MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಪೋಷಕ ಪಾತ್ರದಲ್ಲಿ ಕಿರುತೆರೆಗೆ ಎಂಟ್ರಿ, ಈಗ Lead Role ನಲ್ಲಿ ಮಿಂಚುತ್ತಿದ್ದಾರೆ ಈ ನಟರು

ಪೋಷಕ ಪಾತ್ರದಲ್ಲಿ ಕಿರುತೆರೆಗೆ ಎಂಟ್ರಿ, ಈಗ Lead Role ನಲ್ಲಿ ಮಿಂಚುತ್ತಿದ್ದಾರೆ ಈ ನಟರು

ನಟನ ಕ್ಷೇತ್ರವೇ ಹಾಗೇ ಅಲ್ವಾ? ಒಮ್ಮೆ ಯಾವುದೋ ಸಣ್ಣ ಪಾತ್ರದಲ್ಲಿ ಮಿಂಚುತ್ತಿದ್ದವರು ಇನ್ನೊಂದು ದಿನ ನಾಯಕರಾಗಿ ಎಂಟ್ರಿ ಕೊಡುತ್ತಾರೆ. ಅದಕ್ಕೆ ಉದಾಹರಣೆ ಈ ಸೀರಿಯಲ್ ಕಲಾವಿದರು. ಯಾರೆಲ್ಲಾ ಪೋಷಕ ಪಾತ್ರದಿಂದ ಲೀಡ್ ರೋಲ್ ಗೆ ಭಡ್ತಿ ಪಡೆದಿದ್ದರೆ ನೋಡೊಣ. 

1 Min read
Pavna Das
Published : Nov 15 2025, 07:57 PM IST
Share this Photo Gallery
  • FB
  • TW
  • Linkdin
  • Whatsapp
19
ಕಿರುತೆರೆ ನಟರು
Image Credit : social media

ಕಿರುತೆರೆ ನಟರು

ನಟನೆಯ ಕ್ಷೇತ್ರವೇ ಹಾಗೆ ನಿನ್ನೆ ಯಾರೂ ಗುರುತಿಸದ ಪೋಷಕ ಪಾತ್ರ ಮಾಡುತ್ತಿದ್ದವರು, ಮುಂದೊಂದು ದಿನ ನಾಯಕರಾಗಿಯೋ, ನಾಯಕಿಯಾಗಿಯೋ ಮಿಂಚುತ್ತಾರೆ. ಅಂತಹ ಕಿರುತೆರೆ ನಟರು ತುಂಬಾ ಜನ ಇದ್ದಾರೆ. ಅವರ ಲಿಸ್ಟ್ ಇಲ್ಲಿದೆ.

29
ನಮ್ರತಾ ಗೌಡ
Image Credit : Instagram

ನಮ್ರತಾ ಗೌಡ

ನಮ್ರತಾ ಗೌಡ ಬಾಲ ನಟಿಯಾಗಿ ಗುರುತಿಸಿಕೊಂಡವರು. ಇವರು ಆಕಾಶದೀಪ, ಪುಟ್ಟ ಗೌರಿಯ ಮದುವೆ ಧಾರಾವಾಹಿಯಲ್ಲಿ ಪೋಷಕ ಪಾತ್ರ ನಿರ್ವಹಿಸಿದ್ದರು. ನಾಗಿಣಿ ಸೀರಿಯಲ್ ಮೂಲಕ ನಾಯಕಿಯಾಗಿ ಮಿಂಚಿದರು.

Related Articles

Related image1
ಅರೆರೆ ಇದೇನಿದು Karna Serial ಟ್ವಿಸ್ಟ್​? ಫ್ಯಾನ್ಸ್​ ಆಸೆಯಂತೆ ನಿತ್ಯಾ-ನಿಧಿ ಇಬ್ರನ್ನೂ ಮದ್ವೆಯಾಗಿ ಬಿಟ್ನಾ?
Related image2
Amruthadhaare Serial Update: ವಠಾರದವರ ವಿರುದ್ಧ ರಣಚಂಡಿ ಅವತಾರ ಎತ್ತಿದ ಭೂಮಿಕಾ! ಮುಂದಾದದ್ದೇ ರೋಚಕ
39
ನಿಶಾ ರವಿಕೃಷ್ಣನ್
Image Credit : Nisha Ravikrishnan Instagram

ನಿಶಾ ರವಿಕೃಷ್ಣನ್

ಗಟ್ಟಿಮೇಳ ಮತ್ತು ಅಣ್ಣಯ್ಯ ಧಾರಾವಾಹಿಯಲ್ಲಿ ನಾಯಕಿಯಾಗಿ ರೌಡಿ ಬೇಬಿಯಾಗಿ ಮಿಂಚುತ್ತಿರುವ ನಿಶಾ ರವಿಕೃಷ್ಣನ್ ಸರ್ವ ಮಂಗಲ ಮಾಂಗಲ್ಯೆ ಧಾರಾವಾಹಿಯಲ್ಲಿ ಸಹ ನಟಿಯಾಗಿದ್ದರು.

49
ರಾಣವ್ ಗೌಡ
Image Credit : our own

ರಾಣವ್ ಗೌಡ

ಅಮೃತಧಾರೆ, ಕನ್ಯಾದಾನ, ವರಲಕ್ಷ್ಮೀ ಸ್ಟೋರ್ಸ್ ನಲ್ಲಿ ನಟಿಸಿದ್ದ ರಾಣವ್ ಗೌಡ, ಇದೀಗ ಮೊದಲ ಬಾರಿಗೆ ಶುಭಸ್ಯ ಶೀಘ್ರಂನಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

59
ರಾಧಾ ಭಗವತಿ
Image Credit : Instagram

ರಾಧಾ ಭಗವತಿ

ರಾಧಾ ಭಗವತಿ ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿಯ ತಂಗಿಯಾಗಿ ಹಾಗೂ ಅಮೃತಧಾರೆಯಲ್ಲಿ ಜೈದೇವ್ ಹೆಂಡತಿ ಮಲ್ಲಿಯಾಗಿ ಗುರುತಿಸಿಕೊಂಡವರು ಇದೀಗ ಭಾರ್ಗವಿ LLB ಧಾರಾವಾಹಿಯಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ.

69
ಮಾನ್ಸಿ ಜೋಷಿ
Image Credit : our own

ಮಾನ್ಸಿ ಜೋಷಿ

ನಟಿ ಮಾನ್ಸಿ ಜೋಷಿ ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ. ಪಾರು, ಮೈನಾ, ರಾಧಾ ರಮಣ ಧಾರಾವಾಹಿಯಲ್ಲಿ ಸಹ ನಟಿಯಾಗಿದ್ದ ಇವರು ಇದೀಗ ಜೋಡಿಹಕ್ಕಿಯ ನಾಯಕಿಯಾಗಿದ್ದಾರೆ.

79
ಆಶಾ ಅಯ್ಯನಾರ್
Image Credit : Instagram

ಆಶಾ ಅಯ್ಯನಾರ್

ಭಾಗ್ಯಲಕ್ಷ್ಮೀ ಸೇರಿ ಹಲವು ಧಾರಾವಾಹಿಗಳಲ್ಲಿ ಪೋಷಕ ನಟಿಯಾಗಿ ನಟಿಸಿದ್ದ ಆಶಾ ಅಯ್ಯನಾರ್ ಇದೇ ಮೊದಲ ಬಾರಿಗೆ ಆದಿ ಲಕ್ಷ್ಮೀ ಪುರಾಣ ಮೂಲಕ ನಾಯಕಿಯಾಗಿ ಭಡ್ತಿ ಪಡೆದಿದ್ದಾರೆ.

89
ಪ್ರತಿಮಾ ಠಾಕೂರ್
Image Credit : Instagram

ಪ್ರತಿಮಾ ಠಾಕೂರ್

ಮುದ್ದು ಸೊಸೆಯಲ್ಲಿ ನಾಯಕಿಯಾಗಿ ಮಿಂಚುತ್ತಿರುವ ಪ್ರತಿಮಾ ಠಾಕೂರ್ ಈ ಹಿಂದೆ ಅಂತರಪಟ ಧಾರಾವಾಹಿಯಲ್ಲಿ ನಾಯಕಿಯ ತಂಗಿಯಾಗಿ ನಟಿಸುತ್ತಿದ್ದರು.

99
ರಜನೀಶ್
Image Credit : Instagram

ರಜನೀಶ್

ಕರಿಮಣಿ ಧಾರಾವಾಹಿ ನೋಡಿದವರ ಕರ್ಣನ ಮುದ್ದು ತಮ್ಮ ಭರತ್ ನೆನೆಪು ಖಂಡಿತಾ ಇದ್ದೇ ಇರುತ್ತೆ. ಕೆಲವು ಸಿನಿಮಾಗಳಲ್ಲೂ ನಟಿಸಿದ್ದ ರಜನೀಶ್ ಈಗ ಆದಿ ಲಕ್ಷ್ಮೀ ಪುರಾಣದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸೀರಿಯಲ್ ಶೂಟಿಂಗ್
ಕನ್ನಡ ಧಾರಾವಾಹಿ
ನಿಶಾ ರವಿಕೃಷ್ಣನ್
ನಮ್ರತಾ ಗೌಡ
Latest Videos
Recommended Stories
Recommended image1
ವರ್ತೂರು ಸಂತೋಷ್​ ಘೋಷಿಸಿರೋ 10 ಲಕ್ಷ ಬಹುಮಾನ ಪಡೆಯುವ Bigg Boss 12 ಸ್ಪರ್ಧಿ ಯಾರು? ಷರತ್ತೇನು?
Recommended image2
Ashwini Gowdaರನ್ನು ಹೊಗಳುತ್ತಲೇ Bigg Boss 12 ವಿನ್ನರ್​ ಯಾರೆಂದು ಘೋಷಿಸಿಯೇ ಬಿಟ್ಟ Risha Gowda
Recommended image3
‘ಕರ್ಣ’ ತಂಡಕ್ಕೆ ಭರ್ಜರಿ ಬಾಡೂಟ ಮಾಡಿ ಬಡಿಸಿದ ನಿರ್ಮಾಪಕಿ ಶ್ರುತಿ ನಾಯ್ಡು
Related Stories
Recommended image1
ಅರೆರೆ ಇದೇನಿದು Karna Serial ಟ್ವಿಸ್ಟ್​? ಫ್ಯಾನ್ಸ್​ ಆಸೆಯಂತೆ ನಿತ್ಯಾ-ನಿಧಿ ಇಬ್ರನ್ನೂ ಮದ್ವೆಯಾಗಿ ಬಿಟ್ನಾ?
Recommended image2
Amruthadhaare Serial Update: ವಠಾರದವರ ವಿರುದ್ಧ ರಣಚಂಡಿ ಅವತಾರ ಎತ್ತಿದ ಭೂಮಿಕಾ! ಮುಂದಾದದ್ದೇ ರೋಚಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved