ಚಿರು ನೆರಳಿನಲ್ಲಿ ಮೇಘನಾಗೆ ಸೀಮಂತ, ಮನೆ ಮಂದಿಯೆಲ್ಲ ಭಾಗಿ
ಬೆಂಗಳೂರು(ಅ. 04) ನಟಿ, ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಗೆ ಸೀಮಂತ ಕಾರ್ಯ ನೆರವೇರಿಸಲಾಗಿದೆ. ಹೃದಯಾಘಾತದಿಂದ ಅಗಲಿದ ಪತಿ ಚಿರಂಜೀವಿ ಅವರ ಕಟೌಟ್ ಇಟ್ಟುಕೊಂಡು ಸೀಮಂತ ನೆರವೇರಿಸಲಾಗಿದೆ.
16

<p>ಮೇಘನಾ ರಾಜ್ ಅವರಿಗೆ ಸರಳವಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ.</p>
ಮೇಘನಾ ರಾಜ್ ಅವರಿಗೆ ಸರಳವಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ.
Add Asianetnews Kannada as a Preferred Source

26
<p>ಸಂಪ್ರದಾಯದ ಕಾರಣಕ್ಕೆ ಸೀಮಂತ ಮಾಡಲಾಗಿದೆ.</p>
ಸಂಪ್ರದಾಯದ ಕಾರಣಕ್ಕೆ ಸೀಮಂತ ಮಾಡಲಾಗಿದೆ.
36
<p>ತಂದೆ ಸುಂದರ್ ರಾಜ್ , ತಾಯಿ ಪ್ರಮಿಳಾ ಮಗಳನ್ನು ಆಶೀರ್ವದಿಸಿದ್ದಾರೆ.</p>
ತಂದೆ ಸುಂದರ್ ರಾಜ್ , ತಾಯಿ ಪ್ರಮಿಳಾ ಮಗಳನ್ನು ಆಶೀರ್ವದಿಸಿದ್ದಾರೆ.
46
<p>ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಅಗಲಿದ್ದು ಮೇಘನಾ ಅವರಿಗೆ ಅವಳಿ ಮಗುವಾಗಿದೆ ಎಂಬ ವದಂತಿ ಸಹ ಹರಿದಾಡಿತ್ತು.</p>
ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಅಗಲಿದ್ದು ಮೇಘನಾ ಅವರಿಗೆ ಅವಳಿ ಮಗುವಾಗಿದೆ ಎಂಬ ವದಂತಿ ಸಹ ಹರಿದಾಡಿತ್ತು.
56
<p>ಈ ಬಗ್ಗೆ ಸ್ವತ ಸ್ಪಷ್ಟನೆ ನೀಡಿದ್ದ ಮೇಘನಾ ಮಗುವಾಗಿದ್ದು ಸುಳ್ಳು ಸುದ್ದಿ ಎಂದು ಹೇಳಿದ್ದರು.</p>
ಈ ಬಗ್ಗೆ ಸ್ವತ ಸ್ಪಷ್ಟನೆ ನೀಡಿದ್ದ ಮೇಘನಾ ಮಗುವಾಗಿದ್ದು ಸುಳ್ಳು ಸುದ್ದಿ ಎಂದು ಹೇಳಿದ್ದರು.
66
<p>ಚಿರಂಜೀವಿ ಸರ್ಜಾ ಅವರ ಪೋಟೋದೊಂದಿಗೆ ಮೇಘನಾ ರಾಜ್</p>
ಚಿರಂಜೀವಿ ಸರ್ಜಾ ಅವರ ಪೋಟೋದೊಂದಿಗೆ ಮೇಘನಾ ರಾಜ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos