ನಿಖಿಲ್ ಸತಿಯಾದ ರೇವತಿ, ದಾಂಪತ್ಯಕ್ಕೆ ಕಾಲಿಟ್ಟ ಜಾಗ್ವಾರ್ ಹೀರೋ!
ಜಾಗ್ವಾರ್ ನಿಖಿಲ್ ಮತ್ತು ರೇವತಿ ಮದುವೆ ಅದ್ದೂರಿ ಆಗಿಯೇ ನಡೆದಿದೆ. ಕಡಿಮೆ ಜನರ ಮಧ್ಯೆ ಗೌಡ ಸಂಪ್ರದಾಯದಂತೆ ಶಾಸ್ತ್ರೊಕ್ತವಾಗಿ ಈ ಜೋಡಿ ಸಪ್ತಪದಿ ತುಳಿದಿದೆ.ಯಾರೆಲ್ಲ ಬಂದಿದ್ದರು. ಹೇಗೆಲ್ಲ ಇತ್ತು ಮದುವೆ ಸಂಭ್ರಮ. ನೋಡಿ ಫೋಟೋಗಳಲ್ಲಿ...

<p>ನಿಖಿಲ್ ಜೀವನದಲ್ಲಿ ರೇವತಿ ಜೀವನ ಸಂಗಾತಿಯಾಗಿ ಕಾಲಿಟ್ಟಿದ್ದಾರೆ. ಕೆಲವೇ ಕೆಲವು ಗುರು-ಹಿರಿಯರ ಸಮ್ಮುಖದಲ್ಲಿ ಈ ಜೋಡಿ ಸತಿ ಪತಿಯಾಗಿದೆ.</p>
ನಿಖಿಲ್ ಜೀವನದಲ್ಲಿ ರೇವತಿ ಜೀವನ ಸಂಗಾತಿಯಾಗಿ ಕಾಲಿಟ್ಟಿದ್ದಾರೆ. ಕೆಲವೇ ಕೆಲವು ಗುರು-ಹಿರಿಯರ ಸಮ್ಮುಖದಲ್ಲಿ ಈ ಜೋಡಿ ಸತಿ ಪತಿಯಾಗಿದೆ.
<p>ಶುಭ ಶುಕ್ರವಾರದ ಈ ಶುಭ ದಿನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಮಾರಸ್ವಾಮಿ ಪುತ್ರ. </p>
ಶುಭ ಶುಕ್ರವಾರದ ಈ ಶುಭ ದಿನವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಮಾರಸ್ವಾಮಿ ಪುತ್ರ.
<p>ಮದುವೆ ಸರಳವಾಗಿ, ಕಡಿಮೆ ಜನರ ಸಮ್ಮುಖದಲ್ಲಿ ನಡೆದರೂ, ಅದ್ಧೂರಿಯಾಗಿಯೇ ಇತ್ತು.</p>
ಮದುವೆ ಸರಳವಾಗಿ, ಕಡಿಮೆ ಜನರ ಸಮ್ಮುಖದಲ್ಲಿ ನಡೆದರೂ, ಅದ್ಧೂರಿಯಾಗಿಯೇ ಇತ್ತು.
<p>ನಿಖಿಲ್ ಮತ್ತು ರೇವತಿ ಮದುವೆ ನಿಗದಿ ಪಡಿಸಿದ ದಿನವೇ ನೆರವೇರಿದೆ. ಆದರೆ, ಅಂದು ಕೊಂಡ ಆ ಜನ ಸಾಗರದ ಮುಂದೆ ನಡೆದಿಲ್ಲ.</p>
ನಿಖಿಲ್ ಮತ್ತು ರೇವತಿ ಮದುವೆ ನಿಗದಿ ಪಡಿಸಿದ ದಿನವೇ ನೆರವೇರಿದೆ. ಆದರೆ, ಅಂದು ಕೊಂಡ ಆ ಜನ ಸಾಗರದ ಮುಂದೆ ನಡೆದಿಲ್ಲ.
<p>ನಿಖಿಲ್ ಮತ್ತು ರೇವತಿ ಮದುವೆ ನಿಗದಿ ಪಡಿಸಿದ ದಿನವೇ ನೆರವೇರಿದೆ. ಆದರೆ, ಅಂದು ಕೊಂಡ ಆ ಜನ ಸಾಗರದ ಮುಂದೆ ನಡೆದಿಲ್ಲ</p>
ನಿಖಿಲ್ ಮತ್ತು ರೇವತಿ ಮದುವೆ ನಿಗದಿ ಪಡಿಸಿದ ದಿನವೇ ನೆರವೇರಿದೆ. ಆದರೆ, ಅಂದು ಕೊಂಡ ಆ ಜನ ಸಾಗರದ ಮುಂದೆ ನಡೆದಿಲ್ಲ
<p>ನಿಖಿಲ್ ಮದುವೆ ಅತೀ ವೈಭದಿಂದಲೇ ಪ್ಲಾನ್ ಆಗಿತ್ತು. ರಾಮನಗರದ ಜಾನಪದ ಲೋಕದ ಬಳಿ ಅದ್ದೂರಿ ತಯಾರಿ ನಡೆದಿತ್ತು. </p>
ನಿಖಿಲ್ ಮದುವೆ ಅತೀ ವೈಭದಿಂದಲೇ ಪ್ಲಾನ್ ಆಗಿತ್ತು. ರಾಮನಗರದ ಜಾನಪದ ಲೋಕದ ಬಳಿ ಅದ್ದೂರಿ ತಯಾರಿ ನಡೆದಿತ್ತು.
<p>ನಿಖಿಲ್ ಮದುವೆ ಅತೀ ವೈಭದಿಂದಲೇ ಪ್ಲಾನ್ ಆಗಿತ್ತು. ರಾಮನಗರದ ಜಾನಪದ ಲೋಕದ ಬಳಿ ಅದ್ದೂರಿ ತಯಾರಿ ನಡೆದಿತ್ತು. </p>
ನಿಖಿಲ್ ಮದುವೆ ಅತೀ ವೈಭದಿಂದಲೇ ಪ್ಲಾನ್ ಆಗಿತ್ತು. ರಾಮನಗರದ ಜಾನಪದ ಲೋಕದ ಬಳಿ ಅದ್ದೂರಿ ತಯಾರಿ ನಡೆದಿತ್ತು.
<p>ಬೆಂಗಳೂರಿನ ಜೆ.ಪಿ.ಜನಗರದ ಮನೆಯಲ್ಲಿಯೇ ಕುಮಾರಸ್ವಾಮಿ-ಅನಿತಾ ದಂಪತಿ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದಾರೆ.</p>
ಬೆಂಗಳೂರಿನ ಜೆ.ಪಿ.ಜನಗರದ ಮನೆಯಲ್ಲಿಯೇ ಕುಮಾರಸ್ವಾಮಿ-ಅನಿತಾ ದಂಪತಿ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದಾರೆ.
<p>ನಿಖಿಲ್ ಮತ್ತು ರೇವತಿ ಮದುವೆಗೆ ಹೆಚ್ಚು ಜನರೇ ಇರಲ್ಲಿಲ್ಲ ಎನ್ನುತ್ತಾರೆ. ಆದರೆ, ಫಾರ್ಮ್ ಹೌಸ್ ಪ್ರವೇಶಿಸಿದ ವಾಹನಗಳ ಲೆಕ್ಕ 150 ಅನ್ನೊ ಗುಸುಗುಸು ಕೂಡ ಇದೆ.</p>
ನಿಖಿಲ್ ಮತ್ತು ರೇವತಿ ಮದುವೆಗೆ ಹೆಚ್ಚು ಜನರೇ ಇರಲ್ಲಿಲ್ಲ ಎನ್ನುತ್ತಾರೆ. ಆದರೆ, ಫಾರ್ಮ್ ಹೌಸ್ ಪ್ರವೇಶಿಸಿದ ವಾಹನಗಳ ಲೆಕ್ಕ 150 ಅನ್ನೊ ಗುಸುಗುಸು ಕೂಡ ಇದೆ.
<p>ಅರಿಶಿನ ಶಾಸ್ತ್ರದಿಂದ ಹಿಡಿದು, ಪ್ರತಿಯೊಂದೂ ಶಾಸ್ತ್ರವೂ ನಡೆದಿತ್ತು. </p>
ಅರಿಶಿನ ಶಾಸ್ತ್ರದಿಂದ ಹಿಡಿದು, ಪ್ರತಿಯೊಂದೂ ಶಾಸ್ತ್ರವೂ ನಡೆದಿತ್ತು.
<p>ಮಂಡ್ಯ ಎಂಪಿ ಮಾಡಬೇಕೆಂದು ಕುಮಾರಸ್ವಾಮಿ ಕನಸು ನೆರವೇರಲಿಲ್ಲ. ದೊಡ್ಡ ಫಿಲ್ಮ್ ಹೀರೋ ಮಾಡಬೇಕೆಂಬ ಕನಸೂ ಇನ್ನು ನನಸಾಗಿಲ್ಲ. ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಯೋಗವೂ ಮಾಜಿ ಸಿಎಂಗೆ ಬರಲಿಲ್ಲವೆಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. </p>
ಮಂಡ್ಯ ಎಂಪಿ ಮಾಡಬೇಕೆಂದು ಕುಮಾರಸ್ವಾಮಿ ಕನಸು ನೆರವೇರಲಿಲ್ಲ. ದೊಡ್ಡ ಫಿಲ್ಮ್ ಹೀರೋ ಮಾಡಬೇಕೆಂಬ ಕನಸೂ ಇನ್ನು ನನಸಾಗಿಲ್ಲ. ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಯೋಗವೂ ಮಾಜಿ ಸಿಎಂಗೆ ಬರಲಿಲ್ಲವೆಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ.
<p>ಮದುಮಗನಾಗಿ ನಿಖಿಲ್ ಮಿಂಚಿದ್ದು ಹೀಗೆ.</p>
ಮದುಮಗನಾಗಿ ನಿಖಿಲ್ ಮಿಂಚಿದ್ದು ಹೀಗೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.