MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ಎಲ್ರೂ ಉಗಿದು ಓಡಿಸಿದ ಮೇಲೂ ಕನ್ನಡ ಬೇಕಾ?; ರಶ್ಮಿಕಾ ಮಂದಣ್ಣ ಮಾತು ಕೇಳಿ ನೆಟ್ಟಿಗರು ಗರಂ

ಎಲ್ರೂ ಉಗಿದು ಓಡಿಸಿದ ಮೇಲೂ ಕನ್ನಡ ಬೇಕಾ?; ರಶ್ಮಿಕಾ ಮಂದಣ್ಣ ಮಾತು ಕೇಳಿ ನೆಟ್ಟಿಗರು ಗರಂ

 ಹಿಂದಿ ಸಿನಿಮಾ ಪ್ರಚಾರ ಮಾಡೋಕೆ ಬೆಂಗಳೂರಿಗೆ ಬಂದ ರಶ್ಮಿಕಾ ಮಂದಣ್ಣ. ಕನ್ನಡ ಕೇಳಿ ತಲೆ ಕೆಟ್ಟಿದೆ ಎಂದ ನೆಟ್ಟಿಗರು... 

1 Min read
Vaishnavi Chandrashekar
Published : Nov 27 2023, 12:11 PM IST| Updated : Nov 27 2023, 03:45 PM IST
Share this Photo Gallery
  • FB
  • TW
  • Linkdin
  • Whatsapp
17

 ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ನಟಿಸಿರುವ ಅನಿಮಲ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಪ್ರಚಾರಕ್ಕೆಂದು ರಾಶ್ ಆಗಮಿಸಿದ್ದರು.

27

ಡ್ಯಾನಿಶ್ ಸೇಟ್‌ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಕನ್ನಡ ಮತ್ತು ಇಂಗ್ಲಿಷ್ ಮಿಕ್ಸ್ ಮಾಡಿ ಮಾತನಾಡಿದ್ದಾರೆ.

37

'ಮತ್ತೆ ವಾಪಸ್ ಬಂತು ಮಾಧ್ಯಮಗಳಲ್ಲಿ ಮಾತನಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಅನಿಮಲ್ ಸಿನಿಮಾ ಬಗ್ಗೆ ನಿಜ ಹೇಳಬೇಕು ಅಂದ್ರೆ...ಚಿತ್ರೀಕರಣಕ್ಕೂ 10 ದಿನ ಮುನ್ನ ನನ್ನನ್ನು ಆಯ್ಕೆ ಮಾಡಿದ್ದು'

47

'ನನ್ನ ಮ್ಯಾನೇಜರ್‌ ನನಗೆ ಕರೆ ಮಾಡಿ ನಿರ್ದೇಶಕ ಸಂದೀಪ್ ಸರ್ ನನ್ನ ಸಂಪರ್ಕ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ನನ್ನನ್ನು ನಾಯಕಯಾಗಿ ಆಯ್ಕೆ ಮಾಡಿದ್ದಾರೆ ಎಂದು ಹೇಳಿದಾಗ ಶಾಕ್ ಆಯ್ತು'

57

 'ಇರಲಿ ಆದರೂ ಒಪ್ಪಿಕೊಂಡೆ. ಸಂದೀಪ್‌ ಅವರಿಗೆ ನನ್ನ ಮೇಲಿರುವ ನಂಬಿಕೆ, ಇಡೀ ಚಿತ್ರತಂಡದ ತಜ್ಞರ ಮೇಲೆ ನನಗೆ ನಂಬಿಕೆ ಇತ್ತು..ಎಲ್ಲವೂ ಒಂದಾಗಿ ಈ ಸಿನಿಮಾ ಆಯ್ತು. ಬಹುಷ ಒಂದು ದಿನಗಳಲ್ಲಿ ಸಿನಿಮಾ ಒಪ್ಪಿಕೊಂಡೆ.'

67

'ಸಂದೀಪ್ ಒಂದೇ ಮಾತು ಹೇಳಿದ್ದು ಸಿನಿಮಾ ಹೀಗಿರುತ್ತದೆ ಹೀಗೆ ನಡೆಯಲಿದೆ ನೀನು ಮಾಡಿದರೆ ಚೆನ್ನಾಗಿರುತ್ತದೆ ಎಂದು ಖುಷಿ ಅಯ್ತು. ಮರು ದಿನ ರಣಬೀರ್ ಕಪೂರ್ ಜೊತೆ ಲುಕ್ ಟೆಸ್ಟ್‌ ನಡೆಯಿತ್ತು....ತುಂಬಾ ಕಂಫರ್ಟ್ ಮಾಡಿದರು'

77

 'ತೆರೆ ಮೇಲೆ ಜೋಡಿ ಚೆನ್ನಾಗಿದ್ದರೆ ಮಾತ್ರ ಸಿನಿಮಾ ಹಿಟ್ ಆಗುವುದು ಹೀಗಾಗಿ ಹೇಗೆದೆ ಎಂದು ಪ್ರಶ್ನೆ ಮಾಡಿದಾಗ ನಿರ್ದೇಶಕರು 'ಸೌತ್ ಮತ್ತು ನಾರ್ಥ್‌ ಒಂದೊಳ್ಳೆ ಕಾಂಬಿನೇಷನ್‌ ಆಗಿ ಚೆನ್ನಾಗಿದೆ' ಎಂದು ಹೇಳಿದರು. ಈ ತಂಡದ ಜೊತೆ ಅದ್ಭುತವಾಗಿ ಎಂಜಾಯ್ ಮಾಡಬಹುದು ಎಂದು ಒಪ್ಪಿಕೊಂಡೆ.

About the Author

VC
Vaishnavi Chandrashekar
6 ವರ್ಷಗಳ ಹಿಂದೆ ಸುವರ್ಣ ನ್ಯೂಸಲ್ಲಿ ಕೆಲಸ ಆರಂಭ. ಹಿರಿಯ ಉಪ ಸಂಪಾದಕಿ. ಕಥೆ, ಕವನ ಓದೋದು ಇಷ್ಟ. ಸೋಷಿಯಲ್ ಮೀಡಿಯಾ ತುಂಬಾ ಇಷ್ಟ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರು. ಸಿಲಿಕಾನ್ ಸಿಟಿ ಬಗ್ಗೆ ವಿಪರೀತ ಅಭಿಮಾನ, ಹೆಮ್ಮೆ. ಲೈಫ್‌ಸ್ಟೈಲ್ ಸುದ್ದಿ ಮೊದಲ ಆಯ್ಕೆ ಆಗಿತ್ತು. ಆದರೀಗ ಸಿನಿಮಾ, ಸೀರಿಯಲ್ ಕಡೆ ಹೆಚ್ಚು ಫೋಕಸ್ ಮಾಡುತ್ತೇನೆ. ಸುದ್ದಿಯ ಎಳೆ ಸಿಕ್ಕರೂ ಡೆವಲಪ್ ಮಾಡೋದು ಗೊತ್ತು. ಗಾಸಿಪ್ ಸಿಕ್ರಂತೂ ಖುಷಿಯೋ ಖುಷಿ. ಕೆಲವು ಸುದ್ದಿಗಳು ನಾನು ಬರೆದ ಮೇಲೆಯೇ ಗಾಸಿಪ್ ಆಗೋದೂ ಇದೆ.
ಬಾಲಿವುಡ್
ಸ್ಯಾಂಡಲ್‌ವುಡ್
ರಣಬೀರ್ ಕಪೂರ್
ರಶ್ಮಿಕಾ ಮಂದಣ್ಣ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved