಾಲ್ ಸೇರಿ ಹಲವರ ಕೆಳಗೆ ನೃತ್ಯ ತರಬೇತಿ ಪಡೆದವರು ಕಿಟ್ಟು ಸರ್ ಎನ್ನುವುದು ವಿಶೇಷ.
46
2018ರಲ್ಲಿ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್‌ ಕಲ್ಚರ್‌ನಲ್ಲಿ ಮೊದಲ ವೈಯಕ್ತಿಕ ಪ್ರದರ್ಶನವನ್ನು ನೀಡಿದ್ದಾರೆ ಶರಣ್ಯಾ.

2018ರಲ್ಲಿ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್‌ ಕಲ್ಚರ್‌ನಲ್ಲಿ ಮೊದಲ ವೈಯಕ್ತಿಕ ಪ್ರದರ್ಶನವನ್ನು ನೀಡಿದ್ದಾರೆ ಶರಣ್ಯಾ.

2018ರಲ್ಲಿ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್‌ ಕಲ್ಚರ್‌ನಲ್ಲಿ ಮೊದಲ ವೈಯಕ್ತಿಕ ಪ್ರದರ್ಶನವನ್ನು ನೀಡಿದ್ದಾರೆ ಶರಣ್ಯಾ.
56
ಕರ್ನಾಟಕ ಮಂಡಳಿ ನಡೆಸುವ ಕಿರಿಯ ನೃತ್ಯ ಪರೀಕ್ಷೆಯಲ್ಲಿ 6ನೇ rank ಪಡೆದುಕೊಂಡಿದ್ದಾರೆ.

ಕರ್ನಾಟಕ ಮಂಡಳಿ ನಡೆಸುವ ಕಿರಿಯ ನೃತ್ಯ ಪರೀಕ್ಷೆಯಲ್ಲಿ 6ನೇ rank ಪಡೆದುಕೊಂಡಿದ್ದಾರೆ.

ಕರ್ನಾಟಕ ಮಂಡಳಿ ನಡೆಸುವ ಕಿರಿಯ ನೃತ್ಯ ಪರೀಕ್ಷೆಯಲ್ಲಿ 6ನೇ rank ಪಡೆದುಕೊಂಡಿದ್ದಾರೆ.
66
ವಿದುಷಿ ಶ್ರೀಮತಿ ಭಾರ್ಗವಿ ಸುರೇಶ್ ಅವರು ಅಡಿಯಲ್ಲಿ ಕರ್ನಾಟಕ ಗಾಯನವನ್ನು ಕಲಿಯುತ್ತಿದ್ದಾರೆ ಹಾಗೂ ಕಿರಿಯ ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾಳೆ.

ವಿದುಷಿ ಶ್ರೀಮತಿ ಭಾರ್ಗವಿ ಸುರೇಶ್ ಅವರು ಅಡಿಯಲ್ಲಿ ಕರ್ನಾಟಕ ಗಾಯನವನ್ನು ಕಲಿಯುತ್ತಿದ್ದಾರೆ ಹಾಗೂ ಕಿರಿಯ ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾಳೆ.

ವಿದುಷಿ ಶ್ರೀಮತಿ ಭಾರ್ಗವಿ ಸುರೇಶ್ ಅವರು ಅಡಿಯಲ್ಲಿ ಕರ್ನಾಟಕ ಗಾಯನವನ್ನು ಕಲಿಯುತ್ತಿದ್ದಾರೆ ಹಾಗೂ ಕಿರಿಯ ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾಳೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
Latest Videos
Recommended Stories
Recommended image1
'ಬೆತ್ತಲೆ ಫೋಟೋ ಹಿಡಿದು ಬ್ಲ್ಯಾಕ್‌ಮೇಲ್ ಮಾಡ್ತಿದ್ದ, ಪರ ಪುರುಷನ ಜೊತೆ ಮಲಗುವಂತೆ ಹೇಳ್ತಿದ್ದ..' ಗಂಡನ ವಿರುದ್ಧ ಬಾಲಿವುಡ್‌ ನಟಿ ಭಾರೀ ಆರೋಪ
Recommended image2
Amruthadhaare: ಕೆಡಿ ಜೈದೇವ್​ಗೆ ಚಮಕ್​ ಕೊಟ್ಟ ಆಕಾಶ್​- ಗೌತಮ್​ ಪುತ್ರ ಎಂದ್ರೆ ಸುಮ್ನೇನಾ?
Recommended image3
‘ಫೋಟೊ ಸೂಪರ್, ಆದ್ರೆ ತಾಳಿ ಕಾಣಲ್ವಲ್ಲ’ ಎಂದವರಿಗೆ ಖಡಕ್ ಉತ್ತರ ನೀಡಿದ Anchor Anushree
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved