MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Sandalwood
  • ರಾಯರ ಅನುಗ್ರಹದಿಂದಲೇ ಮಂತ್ರಾಲಯಕ್ಕೆ ಬಂದಿದ್ದು: ನಟ ದರ್ಶನ್‌

ರಾಯರ ಅನುಗ್ರಹದಿಂದಲೇ ಮಂತ್ರಾಲಯಕ್ಕೆ ಬಂದಿದ್ದು: ನಟ ದರ್ಶನ್‌

ರಾಯಚೂರು(ಮಾ.18): ಶ್ರೀರಾಘವೇಂದ್ರ ಸ್ವಾಮಿಗಳ ಅನುಗ್ರಹದಿಂದಲೇ ಇಂದು ಮಂತ್ರಾಲಯಕ್ಕೆ ಬರಲು ಸಾಧ್ಯವಾಗಿದೆ ಎಂದು ಚಿತ್ರನಟ ದರ್ಶನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

1 Min read
Kannadaprabha News | Asianet News
Published : Mar 18 2021, 01:13 PM IST| Updated : Mar 18 2021, 02:04 PM IST
Share this Photo Gallery
  • FB
  • TW
  • Linkdin
  • Whatsapp
110
<p>ಶ್ರೀಮಠದ ಆವರಣದಲ್ಲಿರುವ ಯೋಗೀಂದ್ರ ಸಭಾಮಂಟಪದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವದ ನಾಲ್ಕನೇ ದಿನದ ಅಭಿನಂದನಾ, ಅಭಿವಂದನಾ ಸಮಾರಂಭದಲ್ಲಿ ಶ್ರೀಮಠದಿಂದ ಸನ್ಮಾನ ಸ್ವೀಕರಿಸಿದ ದರ್ಶನ್‌</p>

<p>ಶ್ರೀಮಠದ ಆವರಣದಲ್ಲಿರುವ ಯೋಗೀಂದ್ರ ಸಭಾಮಂಟಪದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವದ ನಾಲ್ಕನೇ ದಿನದ ಅಭಿನಂದನಾ, ಅಭಿವಂದನಾ ಸಮಾರಂಭದಲ್ಲಿ ಶ್ರೀಮಠದಿಂದ ಸನ್ಮಾನ ಸ್ವೀಕರಿಸಿದ ದರ್ಶನ್‌</p>

ಶ್ರೀಮಠದ ಆವರಣದಲ್ಲಿರುವ ಯೋಗೀಂದ್ರ ಸಭಾಮಂಟಪದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವದ ನಾಲ್ಕನೇ ದಿನದ ಅಭಿನಂದನಾ, ಅಭಿವಂದನಾ ಸಮಾರಂಭದಲ್ಲಿ ಶ್ರೀಮಠದಿಂದ ಸನ್ಮಾನ ಸ್ವೀಕರಿಸಿದ ದರ್ಶನ್‌

210
<p>ಕಳೆದ ಐದಾರು ವರ್ಷಗಳಿಂದ ಮಂತ್ರಾಲಯಕ್ಕೆ ಬರಲಾಗಿರಲಿಲ್ಲ. ಕಳೆದ ಮಾ.11 ರಂದು ರಾರ್ಬಟ್‌ ಚಿತ್ರ ಬಿಡುಗಡೆಯಾಗಿದೆ. 10 ರಂದು ಚಿತ್ರನಿರ್ದೇಶನ ತರುಣ್‌ ಸುಧೀರ್‌ ಅವರು ತಾವು ರಾಯರ ದರ್ಶನಕ್ಕೆ ಹೋಗುತ್ತಿರುವುದಾಗಿ ತಿಳಿಸಿ ಸರಿಯಾಗಿ ಅಂದು 11 ಗಂಟೆಗೆ ರಾಯರ ದರ್ಶನ ಪಡೆದರು ಅದೇ ಸಮಯಕ್ಕೆ ಬೆಂಗಳೂರಿನಲ್ಲಿ ನನಗೆ ಬಾಲಾಜೀ ಅವರು ಮಂತ್ರಾಲಯದ ಶ್ರೀಗಳು ಆಹ್ವಾನ ನೀಡಿದ್ದಾರೆ ಎಂದು ತಿಳಿಸಿದ ದರ್ಶನ್‌</p>

<p>ಕಳೆದ ಐದಾರು ವರ್ಷಗಳಿಂದ ಮಂತ್ರಾಲಯಕ್ಕೆ ಬರಲಾಗಿರಲಿಲ್ಲ. ಕಳೆದ ಮಾ.11 ರಂದು ರಾರ್ಬಟ್‌ ಚಿತ್ರ ಬಿಡುಗಡೆಯಾಗಿದೆ. 10 ರಂದು ಚಿತ್ರನಿರ್ದೇಶನ ತರುಣ್‌ ಸುಧೀರ್‌ ಅವರು ತಾವು ರಾಯರ ದರ್ಶನಕ್ಕೆ ಹೋಗುತ್ತಿರುವುದಾಗಿ ತಿಳಿಸಿ ಸರಿಯಾಗಿ ಅಂದು 11 ಗಂಟೆಗೆ ರಾಯರ ದರ್ಶನ ಪಡೆದರು ಅದೇ ಸಮಯಕ್ಕೆ ಬೆಂಗಳೂರಿನಲ್ಲಿ ನನಗೆ ಬಾಲಾಜೀ ಅವರು ಮಂತ್ರಾಲಯದ ಶ್ರೀಗಳು ಆಹ್ವಾನ ನೀಡಿದ್ದಾರೆ ಎಂದು ತಿಳಿಸಿದ ದರ್ಶನ್‌</p>

ಕಳೆದ ಐದಾರು ವರ್ಷಗಳಿಂದ ಮಂತ್ರಾಲಯಕ್ಕೆ ಬರಲಾಗಿರಲಿಲ್ಲ. ಕಳೆದ ಮಾ.11 ರಂದು ರಾರ್ಬಟ್‌ ಚಿತ್ರ ಬಿಡುಗಡೆಯಾಗಿದೆ. 10 ರಂದು ಚಿತ್ರನಿರ್ದೇಶನ ತರುಣ್‌ ಸುಧೀರ್‌ ಅವರು ತಾವು ರಾಯರ ದರ್ಶನಕ್ಕೆ ಹೋಗುತ್ತಿರುವುದಾಗಿ ತಿಳಿಸಿ ಸರಿಯಾಗಿ ಅಂದು 11 ಗಂಟೆಗೆ ರಾಯರ ದರ್ಶನ ಪಡೆದರು ಅದೇ ಸಮಯಕ್ಕೆ ಬೆಂಗಳೂರಿನಲ್ಲಿ ನನಗೆ ಬಾಲಾಜೀ ಅವರು ಮಂತ್ರಾಲಯದ ಶ್ರೀಗಳು ಆಹ್ವಾನ ನೀಡಿದ್ದಾರೆ ಎಂದು ತಿಳಿಸಿದ ದರ್ಶನ್‌

310
<p>ಪವಾಡವೋ ಅಚ್ಚರಿಯೋ ರಾಯರ ಅನುಗ್ರಹದಿಂದಲೆಯೇ ನಾನು ಮಂತ್ರಾಲಯಕ್ಕೆ ಬಂದಿರುವುದಾಗಿ ಹೇಳಿದ ದರ್ಶನ್‌</p>

<p>ಪವಾಡವೋ ಅಚ್ಚರಿಯೋ ರಾಯರ ಅನುಗ್ರಹದಿಂದಲೆಯೇ ನಾನು ಮಂತ್ರಾಲಯಕ್ಕೆ ಬಂದಿರುವುದಾಗಿ ಹೇಳಿದ ದರ್ಶನ್‌</p>

ಪವಾಡವೋ ಅಚ್ಚರಿಯೋ ರಾಯರ ಅನುಗ್ರಹದಿಂದಲೆಯೇ ನಾನು ಮಂತ್ರಾಲಯಕ್ಕೆ ಬಂದಿರುವುದಾಗಿ ಹೇಳಿದ ದರ್ಶನ್‌

410
<p>ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿ, ಜಾತಿ, ಮತ, ಭಾಷ, ಪ್ರಾಂತಕ್ಕೆ ಅತೀತವಾಗಿ ತಮ್ಮಬಳಿಗೆ ಬರುವ ಭಕ್ತರನ್ನು ಶ್ರೀರಾಯರು ಪುನೀತರನ್ನಾಗಿ ಮಾಡಿ ಅವರನ್ನು ಅನುಗ್ರಹಿಸುತ್ತಿದ್ದಾರೆ.</p>

<p>ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿ, ಜಾತಿ, ಮತ, ಭಾಷ, ಪ್ರಾಂತಕ್ಕೆ ಅತೀತವಾಗಿ ತಮ್ಮಬಳಿಗೆ ಬರುವ ಭಕ್ತರನ್ನು ಶ್ರೀರಾಯರು ಪುನೀತರನ್ನಾಗಿ ಮಾಡಿ ಅವರನ್ನು ಅನುಗ್ರಹಿಸುತ್ತಿದ್ದಾರೆ.</p>

ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಅನುಗ್ರಹ ಸಂದೇಶ ನೀಡಿ, ಜಾತಿ, ಮತ, ಭಾಷ, ಪ್ರಾಂತಕ್ಕೆ ಅತೀತವಾಗಿ ತಮ್ಮಬಳಿಗೆ ಬರುವ ಭಕ್ತರನ್ನು ಶ್ರೀರಾಯರು ಪುನೀತರನ್ನಾಗಿ ಮಾಡಿ ಅವರನ್ನು ಅನುಗ್ರಹಿಸುತ್ತಿದ್ದಾರೆ.

510
<p>ರಾಯರ ದೃಷ್ಠಿ ಭಕ್ತ ಸಮುದಾಯದ ಮೇಲೆ ಬೀಳುತ್ತದೆ ಅದರಿಂದ ಅವರೆಲ್ಲರ ಪಾಪ ಪರಿಹಾರವಾಗುತ್ತದೆ. ಜಾತ್ಯಾತೀತವಾದ ಮಹಾಗುರುಗಳು ಎಂದು ಪ್ರತೀತವಾಗಿದ್ದಾರೆ ಎಂದರೆ ಅದು ಶ್ರೀರಾಘವೇಂದ್ರ ಸ್ವಾಮಿಗಳಾಗಿದ್ದಾರೆ. ಕೇವಲ ಹಿಂದುಗಳಷ್ಟೇ ಅಲ್ಲ ಇತರೆ ಧರ್ಮದವರೂ ಸಹ ಶ್ರೀಗುರುರಾಯರು ಕರುಣಿಸಿ ಅನುಗ್ರಹಿಸುತ್ತಾರೆ. ಶ್ರೀರಾಘವೇಂದ್ರ ಸ್ವಾಮಿಗಳು ಭಕ್ತರು ಬೇಡಿದಂತಹ ಎಲ್ಲ ಇಷ್ಟಾರ್ಥಗಳನ್ನು ಪೂರೈಸುವಂತಹ ವಿಶ್ವಬ್ಯಾಂಕ್‌ ಇದ್ದಂತೆ ಎಂದು ನುಡಿದರು.</p>

<p>ರಾಯರ ದೃಷ್ಠಿ ಭಕ್ತ ಸಮುದಾಯದ ಮೇಲೆ ಬೀಳುತ್ತದೆ ಅದರಿಂದ ಅವರೆಲ್ಲರ ಪಾಪ ಪರಿಹಾರವಾಗುತ್ತದೆ. ಜಾತ್ಯಾತೀತವಾದ ಮಹಾಗುರುಗಳು ಎಂದು ಪ್ರತೀತವಾಗಿದ್ದಾರೆ ಎಂದರೆ ಅದು ಶ್ರೀರಾಘವೇಂದ್ರ ಸ್ವಾಮಿಗಳಾಗಿದ್ದಾರೆ. ಕೇವಲ ಹಿಂದುಗಳಷ್ಟೇ ಅಲ್ಲ ಇತರೆ ಧರ್ಮದವರೂ ಸಹ ಶ್ರೀಗುರುರಾಯರು ಕರುಣಿಸಿ ಅನುಗ್ರಹಿಸುತ್ತಾರೆ. ಶ್ರೀರಾಘವೇಂದ್ರ ಸ್ವಾಮಿಗಳು ಭಕ್ತರು ಬೇಡಿದಂತಹ ಎಲ್ಲ ಇಷ್ಟಾರ್ಥಗಳನ್ನು ಪೂರೈಸುವಂತಹ ವಿಶ್ವಬ್ಯಾಂಕ್‌ ಇದ್ದಂತೆ ಎಂದು ನುಡಿದರು.</p>

ರಾಯರ ದೃಷ್ಠಿ ಭಕ್ತ ಸಮುದಾಯದ ಮೇಲೆ ಬೀಳುತ್ತದೆ ಅದರಿಂದ ಅವರೆಲ್ಲರ ಪಾಪ ಪರಿಹಾರವಾಗುತ್ತದೆ. ಜಾತ್ಯಾತೀತವಾದ ಮಹಾಗುರುಗಳು ಎಂದು ಪ್ರತೀತವಾಗಿದ್ದಾರೆ ಎಂದರೆ ಅದು ಶ್ರೀರಾಘವೇಂದ್ರ ಸ್ವಾಮಿಗಳಾಗಿದ್ದಾರೆ. ಕೇವಲ ಹಿಂದುಗಳಷ್ಟೇ ಅಲ್ಲ ಇತರೆ ಧರ್ಮದವರೂ ಸಹ ಶ್ರೀಗುರುರಾಯರು ಕರುಣಿಸಿ ಅನುಗ್ರಹಿಸುತ್ತಾರೆ. ಶ್ರೀರಾಘವೇಂದ್ರ ಸ್ವಾಮಿಗಳು ಭಕ್ತರು ಬೇಡಿದಂತಹ ಎಲ್ಲ ಇಷ್ಟಾರ್ಥಗಳನ್ನು ಪೂರೈಸುವಂತಹ ವಿಶ್ವಬ್ಯಾಂಕ್‌ ಇದ್ದಂತೆ ಎಂದು ನುಡಿದರು.

610
<p>ಬಳ್ಳಾರಿಯ ಸೌಮ್ಯ ಹಿರೇಮಠ ಮತ್ತು ಅವರ ತಂಡದಿಂದ ಕೂಚಿಪುಡಿ ನೃತ್ಯ ಪ್ರದರ್ಶನ</p>

<p>ಬಳ್ಳಾರಿಯ ಸೌಮ್ಯ ಹಿರೇಮಠ ಮತ್ತು ಅವರ ತಂಡದಿಂದ ಕೂಚಿಪುಡಿ ನೃತ್ಯ ಪ್ರದರ್ಶನ</p>

ಬಳ್ಳಾರಿಯ ಸೌಮ್ಯ ಹಿರೇಮಠ ಮತ್ತು ಅವರ ತಂಡದಿಂದ ಕೂಚಿಪುಡಿ ನೃತ್ಯ ಪ್ರದರ್ಶನ

710
<p>ಗಂಗಾವತಿ ಪ್ರಾಣೇಶ್‌ ಮತ್ತು ಅವರ ತಂಡದಿಂದ ನಡೆದ ಹಾಸ್ಯಸಂಜೆ ಕಾರ್ಯಕ್ರಮ&nbsp;</p>

<p>ಗಂಗಾವತಿ ಪ್ರಾಣೇಶ್‌ ಮತ್ತು ಅವರ ತಂಡದಿಂದ ನಡೆದ ಹಾಸ್ಯಸಂಜೆ ಕಾರ್ಯಕ್ರಮ&nbsp;</p>

ಗಂಗಾವತಿ ಪ್ರಾಣೇಶ್‌ ಮತ್ತು ಅವರ ತಂಡದಿಂದ ನಡೆದ ಹಾಸ್ಯಸಂಜೆ ಕಾರ್ಯಕ್ರಮ 

810
<p>ರಾಯರ ಸನ್ನಿಧಾನಕ್ಕೆ ಸ್ನೇಹಿತರ ಜೊತೆ ಭೇಟಿ ನೀಡಿದ ಡಿ ಬಾಸ್ ಮಂತ್ರಾಲಯದ ಗೋ ಶಾಲೆಯಲ್ಲಿ ಗೋವುಗಳನ್ನು ವೀಕ್ಷಿಸಿದರು</p>

<p>ರಾಯರ ಸನ್ನಿಧಾನಕ್ಕೆ ಸ್ನೇಹಿತರ ಜೊತೆ ಭೇಟಿ ನೀಡಿದ ಡಿ ಬಾಸ್ ಮಂತ್ರಾಲಯದ ಗೋ ಶಾಲೆಯಲ್ಲಿ ಗೋವುಗಳನ್ನು ವೀಕ್ಷಿಸಿದರು</p>

ರಾಯರ ಸನ್ನಿಧಾನಕ್ಕೆ ಸ್ನೇಹಿತರ ಜೊತೆ ಭೇಟಿ ನೀಡಿದ ಡಿ ಬಾಸ್ ಮಂತ್ರಾಲಯದ ಗೋ ಶಾಲೆಯಲ್ಲಿ ಗೋವುಗಳನ್ನು ವೀಕ್ಷಿಸಿದರು

910
<p>ಕರುವಿನ ಜೊತೆ ಕೆಲ ಸಮಯ ಕಳೆದ ನಟ ದರ್ಶನ್‌</p>

<p>ಕರುವಿನ ಜೊತೆ ಕೆಲ ಸಮಯ ಕಳೆದ ನಟ ದರ್ಶನ್‌</p>

ಕರುವಿನ ಜೊತೆ ಕೆಲ ಸಮಯ ಕಳೆದ ನಟ ದರ್ಶನ್‌

1010
<p>ಈ ಸಂದರ್ಭದಲ್ಲಿ ತಮಿಳುನಾಡಿನ ನ್ಯಾಯವಾದಿ ಕೆ.ವಾಸುದೇವನ್‌,ಯಶಸ್‌ ಸೇರಿದಂತೆ ಮಠದ ವಿದ್ವಾಂಸರು, ಪಂಡಿತರು, ಅಧಿಕಾರಿ, ಸಿಬ್ಬಂದಿ, ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.</p>

<p>ಈ ಸಂದರ್ಭದಲ್ಲಿ ತಮಿಳುನಾಡಿನ ನ್ಯಾಯವಾದಿ ಕೆ.ವಾಸುದೇವನ್‌,ಯಶಸ್‌ ಸೇರಿದಂತೆ ಮಠದ ವಿದ್ವಾಂಸರು, ಪಂಡಿತರು, ಅಧಿಕಾರಿ, ಸಿಬ್ಬಂದಿ, ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.</p>

ಈ ಸಂದರ್ಭದಲ್ಲಿ ತಮಿಳುನಾಡಿನ ನ್ಯಾಯವಾದಿ ಕೆ.ವಾಸುದೇವನ್‌,ಯಶಸ್‌ ಸೇರಿದಂತೆ ಮಠದ ವಿದ್ವಾಂಸರು, ಪಂಡಿತರು, ಅಧಿಕಾರಿ, ಸಿಬ್ಬಂದಿ, ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved