MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Annayya Kannada Serial: ಮಾರಿಗುಡಿ ಶಿವು ಹೊಸ ಅವತಾರ; ಇಂಥ ಸೂಪರ್‌ ನ್ಯಾಚುಲರ್‌ ಶಕ್ತಿ ಬಂದಿದ್ದು ಹೇಗೆ?

Annayya Kannada Serial: ಮಾರಿಗುಡಿ ಶಿವು ಹೊಸ ಅವತಾರ; ಇಂಥ ಸೂಪರ್‌ ನ್ಯಾಚುಲರ್‌ ಶಕ್ತಿ ಬಂದಿದ್ದು ಹೇಗೆ?

Annayya Serial Kannada: ಅಣ್ಣಯ್ಯ ಹಾಗೂ ಕರ್ಣ ಧಾರಾವಾಹಿ ಸಂಗಮವಾಗಿದೆ. ಕರ್ಣ ಟೀಂ ಈಗ ಮಾರಿಗುಡಿಗೆ ಬಂದಿದೆ. ಮಾರಿಗುಡಿಯಲ್ಲಿ ಜಾತ್ರೆ ನಡೆಯುತ್ತಿದೆ. ಶಿವು ವಿರುದ್ಧ ದುಷ್ಟಶಕ್ತಿಯೊಂದು ಹರಸಾಹಸ ಮಾಡುತ್ತಿದೆ. ಈಗ ಶಿವು ಸೂಪರ್ ನ್ಯಾಚುರಲ್‌ ಶಕ್ತಿ ಪಡೆದಿದ್ದಾನೆ.

1 Min read
Padmashree Bhat
Published : Nov 20 2025, 07:29 AM IST
Share this Photo Gallery
  • FB
  • TW
  • Linkdin
  • Whatsapp
15
ಸತ್ಯ ಗೊತ್ತಾಗುತ್ತದೆ
Image Credit : zee kannada

ಸತ್ಯ ಗೊತ್ತಾಗುತ್ತದೆ

ಹೌದು, ಮಾರಿಗುಡಿಗೂ ನಿಧಿ-ನಿತ್ಯಾ ತಂದೆ-ತಾಯಿ ಕೊಲೆಗೆ ಸಂಬಂಧ ಇದೆ. ಇದರ ಹಿಂದಿರೋದು ಕರ್ಣನ ಅತ್ತೆ ನಯನತಾರಾ. ಕರ್ಣನ ಮನೆಯವರು ಮಾರಿಗುಡಿಗೆ ಹೋದರೆ ತನ್ನ ಸತ್ಯ ಗೊತ್ತಾಗುತ್ತದೆ ಎಂದು ಭಾವಿಸುತ್ತಾಳೆ. ಮಾರಿಗುಡಿ ಜಾತ್ರೆಗೆ ಬಂದವರನ್ನು ತಡೆಯೋದು ಅವಳ ಗುರಿ.

25
 ದಿಗ್ಬಂಧನ ಮಾಡಿದ್ರಾ?
Image Credit : zee kannada

ದಿಗ್ಬಂಧನ ಮಾಡಿದ್ರಾ?

ಈಗ ಜಾತ್ರೆ ನಡೆಯಬೇಕು, ಶಿವು ಅದರ ಸಾರಥ್ಯ ವಹಿಸಬೇಕು. ಒಂದು ಕಡೆ ನಯನತಾರಾ ತನ್ನ ರೌಡಿಗಳನ್ನು ಕಳಿಸುತ್ತಿದ್ದಾಳೆ. ಇನ್ನೊಂದು ಕಡೆ ದೇವಿ ಹಾಗೂ ದೇವಿ ಪುತ್ರನ ದಿಗ್ಬಂಧನ ಕೂಡ ನಡೆಯುತ್ತಿದೆ. ಆದರೆ ಮಾಟ-ಮಂತ್ರ ಮಾಡಿದವರು ಸತ್ತಿದ್ದಾರೆ.

Related Articles

Related image1
Annayya Serial: ಗಂಡನನ್ನು ಬುಟ್ಟಿಗೆ ಹಾಕಿದ್ರೆ ಸುಮ್ನೆ ಬಿಡ್ತಾಳ ಗುಂಡಮ್ಮ, ಪಿಂಕಿಗೆ ಬಿತ್ತು ಪೊರಕೆ ಏಟು!
Related image2
ಗೊಂದಲದಲ್ಲಿ Annayya Serial ವೀಕ್ಷಕರು… ಶಿವುಗೆ ಮೊದಲೇ ಮದ್ವೆಯಾಗಿ ಮಗುವಾಗಿತ್ತಾ?
35
ಶಿವುಗೆ ಸೂಪರ್‌ ನ್ಯಾಚುರಲ್‌ ಶಕ್ತಿ ಬಂತಾ?
Image Credit : zee kannada

ಶಿವುಗೆ ಸೂಪರ್‌ ನ್ಯಾಚುರಲ್‌ ಶಕ್ತಿ ಬಂತಾ?

ಶಿವುಗೆ ಕರ್ಣ ಸಾಥ್‌ ಕೊಟ್ಟಿದ್ದಾನೆ. ಶಿವು ಪೂಜೆಯನ್ನು ತಡೆಯೋಕೆ ಬಂದವರನ್ನು ಕರ್ಣ ತಡೆದಿದ್ದಾನೆ. ಒಟ್ಟಿನಲ್ಲಿ ಇಬ್ಬರು ಹೀರೋಗಳು ಸೇರಿಕೊಂಡಿದ್ದು, ವೀಕ್ಷಕರಿಗೆ ಹಬ್ಬ ಆಗಿದೆ. ಈ ಜಾತ್ರೆ ನೆಪದಲ್ಲಿ ಯಾವ ಸತ್ಯ ಹೊರಬರಲಿದೆ ಎಂದು ಕಾದು ನೋಡಬೇಕಿದೆ. ಜಾತ್ರೆಯ ನಂತರ ಶಿವು ಕೆರೆಯಿಂದ ಎದ್ದು ಎತ್ತರಕ್ಕೆ ಹಾರುತ್ತಾನೆ. ಶಿವುಗೆ ಸೂಪರ್‌ ನ್ಯಾಚುರಲ್‌ ಶಕ್ತಿ ಬಂತಾ ಎಂಬ ಡೌಟ್‌ ಕೂಡ ಬರುವುದು.

45
 ಶಿವು ಜೀವನದಲ್ಲಿ ಏನು ನಡೆದಿದೆ?
Image Credit : zee kannada

ಶಿವು ಜೀವನದಲ್ಲಿ ಏನು ನಡೆದಿದೆ?

ಶಿವು ಈ ಹಿಂದೆ ದೊಡ್ಡ ರೌಡಿಯಾಗಿದ್ದನು. ಈಗ ಮುಗ್ಧ, ಸಾಧು ಪ್ರಾಣಿ ಎನ್ನೋ ಥರ ಬದುಕುತ್ತಿದ್ದಾನೆ. ಶಿವು ಜೀವನದಲ್ಲಿ ಏನು ನಡೆದಿದೆ? ಏನಾಯ್ತು ಎಂದು ರಿವೀಲ್‌ ಆಗಬೇಕಿದೆ. ಸತ್ಯ ಗೊತ್ತಾಯ್ತು ಎಂದು ಪಾರು ಅವನಿಂದ ದೂರ ಹೋಗ್ತಾಳಾ ಎಂಬ ಕುತೂಹಲವೂ ಇದೆ.

55
ಪಾತ್ರಧಾರಿಗಳು
Image Credit : zee kannada

ಪಾತ್ರಧಾರಿಗಳು

ಶಿವು ಪಾತ್ರದಲ್ಲಿ ವಿಕಾಶ್‌ ಉತ್ತಯ್ಯ, ಕರ್ಣ ಪಾತ್ರದಲ್ಲಿ ಕಿರಣ್‌ ರಾಜ್‌, ಪಾರು ಪಾತ್ರದಲ್ಲಿ ನಿಶಾ ರವಿಕೃಷ್ಣನ್‌ ಅವರು ನಟಿಸಿದ್ದಾರೆ. ಉಳಿದಂತೆ ನಮ್ರತಾ ಗೌಡ, ಭವ್ಯಾ ಗೌಡ, ಗಾಯತ್ರಿ ಪ್ರಭಾಕರ್‌ ಅವರು ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗವನ್ನು ಅನ್ವೇಷಿಸಿ. ಚಲನಚಿತ್ರ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿಗಳಲ್ಲಿ ನಾಟಕ ಮತ್ತು ಮನರಂಜನಾ ಜಗತ್ತಿನಲ್ಲಿ ಟ್ರೆಂಡ್‌ಸ್ಪಾಟಿಂಗ್‌ನೊಂದಿಗೆ ನವೀಕೃತವಾಗಿರಿ. ತೆರೆಮರೆಯ ಕಥೆಗಳು, OTT ಬಿಡುಗಡೆಗಳು ಮತ್ತು ರೆಡ್ ಕಾರ್ಪೆಟ್ ಕ್ಷಣಗಳನ್ನು ಅನ್ವೇಷಿಸಿ. ಗ್ಲಿಟ್ಜ್, ಗ್ಲಾಮರ್ ಮತ್ತು ಮನರಂಜನೆಗೆ ಇದು ನಿಮ್ಮ ಒಂದು-ನಿಲುಗಡೆ ತಾಣವಾಗಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕರ್ಣ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ
Latest Videos
Recommended Stories
Recommended image1
BBK 12: ಅಜ್ಜಿ ಸತ್ತಾಗಲೂ ನಗ್ತಿದ್ದನಂತೆ; ಎಂಥ ಮನುಷ್ಯ? ಗಿಲ್ಲಿ ನಟ ಅಸಲಿಯತ್ತು ಬಿಚ್ಚಿಟ್ಟ Ashwini Gowda
Recommended image2
ಸೋಲು ಒಪ್ಪದ ಗಿಲ್ಲಿ ನಟನ ವಿಚಿತ್ರ ವರ್ತನೆ; ಇದುವೇ ಅಸಲಿ ಮುಖ ಎಂದ ವೀಕ್ಷಕರು, ಹತಾಶೆಯಲ್ಲಿ ಹುಳಿ ಹಿಂಡೋ ಕೆಲಸ?
Recommended image3
Bigg Boss Kannada 12: ರಘು ಮುಂದೆ ರಕ್ಷಿತಾ ಹೇಳಿದ ಮಾತಿಗೆ ಅಭಿಮಾನಿಗಳಿಂದ ಬಹುಪರಾಕ್!
Related Stories
Recommended image1
Annayya Serial: ಗಂಡನನ್ನು ಬುಟ್ಟಿಗೆ ಹಾಕಿದ್ರೆ ಸುಮ್ನೆ ಬಿಡ್ತಾಳ ಗುಂಡಮ್ಮ, ಪಿಂಕಿಗೆ ಬಿತ್ತು ಪೊರಕೆ ಏಟು!
Recommended image2
ಗೊಂದಲದಲ್ಲಿ Annayya Serial ವೀಕ್ಷಕರು… ಶಿವುಗೆ ಮೊದಲೇ ಮದ್ವೆಯಾಗಿ ಮಗುವಾಗಿತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved