ರಕ್ತದಾನ ಮಾಡುವ ಮೂಲಕ ಜನ್ಮದಿನ ಆಚರಿಸಿಕೊಂಡ ಕಿರುತೆರೆ ನಟಿ ಯಮುನಾ ಶ್ರೀನಿಧಿ!
ಕಿರುತೆರೆ ಹಾಗೂ ಬೆಳ್ಳಿತೆರೆ ನಟಿ ಯಮುನಾ ಶ್ರೀನಿಧಿ ಈ ವರ್ಷ ಹುಟ್ಟು ಹಬ್ಬವನ್ನು ತುಂಬಾನೇ ಸ್ಪೆಷಲ್ ಆಗಿ ಆಚರಿಸಿಕೊಂಡಿದ್ದಾರೆ. ರಕ್ತದಾನ ಮಾಡುವಂತೆ ಜನರಲ್ಲಿಯೂ ಮನವಿ ಮಾಡಿಕೊಂಡಿದ್ದಾರೆ.

<p>ನಟಿ, ಅಂತಾರಾಷ್ಟ್ರೀಯ ಮಟ್ಟದ ಶಾಸ್ತ್ರೀಯ ನೃತ್ಯಗಾತಿ ಯಮುನಾ ಶ್ರೀನಿಧಿ ಅವರು ಜನ್ಮದಿನದಂದು ರಕ್ತದಾನ ಮಾಡಿದ್ದಾರೆ.</p>
ನಟಿ, ಅಂತಾರಾಷ್ಟ್ರೀಯ ಮಟ್ಟದ ಶಾಸ್ತ್ರೀಯ ನೃತ್ಯಗಾತಿ ಯಮುನಾ ಶ್ರೀನಿಧಿ ಅವರು ಜನ್ಮದಿನದಂದು ರಕ್ತದಾನ ಮಾಡಿದ್ದಾರೆ.
<p>ಈ ಮಹಾಮಾರಿ ಸಮಯದಲ್ಲಿ ಜೀವ ಉಳಿಸಲು ರಕ್ತದ ಅಗತ್ಯವಿರುವುದರಿಂದ ಸಾಮಾಜಿಕ ಕಳಕಳಿಯನ್ನು ಈ ಮೂಲಕ ತಿಳಿಸಿದ್ದಾರೆ.</p>
ಈ ಮಹಾಮಾರಿ ಸಮಯದಲ್ಲಿ ಜೀವ ಉಳಿಸಲು ರಕ್ತದ ಅಗತ್ಯವಿರುವುದರಿಂದ ಸಾಮಾಜಿಕ ಕಳಕಳಿಯನ್ನು ಈ ಮೂಲಕ ತಿಳಿಸಿದ್ದಾರೆ.
<p>'ಸಾಮಾಜಿಕ ಕಾಳಜಿಗೆ ಪ್ರತಿಕ್ರಿಯಿಸುವ ಮನಸ್ಸಿಗೆ ಎನ್ಸಿಸಿ ತರಬೇತಿ ಅಡಿಪಾಯ ಹಾಕಿದೆ. ನನ್ನ ಎನ್ಸಿಸಿ ದಿನಗಳಲ್ಲಿ ನಾನು 18 ವರ್ಷ ವಯಸ್ಸಿನವಳಾಗಿದ್ದಾಗ ರಕ್ತದಾನಕ್ಕೆ ಪರಿಚಯಿಸಲ್ಪಟ್ಟೆ ಮತ್ತು ಇನ್ನೂ ಮುಂದುವರಿಯುತ್ತಿದ್ದೇನೆ' ಎಂದಿದ್ದಾರೆ ಯಮುನಾ ಶ್ರೀನಿಧಿ.</p>
'ಸಾಮಾಜಿಕ ಕಾಳಜಿಗೆ ಪ್ರತಿಕ್ರಿಯಿಸುವ ಮನಸ್ಸಿಗೆ ಎನ್ಸಿಸಿ ತರಬೇತಿ ಅಡಿಪಾಯ ಹಾಕಿದೆ. ನನ್ನ ಎನ್ಸಿಸಿ ದಿನಗಳಲ್ಲಿ ನಾನು 18 ವರ್ಷ ವಯಸ್ಸಿನವಳಾಗಿದ್ದಾಗ ರಕ್ತದಾನಕ್ಕೆ ಪರಿಚಯಿಸಲ್ಪಟ್ಟೆ ಮತ್ತು ಇನ್ನೂ ಮುಂದುವರಿಯುತ್ತಿದ್ದೇನೆ' ಎಂದಿದ್ದಾರೆ ಯಮುನಾ ಶ್ರೀನಿಧಿ.
<p>ಪುನೀತ್ ರಾಜ್ಕುಮಾರ್ ಅಭಿನಯದ 'ಯುವರತ್ನ' ಚಿತ್ರದಲ್ಲಿ ಕ್ರೀಡಾ ವಿಭಾಗದ ಮುಖ್ಯಸ್ಥೆಯಾಗಿ ಅಭಿನಯಿಸಿದ್ದಾರೆ.</p>
ಪುನೀತ್ ರಾಜ್ಕುಮಾರ್ ಅಭಿನಯದ 'ಯುವರತ್ನ' ಚಿತ್ರದಲ್ಲಿ ಕ್ರೀಡಾ ವಿಭಾಗದ ಮುಖ್ಯಸ್ಥೆಯಾಗಿ ಅಭಿನಯಿಸಿದ್ದಾರೆ.
<p>ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮನಸಾರೆ' ಧಾರಾವಾಹಿಯಲ್ಲಿ ವಾಸುಕಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. </p>
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮನಸಾರೆ' ಧಾರಾವಾಹಿಯಲ್ಲಿ ವಾಸುಕಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.
<p>ನಟಿ ಯಮುನಾ ಶ್ರೀನಿಧಿಯವರು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ರಕ್ತನಿಧಿಗಳಲ್ಲಿ ರಕ್ತದ ಅಭಾವಕ್ಕೆ ಸ್ಪಂದಿಸಿ, ಸ್ವಇಚ್ಛೆಯಿಂದ ರಕ್ತದಾನವನ್ನು ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ.</p>
ನಟಿ ಯಮುನಾ ಶ್ರೀನಿಧಿಯವರು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ರಕ್ತನಿಧಿಗಳಲ್ಲಿ ರಕ್ತದ ಅಭಾವಕ್ಕೆ ಸ್ಪಂದಿಸಿ, ಸ್ವಇಚ್ಛೆಯಿಂದ ರಕ್ತದಾನವನ್ನು ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ.
<p>ನಾರಾಯಣ ಹೃದಯಾಲಯದ ಸಂಸ್ಥಾಪಕರಾದ ಹೆಸರಾಂತ ವೈದ್ಯರಾದ ಪದ್ಮಭೂಷಣ ಡಾ|| ದೇವಿಶೆಟ್ಟಿ ಅವರು ಶ್ಲಾಘಿಸಿದ್ದಾರೆ</p>
ನಾರಾಯಣ ಹೃದಯಾಲಯದ ಸಂಸ್ಥಾಪಕರಾದ ಹೆಸರಾಂತ ವೈದ್ಯರಾದ ಪದ್ಮಭೂಷಣ ಡಾ|| ದೇವಿಶೆಟ್ಟಿ ಅವರು ಶ್ಲಾಘಿಸಿದ್ದಾರೆ