MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಒಂದೇ ದಿನದ ಅಂತರದಲ್ಲಿ ‘ಹಿಟ್ಲರ್ ಕಲ್ಯಾಣ’ದ ಇಬ್ಬರು ನಟರು ಹೃದಯಾಘಾತಕ್ಕೆ ಬಲಿ!

ಒಂದೇ ದಿನದ ಅಂತರದಲ್ಲಿ ‘ಹಿಟ್ಲರ್ ಕಲ್ಯಾಣ’ದ ಇಬ್ಬರು ನಟರು ಹೃದಯಾಘಾತಕ್ಕೆ ಬಲಿ!

ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ಇಬ್ಬರು ನಟರು ಒಂದೇ ದಿನದ ಅಂತರದಲ್ಲಿ ಹೃದಯಾಘಾತಕ್ಕೆ ಬಲಿಯಾಗಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ. ವರ್ಷಗಳ ಹಿಂದೆ ರಾಕೇಶ್ ಪೂಜಾರಿ, ಇದೀಗ ದಿಲೀಪ್ ರಾಜ್ ಅಕಾಲಿಕವಾಗಿ ಮರಣವನ್ನಪ್ಪಿದ್ದಾರೆ. 

1 Min read
Author : Pavna Das
Published : May 13 2026, 12:21 PM IST
Share this Photo Gallery
  • FB
  • TW
  • Linkdin
  • Whatsapp
15
ದಿಲೀಪ್ ರಾಜ್ ನಿಧನ
Image Credit : social media

ದಿಲೀಪ್ ರಾಜ್ ನಿಧನ

ಕನ್ನಡ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡ ಪ್ರತಿಭಾನ್ವಿತ ನಟ, ನಿರ್ದೇಶಕ, ನಿರ್ಮಾಪಕ ದಿಲೀಪ್ ರಾಜ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಝೀ ಕನ್ನಡದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಇವರು ನಾಯಕರಾಗಿ ನಟಿಸಿದ್ದರು. ಕಳೆದ ವರ್ಷ ಇದೇ ಸಮಯದಲ್ಲಿ ಧಾರಾವಾಹಿಯ ಹಾಸ್ಯ ಕಲಾವಿದ ರಾಕೇಶ್ ಪೂಜಾರಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

Add Asianetnews Kannada as a Preferred SourcegooglePreferred
25
ಹೃದಯಾಘಾತಕ್ಕೆ ಬಲಿ
Image Credit : instagram

ಹೃದಯಾಘಾತಕ್ಕೆ ಬಲಿ

ದಿಲೀಪ್ ರಾಜ್ ಮೇ 13ರಂದು ಮುಂಜಾನೆ ತೀವ್ರ ಹೃದಯಾಘಾತದಿಂದ ಬಳಲಿದ್ದು, ಶೀಘ್ರವೇ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾದಗ ಸಾವನ್ನಪ್ಪಿದ್ದಾರೆ. ದಿಲೀಪ್ ರಾಜ್ ಅವರ ಅಕಾಲಿಕ ಮರಣ ಕನ್ನಡ ಕಿರುತೆರೆ ಮತ್ತು ಹಿರಿತೆರೆಯ ಕಲಾವಿದರಿಗೆ ಭರಸಿಡಿನಂತೆ ಎರಗಿದೆ.

Related Articles

Related image1
Dileep Raj Death ಆದ್ಮೇಲೂ ನಗುಮುಖದಲ್ಲಿ ಮಲಗಿದಂತೆ ಕಾಣ್ತಿದೆ, ನನ್ನ ಮಗಳು ಹೇಗ್‌ ಇರ್ತಾಳೋ; ಮಾವನ ಕಣ್ಣೀರು
Related image2
Dileep Raj Death: ದಿಲೀಪ್‌ ರಾಜ್‌ ಹೀಗೆ ಹೋದ್ರೆ, ನಿನ್ನನ್ನು ನಂಬಿಕೊಂಡೋರ್‌ ಕಥೆ ಏನೋ!: ಸುಷ್ಮಾ ಭಾರದ್ವಾಜ್
35
ಹಿಟ್ಲರ್ ಕಲ್ಯಾಣದ ಇಬ್ಬರೂ ನಟರು ಒಂದೇ ದಿನದ ಅಂತರದಲ್ಲಿ ಸಾವು
Image Credit : instagram

ಹಿಟ್ಲರ್ ಕಲ್ಯಾಣದ ಇಬ್ಬರೂ ನಟರು ಒಂದೇ ದಿನದ ಅಂತರದಲ್ಲಿ ಸಾವು

ಹಿಟ್ಲರ್ ಕಲ್ಯಾಣ ಧಾರಾವಾಹಿಯ ಇಬ್ಬರು ನಟರು ಕೂಡ ಒಂದು ವರ್ಷದ ಅಂತರದಲ್ಲಿ ಒಂದೇ ದಿನ ಹೃದಯಾಘಾತಕ್ಕೆ ಬಲಿಯಾಗಿರುವುದು ಕಾಕತಾಳೀಯವಾಗಿದೆ. ಕಳೆದ ವರ್ಷ ಮೇ 12ರಂದು ಹಿಟ್ಲರ್ ಕಲ್ಯಾಣದಲ್ಲಿ ವಿಶ್ವರೂಪಂ ಪಾತ್ರದಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ ನಿಧನರಾಗಿದ್ದರು.

45
ಗೆಳೆಯನ ಮದುವೆ ಸಂಭ್ರಮದ ನಡುವೆ ಸಾವು
Image Credit : Instagram

ಗೆಳೆಯನ ಮದುವೆ ಸಂಭ್ರಮದ ನಡುವೆ ಸಾವು

ಕಾಮಿಡಿ ಕಿಲಾಡಿಗಳು ಶೋ ಮೂಲಕ ಜನಪ್ರಿಯತೆ ಪಡೆದಿದ್ದ ನಗುಮುಖದ ಒಡೆಯ ರಾಕೇಶ್ ಪೂಜಾರಿ ಕಳೆದ ವರ್ಷ ಗೆಳೆಯನ ಮದುವೆ ಸಮಾರಂಭದಲ್ಲಿ ಭಾಗವಹಿಸಿ, ಡ್ಯಾನ್ಸ್ ಕೂಡ ಮಾಡಿದ್ದರು. ಆ ವೇಳೆ ಹಠಾತ್‌ ಕುಸಿದುಬಿದ್ದಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಉಳಿಸಿಕೊಳ್ಳಲಾಗದೆ ಹೃದಯಾಘಾತಕ್ಕೆ ನಟ ಬಲಿಯಾಗಿದ್ದರು.

55
ಹಿಟ್ಲರ್ ಕಲ್ಯಾಣದ ಬೆಸ್ಟ್ ನಟರು ಇಬ್ಬರು
Image Credit : instagram

ಹಿಟ್ಲರ್ ಕಲ್ಯಾಣದ ಬೆಸ್ಟ್ ನಟರು ಇಬ್ಬರು

ದಿಲೀಪ್ ರಾಜ್ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾಯಕನಾಗಿ ಗಮನ ಸೆಳೆದರೆ, ರಾಕೇಶ್ ಪೂಜಾರಿ ತಮಾಷೆ ಮಾಡುತ್ತಾ, ಎಲ್ಲರನ್ನೂ ನಗಿಸುತ್ತಾ, ನಾಯಕಿಗೆ ಸದಾ ನೆರವು ನೀಡುವ ಪಾತ್ರ ಇವರದ್ದಾಗಿತ್ತು. ಇವರ ಪಾತ್ರವನ್ನು, ಕಾಮಿಡೀ ಟೈಮಿಂಗ್ ನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಇದೀಗ ಇಬ್ಬರು ಒಂದು ವರ್ಷದಲ್ಲಿ ಒಂದೇ ದಿನದ ಅಂತರದಲ್ಲಿ ಸಾವನ್ನಪ್ಪಿರುವುದು ಬೇಸರ ತಂದಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಹೃದಯಾಘಾತ
ಮನರಂಜನಾ ಸುದ್ದಿ
ಸೀರಿಯಲ್ ಶೂಟಿಂಗ್
ಸ್ಯಾಂಡಲ್‌ವುಡ್

Latest Videos
Recommended Stories
Recommended image1
Amruthadhaare ದಿಯಾ ಬೇಬಿ ರಿಯಲ್​ ಮದ್ವೆ ನಾಳೆನೇ: ಎಲ್ಲಿ, ಎತ್ತ? ಆಮಂತ್ರಣ ಪತ್ರಿಕೆ ವೈರಲ್​
Recommended image2
Dileep Raj Death: ದಿಲೀಪ್‌ ರಾಜ್‌ ಹೀಗೆ ಹೋದ್ರೆ, ನಿನ್ನನ್ನು ನಂಬಿಕೊಂಡೋರ್‌ ಕಥೆ ಏನೋ!: ಸುಷ್ಮಾ ಭಾರದ್ವಾಜ್
Recommended image3
Dileep Raj Death ಆದ್ಮೇಲೂ ನಗುಮುಖದಲ್ಲಿ ಮಲಗಿದಂತೆ ಕಾಣ್ತಿದೆ, ನನ್ನ ಮಗಳು ಹೇಗ್‌ ಇರ್ತಾಳೋ; ಮಾವನ ಕಣ್ಣೀರು
Related Stories
Recommended image1
Dileep Raj Death ಆದ್ಮೇಲೂ ನಗುಮುಖದಲ್ಲಿ ಮಲಗಿದಂತೆ ಕಾಣ್ತಿದೆ, ನನ್ನ ಮಗಳು ಹೇಗ್‌ ಇರ್ತಾಳೋ; ಮಾವನ ಕಣ್ಣೀರು
Recommended image2
Dileep Raj Death: ದಿಲೀಪ್‌ ರಾಜ್‌ ಹೀಗೆ ಹೋದ್ರೆ, ನಿನ್ನನ್ನು ನಂಬಿಕೊಂಡೋರ್‌ ಕಥೆ ಏನೋ!: ಸುಷ್ಮಾ ಭಾರದ್ವಾಜ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved