MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • Vineesh Darshan: ಅಪ್ಪನ ಹಾದಿಯಲ್ಲೇ ಪುತ್ರ; ದರ್ಶನ್ ರೀತಿಯಲ್ಲೇ ಇದನ್ನೂ ಕಲಿತ ವಿನೀಶ್..! ಸ್ಟಾರ್ ಆಗ್ತಾರಾ ಸ್ಟಾರ್ ಪುತ್ರ?

Vineesh Darshan: ಅಪ್ಪನ ಹಾದಿಯಲ್ಲೇ ಪುತ್ರ; ದರ್ಶನ್ ರೀತಿಯಲ್ಲೇ ಇದನ್ನೂ ಕಲಿತ ವಿನೀಶ್..! ಸ್ಟಾರ್ ಆಗ್ತಾರಾ ಸ್ಟಾರ್ ಪುತ್ರ?

Actor Darshan Son Vineesh: ನೂಲಿನಂತೆ ಸೀರೆ ತಾಯಿಯಂತೆ ಮಕ್ಕಳು ಅನ್ನೋ ಮಾತು ಎಲ್ಲರಿಗೂ ಗೊತ್ತಿರೋದೇ. ಆದ್ರೆ ದರ್ಶನ್ ಪುತ್ರ ವಿನೀಶ್ ವಿಚಾರದಲ್ಲಿ ಇದು ಕೊಂಚ ಭಿನ್ನ. ಹುಟ್ಟುತ್ತಲ್ಲೇ ಬಂಗಾರದ ಚಮಚ ಬಾಯಿಯಲ್ಲಿ ಇಟ್ಟುಕೊಂಡು ಬೆಳೆದ ದರ್ಶನ್ ಪುತ್ರ, ಥೇಟ್ ಅವರ ಅಪ್ಪನಂತೆಯೇ ಐಶಾರಾಮಿ ಕಾರುಗಳ ಪ್ರಿಯ. 

1 Min read
Author : Padmashree Bhat
Published : Apr 21 2026, 12:43 PM IST
Share this Photo Gallery
  • FB
  • TW
  • Linkdin
  • Whatsapp
15
ಕುದುರೆಗಳನ್ನು ಓಡಿಸೋದ್ರಲ್ಲಿ ವಿನೀಶ್ ನಿಸ್ಸೀಮ
Image Credit : instagram

ಕುದುರೆಗಳನ್ನು ಓಡಿಸೋದ್ರಲ್ಲಿ ವಿನೀಶ್ ನಿಸ್ಸೀಮ

ಪ್ರಾಣಿಗಳ ಜೊತೆ ಸಮಯ ಕಳೆಯೋದು ಕೂಡ ಇಷ್ಟದ ವಿಷಯ. ಅದ್ರಲ್ಲೂ ಕುದುರೆಗಳೆಂದರೆ ಪಂಚಪ್ರಾಣ.

ದರ್ಶನ್ ಜೈಲಿನಲ್ಲಿರೋವಾಗ ಅವರ ಫಾರ್ಮ್ ಹೌಸ್ ಮೆಂಟೈನ್ ಹೇಗೆ ಆಗುತ್ತೆ? ಅವರ ಬಳಿ ಇರೋ ಕುದುರೆಗಳ ಗತಿಯೇನು ಅನ್ನೋದಕ್ಕೂ ಉತ್ತರ ದರ್ಶನ್ ಪುತ್ರನೇ! ಅವರ ಅಪ್ಪನಂತೆಯೇ ವಿನೀಶ್ ಕೂಡ ಕುದುರೆಗಳನ್ನು ಓಡಿಸೋದ್ರಲ್ಲಿ ನಿಸ್ಸೀಮ. ಸಮಯ ಸಿಕ್ಕಾಗ ಕುದುರೆಗಳ ದೇಖರೇಕೆಯಲ್ಲೇ ಸಮಯ ವ್ಯಯಿಸೋದು ಆತನಿಗೆ ಪ್ರಿಯ.

25
ಕುದುರೆ ಸವಾರಿ ಪಾಠ ಮಾಡ್ತಿರೋ ಗೌತಮ್
Image Credit : instagram

ಕುದುರೆ ಸವಾರಿ ಪಾಠ ಮಾಡ್ತಿರೋ ಗೌತಮ್

ದರ್ಶನ್ ಪುತ್ರ ವಿನೀಶ್‌ಗೆ ಚಿಕ್ಕಬಳ್ಳಾಪುರದ ಅನಿಮಲ್ ಲವರ್ ಗೌತಮ್ ಸದ್ಯ ಕುದುರೆ ತರಬೇತಿಯನ್ನು ಕೊಡ್ತಿದ್ದಾರೆ. ಬರೋಬ್ಬರಿ 16 ಕುದುರೆ, 16 ನಾಟಿ ಹಸುಗಳನ್ನು ಸಾಕಿರುವ ಗೌತಮ್, ವಿನೀಶ್‌ಗೂ ಪ್ರಾಣಿಗಳನ್ನು ಹೇಗೆ ನೋಡಿಕೋಳ್ಳಬೇಕು ಅನ್ನೋದನ್ನ ತಿಳಿಸಿ ಕೊಡ್ತಿದ್ದಾರೆ.

Related Articles

Related image1
ಮಾಧ್ಯಮಗಳ ವಿರುದ್ಧ ಪರಪ್ಪನ ಅಗ್ರಹಾರ ಜೈಲಿನಿಂದಲೇ ಸೇಡು ತೀರಿಸಿಕೊಳ್ಳುವ ಯತ್ನದಲ್ಲಿ ದರ್ಶನ್‌!
Related image2
Kanakapura Srinivas: ಪುನೀತ್‌, ದರ್ಶನ್‌ ಅಭಿಮಾನಿಗಳ ಕ್ಷಮೆ ಕೇಳಿದ ಕನಕಪುರ ಶ್ರೀನಿವಾಸ್‌ | ಏನಿದು ವಿವಾದ?
35
ಚಿಕ್ಕಬಳ್ಳಾಪುರದಲ್ಲಿ ವಿನೀಶ್‌ ದರ್ಶನ್
Image Credit : instagram

ಚಿಕ್ಕಬಳ್ಳಾಪುರದಲ್ಲಿ ವಿನೀಶ್‌ ದರ್ಶನ್

ವಿನೀಶ್ ಲಭ್ಯರಿದ್ದಾಗ ತಮ್ಮ ಸಮಯ ನೋಡಿಕೊಂಡು ಕುದರೆ ಓಡಿಸೋದನ್ನ ಗೌತಮ್ ಕಲಿಸಿಕೊಡ್ತಾರೆ. ಚಿಂತಾಮಣಿ ತಾಲೂಕಿನ ನಾರಾಯಣ ಹಳ್ಳಿಯ ಗೌತಮ್ ತೋಟಕ್ಕೆ ಬಂದು ವಿನೀಶ್, ಕುದುರೆ ಓಡಿಸೋದನ್ನ ಕಲಿತಿದ್ದಾರೆ.

45
ಮಗನ ಬಗ್ಗೆ ದರ್ಶನ್‌ ಅಂದು ಹೇಳಿದ್ದೇನು?
Image Credit : instagram

ಮಗನ ಬಗ್ಗೆ ದರ್ಶನ್‌ ಅಂದು ಹೇಳಿದ್ದೇನು?

ನನ್ನ ಮಗನಿಗೆ ಪ್ರಾಣಿ ಪಕ್ಷಿ ಎಂದರೆ ತುಂಬ ಇಷ್ಟ. ಅವನು ಬೇಸಿಕ್‌ ಕಲಿಯಬೇಕು, ಎಲ್ಲವೂ ಗೊತ್ತಿರಬೇಕು, ಮೊದಲು ಕಷ್ಟಪಡಲಿ ಎಂದು ದರ್ಶನ್‌ ಅವರೇ ಕೆಲ ವರ್ಷಗಳ ಹಿಂದೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

55
ಅಪ್ಪನ ಒಳ್ಳೇ ಗುಣ ಕಲಿತರೆ ಚೆನ್ನ!
Image Credit : instagram

ಅಪ್ಪನ ಒಳ್ಳೇ ಗುಣ ಕಲಿತರೆ ಚೆನ್ನ!

ಒಟ್ಟಿನಲ್ಲಿ ಅಪ್ಪನ ಉತ್ತಮ ಗುಣಗಳನ್ನಷ್ಟೇ ಅಳವಡಿಕೊಂಡರೆ ವಿನೀಶ್ ಕೂಡ ದೊಡ್ಡ ಸ್ಟಾರ್ ಆಗ್ತಾರೆ ಅಂತ ಅವರ ಅಭಿಮಾನಿಗಳು ಭರವಸೆ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ದರ್ಶನ್ ತೂಗುದೀಪ
ಸ್ಯಾಂಡಲ್‌ವುಡ್
ಪ್ರಾಣಿ

Latest Videos
Recommended Stories
Recommended image1
ಎಂದೂ ಕಂಡಿರದ ಹೊಸ ಅವತಾರದಲ್ಲಿ ರುಕ್ಕು…. ಸಪ್ತಮಿ ಗೌಡ ಸೇರಿ, ಟಾಕ್ಸಿಕ್ ನಿರ್ದೇಶಕಿಯೂ ಫಿದಾ
Recommended image2
‌Sher Movie: ಇದುವರೆಗೂ ಕಾಣಿಸಿಕೊಳ್ಳದ ಪೋಷಾಕು ಧರಿಸಿದ ಕಿರುತೆರೆಯ ಕರ್ಣ, ನಟ ಕಿರಣ್‌ ರಾಜ್!
Recommended image3
Elra Kaleleyutte Kala Movie: ರಾಜ್‌ಕುಮಾರ್‌ ಹುಟ್ಟುಹಬ್ಬದಂದು ಚಂದನ್‌ ಶೆಟ್ಟಿ ಬಹುದಿನದ ಕನಸು ನನಸಾಗುತ್ತೆ!
Related Stories
Recommended image1
ಮಾಧ್ಯಮಗಳ ವಿರುದ್ಧ ಪರಪ್ಪನ ಅಗ್ರಹಾರ ಜೈಲಿನಿಂದಲೇ ಸೇಡು ತೀರಿಸಿಕೊಳ್ಳುವ ಯತ್ನದಲ್ಲಿ ದರ್ಶನ್‌!
Recommended image2
Kanakapura Srinivas: ಪುನೀತ್‌, ದರ್ಶನ್‌ ಅಭಿಮಾನಿಗಳ ಕ್ಷಮೆ ಕೇಳಿದ ಕನಕಪುರ ಶ್ರೀನಿವಾಸ್‌ | ಏನಿದು ವಿವಾದ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved