MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Bigg Boss: ಸೈಕಿಗೆ ಮಾಡ್ತಿಲ್ಲ ಲೈಕು! ಕಾವು ಕೊಡೋದ್ಯಾಕೆ ನೋವು? ಡಮಾಲ್ ಡುಮಲ್ ಡಕ್ಕಾ- ಹೋಗೋದು ಪಕ್ಕಾ!

Bigg Boss: ಸೈಕಿಗೆ ಮಾಡ್ತಿಲ್ಲ ಲೈಕು! ಕಾವು ಕೊಡೋದ್ಯಾಕೆ ನೋವು? ಡಮಾಲ್ ಡುಮಲ್ ಡಕ್ಕಾ- ಹೋಗೋದು ಪಕ್ಕಾ!

ಬಿಗ್ ಬಾಸ್ ಮನೆಯಲ್ಲಿ 'ಗಿಲ್ಲಿ ನಟ' ವೀಕ್ಷಕರ 'ಡಮಾಲ್ ಡುಮಲ್ ಡಕ್ಕಾ' ಕವನ ವಾಚಿಸಿ ಎಲ್ಲರ ಕಾಲೆಳೆದರು. ಇದೇ ವೇಳೆ, 'ಊಸರವಳ್ಳಿ' ಎಂದು ಕರೆದಿದ್ದಕ್ಕೆ ತೀವ್ರ ಬೇಸರಗೊಂಡ ಚಂದ್ರಪ್ರಭ, ಎಲಿಮಿನೇಷನ್‌ಗೂ ಮುನ್ನವೇ ಅನಿರೀಕ್ಷಿತವಾಗಿ ಮನೆಯಿಂದ ಹೊರನಡೆದಿದ್ದಾರೆ.

1 Min read
Suchethana D
Published : Nov 09 2025, 07:07 PM IST
Share this Photo Gallery
  • FB
  • TW
  • Linkdin
  • Whatsapp
16
 ಡಮಾಲ್ ಡುಮಲ್ ಡಕ್ಕಾ
Image Credit : instagram

ಡಮಾಲ್ ಡುಮಲ್ ಡಕ್ಕಾ

ಬಿಗ್​ಬಾಸ್​ನಲ್ಲಿ ಈಗ ಡಮಾಲ್ ಡುಮಲ್ ಡಕ್ಕಾ ಕವನವನ್ನು ಓದುವ ಮೂಲಕ ಗಿಲ್ಲಿ ನಟ (Bigg Boss Gilli Nata) ಎಲ್ಲರಿಗೂ ಚಮಕ್​ ಕೊಟ್ಟಿದ್ದಾರೆ. ಓದುಗರಿಂದ ಬಂದಿರುವ ಕವನವನ್ನು ಅವರು ಓದಿದ್ದಾರೆ. ಅದರಲ್ಲಿ ಅಶ್ವಿನಿ ಗೌಡ, ಕಾವ್ಯಾ ಶೈವ, ಧ್ರುವಂತ್​ ಸೇರಿದಂತೆ ಬಹುತೇಕ ಮಂದಿಯ ಬಗ್ಗೆ ಸುಂದರವಾಗಿ ಬರೆಯಲಾಗಿದ್ದು, ಅದನ್ನು ಗಿಲ್ಲಿ ಓದಿದ್ದಾರೆ.

26
ಅಶ್ವಿನಿ ಗೌಡ ಬಗ್ಗೆ...
Image Credit : colors kannada

ಅಶ್ವಿನಿ ಗೌಡ ಬಗ್ಗೆ...

ಅಶ್ವಿನಿ ಗೌಡ (Bigg Boss Ashwini Gowda) ಬಗ್ಗೆ ಬೇರೆವರ ಬಗ್ಗೆ ಮಾತನಾಡಿ ಮಾತನಾಡಿ ಎಲ್ಲರಿಗೂ ಮಾಡ್ತಾ ಇರ್ತಾರೆ ಸೈಕು, ಅದಕ್ಕೆ ನಿಮಗೆ ಯಾರೂ ಮಾಡ್ತಿಲ್ಲ ಲೈಕು. ಡಮಾಲ್ ಡುಮಲ್ ಡಕ್ಕಾ ನೀವು ಆಚೆ ಹೋಗೋದು ಪಕ್ಕಾ ಎಂದು ಬರೆಯಲಾಗಿದೆ.

Related Articles

Related image1
Bigg Boss ಇತಿಹಾಸದಲ್ಲಿಯೇ ಮೂರು ದಾಖಲೆ ಬರೆದ ಮಲ್ಲಮ್ಮ! ಇಂಟರೆಸ್ಟಿಂಗ್​ ವಿಷಯ ತಿಳಿಸಿದ ಕಿಚ್ಚ ಸುದೀಪ್​ ​
Related image2
Bigg Boss ಮಲ್ಲಮ್ಮ ಸ್ಯಾಂಡಲ್​ವುಡ್​ಗೆ ಎಂಟ್ರಿ? ಕ್ಯೂಟ್​ ಫೋಟೋಶೂಟ್​ನಿಂದ ಫ್ಯಾನ್ಸ್​ ಪ್ರೀತಿ ಹೆಚ್ಚಿಸಿಕೊಂಡ 'ಅಮ್ಮ'
36
ಇನ್ನು ಕಾವ್ಯಾ ಶೈವ (Bigg Boss Kavya Shaiva)
Image Credit : instagram

ಇನ್ನು ಕಾವ್ಯಾ ಶೈವ (Bigg Boss Kavya Shaiva)

ಕಾವು ಕಾವು ಕಾವು, ನೀನ್ಯಾಗೆ ಅಣ್ಣ ಗಿಲ್ಲಿಗೆ ಮಾಡ್ತಿಯಾ ನೋವು? ಡಮಾಲ್ ಡುಮಲ್ ಡಕ್ಕಾ ನೀನು ಇಲ್ಲೇ ಇರ್ತಿಯಾ ಪಕ್ಕಾ ಎಂದಿದ್ದಾರೆ.

46
ಧ್ರುವಂತ್​ ಬಗ್ಗೆ...
Image Credit : instagram

ಧ್ರುವಂತ್​ ಬಗ್ಗೆ...

ಕೊನೆಗೆ ಧ್ರುವಂತ್​ ಬಗ್ಗೆ ವೀಕ್ಷಕರು ತುಂಬಾ ಕುತೂಹಲರಾಗಿದ್ದಾರೆ. ಅವರ ಬಗ್ಗೆ ಹೇಳಿ ಎಂದು ಸುದೀಪ್ ಹೇಳಿದ್ದಾರೆ. ಅಗ ಗಿಲ್ಲಿ ಅವರು, ಹೇಳಿದವರ ತಲೆಗೆ ಬಿಡ್ತಾರೆ ಡ್ರಿಲ್ಲಿಂಗು, ಅದನ್ನು ಕೇಳೋಕೆ ಎಲ್ಲರಿಗೂ ಬೋರಿಂಗು, ಮಾತೆತ್ತಿದ್ರೆ ಕ್ಯಾಮೆರಾ ಮುಂದೆ ನಿತ್ಕೋತಾನೆ, ಸ್ವಲ್ಪ ಹೊತ್ತಿನಲ್ಲೇ ಬಾಗಿಲ ಹತ್ತಿರ ನಿತ್ಕೋತಾನೆ ಎಂದು ಬರೆದಿರುವುದನ್ನು ಓದಿದ್ದಾರೆ.

56
ಬೇಸರದಿಂದ ಹೊರಕ್ಕೆ
Image Credit : colors kannada facebook

ಬೇಸರದಿಂದ ಹೊರಕ್ಕೆ

ಅಷ್ಟಕ್ಕೂ ಇಂದು ಚಂದ್ರಪ್ರಭ ಅವರು ಬೇಸರದಿಂದ ಹೊರಗೆ ಬಂದಿರುವ ಘಟನೆಯೂ ನಡೆದಿದೆ. 20 ಹೆಸರುಗಳಲ್ಲಿ ಯಾರಿಗೆ ಯಾವ ಪದ ಸೂಕ್ತ ಎಂದು ಹೇಳಿ ಕೊಡಬೇಕು ಎಂದು ಕಿಚ್ಚ ಸುದೀಪ್‌ ಹೇಳಿದ್ದರು. ಆಗ ಕೆಲವರು ಕೆಲವರಿಗೆ ಒಂದಿಷ್ಟು ಟೈಟಲ್‌ ಕೊಟ್ಟಿದ್ದಾರೆ. ಇದರ ಪರಿಣಾಮ ಚಂದ್ರಪ್ರಭ ಅವರು ಹೊರಗಡೆ ಬಂದಿದ್ದಾರೆ.

66
ಊಸರವಳ್ಳಿ e
Image Credit : colors kannada facebook

ಊಸರವಳ್ಳಿ e

ಆ ವೇಳೆ ಚಂದ್ರಪ್ರಭ ಅವರಿಗೆ ಊಸರವಳ್ಳಿ ಎಂದು ಹೇಳಲಾಗಿದೆ. ಇದು ಚಂದ್ರಪ್ರಭಗೆ ಬೇಸರ ಬಂದಿದೆ. ಕಣ್ಣೀರು ಹಾಕಿರುವ ಚಂದ್ರಪ್ರಭ ಯಾರಿಗೂ ಹೇಳದೆ ಹೊರಗಡೆ ಬಂದಿದ್ದಾರೆ. ಅಂದಹಾಗೆ ಈ ಬಾರಿ ದೊಡ್ಮನೆಯ ಡೋರ್ ಒಪನ್‌ ಇತ್ತು. ಕಿಚ್ಚನ ಪಂಚಾಯಿತಿ ಟೈಮ್‌ನಲ್ಲಿ ಬ್ರೇಕ್‌ ಇತ್ತು, ಆ ವೇಳೆ ಅವರು ಮನೆಯಿಂದ ಹೊರಗಡೆ ಬಂದಿದ್ದಾರೆ. ಚಂದ್ರಪ್ರಭ ಅವರು ಎಲಿಮಿನೇಟ್‌ ಆಗುವ ಸಾಧ್ಯತೆಯೂ ಇತ್ತು.

ಇದರ ಪ್ರೊಮೋ ನೋಡಲು ಇಲ್ಲಿ ಕ್ಲಿಕ್​ ಮಾಡಿ

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಬಿಗ್ ಬಾಸ್ ಕನ್ನಡ
ಬಿಗ್ ಬಾಸ್
ಕಿಚ್ಚ ಸುದೀಪ್
ರಿಯಾಲಿಟಿ ಶೋ
ಕಲರ್ಸ್ ಕನ್ನಡ
ಟಿವಿ ಶೋ
Latest Videos
Recommended Stories
Related Stories
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved