ನೊಂದವರ ನೆರವಿಗೆ ನಿಂತ ಶರ್ಮಿಳಾ, ಅನಾಥ ಮಕ್ಕಳಿಗೆ ಆಹಾರ
ಬೆಂಗಳೂರು(ಮೇ 28) ಕೊರೋನಾದಿಂದ ಚೇತರಿಸಿಕೊಂಡ ನಂತರ ನಟಿ ಶರ್ಮಿಳಾ ಮಾಂಡ್ರೆ ಕೊರೋನಾ ಸಂಕಷ್ಟಕ್ಕೆ ಗುರಿಯಾದವರ ನೆರವಿಗೆ ನಿಂತಿದ್ದಾರೆ. ಲಾಕ್ ಡೌನ್ ಪರಿಣಾಮ ಸಮಸ್ಯೆ ಎದುರಿಸುತ್ತಿರುವವರಿಗೆ ಆಹಾರ ನೀಡಿದ್ದಾರೆ.

<p>ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಕುಟುಂಬ ಸಹ ಕೊರೋನಾದಿಂದ ಚೇತರಿಸಿಕೊಂಡಿತ್ತು. </p>
ಸ್ಯಾಂಡಲ್ ವುಡ್ ನಟಿ ಶರ್ಮಿಳಾ ಕುಟುಂಬ ಸಹ ಕೊರೋನಾದಿಂದ ಚೇತರಿಸಿಕೊಂಡಿತ್ತು.
<p>ನನ್ನ ಜತೆ ಇಡೀ ಕುಟುಂಬ ಕ್ವಾರಂಟೈನ್ ಆಗಿದೆ ಎಂದು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ತಿಳಿಸಿದ್ದರು.</p>
ನನ್ನ ಜತೆ ಇಡೀ ಕುಟುಂಬ ಕ್ವಾರಂಟೈನ್ ಆಗಿದೆ ಎಂದು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ತಿಳಿಸಿದ್ದರು.
<p>ಕೊರೋನಾ ಎರಡನೇ ಅಲೆ ಆವರಿಸಿಕೊಂಡಿದ್ದು ಹಲವರ ಬದುಕನ್ನು ಕಿತ್ತುಕೊಂಡಿದೆ.</p>
ಕೊರೋನಾ ಎರಡನೇ ಅಲೆ ಆವರಿಸಿಕೊಂಡಿದ್ದು ಹಲವರ ಬದುಕನ್ನು ಕಿತ್ತುಕೊಂಡಿದೆ.
<p>ಶರ್ಮಿಳಾ ಸ್ಯಾಂಡಲ್ ವುಡ್ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿದವರು.</p>
ಶರ್ಮಿಳಾ ಸ್ಯಾಂಡಲ್ ವುಡ್ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿಯೂ ಹೆಸರು ಮಾಡಿದವರು.
<p>ಕೊರೋನಾ ಕಾಲದಲ್ಲಿ ನೆರವಿಗೆ ನಿಲ್ಲಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯ ಎಂದು ಶರ್ಮಿಳಾ ಹೇಳುತ್ತಾರೆ.</p>
ಕೊರೋನಾ ಕಾಲದಲ್ಲಿ ನೆರವಿಗೆ ನಿಲ್ಲಬೇಕಾದದ್ದು ಪ್ರತಿಯೊಬ್ಬನ ಕರ್ತವ್ಯ ಎಂದು ಶರ್ಮಿಳಾ ಹೇಳುತ್ತಾರೆ.
<p>ಅನಾಥಾಶ್ರಮದ ಮಕ್ಕಳಿಗೆ ಅಗತ್ಯ ಆಹಾರ ಮತ್ತು ಇತರೆ ಸಾಮಗ್ರಿ ವಿತರಣೆ ಮಾಡಿದ್ದಾರೆ.</p>
ಅನಾಥಾಶ್ರಮದ ಮಕ್ಕಳಿಗೆ ಅಗತ್ಯ ಆಹಾರ ಮತ್ತು ಇತರೆ ಸಾಮಗ್ರಿ ವಿತರಣೆ ಮಾಡಿದ್ದಾರೆ.
<p>ಕೊರೋನಾ ಕಾಲದಲ್ಲಿ ಸಂಕಷ್ಟದಲ್ಲಿದ್ದವರ ಗುರುತಿಸಿ ನೆರವು ನೀಡಿದ್ದಾರೆ.</p>
ಕೊರೋನಾ ಕಾಲದಲ್ಲಿ ಸಂಕಷ್ಟದಲ್ಲಿದ್ದವರ ಗುರುತಿಸಿ ನೆರವು ನೀಡಿದ್ದಾರೆ.
<p>ಉಪೇಂದ್ರ, ಸುದೀಪ್, ದರ್ಶನ್, ಹರ್ಷಿಕಾ ಪೂಣಚ್ಚ, ರಾಗಿಣಿ, ಸಂಜನಾ, ಚರಣ್ ರಾಜ್ ಸಹ ಒಂದಿಲ್ಲೊಂದು ರೀತಿ ನೆರವು ನೀಡಿಕೊಂಡು ಬಂದಿದ್ದಾರೆ.</p>
ಉಪೇಂದ್ರ, ಸುದೀಪ್, ದರ್ಶನ್, ಹರ್ಷಿಕಾ ಪೂಣಚ್ಚ, ರಾಗಿಣಿ, ಸಂಜನಾ, ಚರಣ್ ರಾಜ್ ಸಹ ಒಂದಿಲ್ಲೊಂದು ರೀತಿ ನೆರವು ನೀಡಿಕೊಂಡು ಬಂದಿದ್ದಾರೆ.
<p>ಶರ್ಮಿಳಾ ನೆರವು</p>
ಶರ್ಮಿಳಾ ನೆರವು
<p>ಶರ್ಮಿಳಾ ನೆರವು</p>
ಶರ್ಮಿಳಾ ನೆರವು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.