ಸಚ್ಚಿದಾನಂದ ಆಶ್ರಮದ ಶುಕವನಕ್ಕೆ ನಟ ದರ್ಶನ್ ಭೇಟಿ!
ಜನತಾ ಕರ್ಫ್ಯೂ ಸಮಯದಲ್ಲಿ ಚಾಲೆಂಜಿಂಗ್ ದರ್ಶನ್ ಮೈಸೂರು ಸಮೀಪದ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಶುಕವನಕ್ಕೆ ಭೇಟಿ ನೀಡಿದ್ದಾರೆ.
16

<p>ಮೈಸೂರಿನ ತೋಟದ ಮನೆಯಲ್ಲಿ ಸಮಯ ಕಳೆಯುತ್ತಿರುವ ನಟ ದರ್ಶನ್.</p>
ಮೈಸೂರಿನ ತೋಟದ ಮನೆಯಲ್ಲಿ ಸಮಯ ಕಳೆಯುತ್ತಿರುವ ನಟ ದರ್ಶನ್.
26
<p>ಈ ವೇಳೆ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. </p>
ಈ ವೇಳೆ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
36
<p>ನಟ ದರ್ಶನ್ ಹಾಗೂ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಗಿಳಿಗಳ ಆರೈಕೆ ಮಾಡಿದ್ದಾರೆ.</p>
ನಟ ದರ್ಶನ್ ಹಾಗೂ ಹಿರಿಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಗಿಳಿಗಳ ಆರೈಕೆ ಮಾಡಿದ್ದಾರೆ.
46
<p>ಗಣಪತಿ ಸಚ್ಚಿದಾನಂದ ಶ್ರೀಗಳ ಜೊತೆ ಸಮಯ ಕಳೆದು, ಕುಶಲೋಪರಿ ಆರೋಗ್ಯ ವಿಚಾರಿಸಿದ್ದಾರೆ.</p>
ಗಣಪತಿ ಸಚ್ಚಿದಾನಂದ ಶ್ರೀಗಳ ಜೊತೆ ಸಮಯ ಕಳೆದು, ಕುಶಲೋಪರಿ ಆರೋಗ್ಯ ವಿಚಾರಿಸಿದ್ದಾರೆ.
56
<p>ದರ್ಶನ್ಗೆ ಪ್ರಾಣಿ-ಪಕ್ಷಗಳೆಂದರೆ ತುಂಬಾನೇ ಇಷ್ಟ.</p>
ದರ್ಶನ್ಗೆ ಪ್ರಾಣಿ-ಪಕ್ಷಗಳೆಂದರೆ ತುಂಬಾನೇ ಇಷ್ಟ.
66
<p>ಬಿಡುವಿನ ಸಮಯದಲ್ಲಿ ತಮ್ಮ ತೋಟದ ಪ್ರಾಣಿಗಳ ಜೊತೆ ಸಮಯ ಕಳೆಯುತ್ತಾರೆ, ಇಲ್ಲವಾದರೆ ಅರಣ್ಯಕ್ಕೆ ಭೇಟಿ ನೀಡುತ್ತಾರೆ.</p>
ಬಿಡುವಿನ ಸಮಯದಲ್ಲಿ ತಮ್ಮ ತೋಟದ ಪ್ರಾಣಿಗಳ ಜೊತೆ ಸಮಯ ಕಳೆಯುತ್ತಾರೆ, ಇಲ್ಲವಾದರೆ ಅರಣ್ಯಕ್ಕೆ ಭೇಟಿ ನೀಡುತ್ತಾರೆ.
Latest Videos