200 ಕುಟುಂಬಗಳಿಗೆ ತಿಂಗಳ ದಿನಸಿ ನೀಡಿದ ನಟ ಅನೀಶ್
ತಮ್ಮ ಚಿತ್ರಗಳಿಗೆ ಕೆಲಸ ಮಾಡಿದವರ ಕುಟುಂಬಗಳ ಕಷ್ಟಕ್ಕೆ ನೆರವಾದ ನಟ 200 ಕುಟುಂಬಗಳಿಗೆ ತಿಂಗಳ ದಿನಸಿ

<p>ಕೊರೋನಾ ಸಂಕಷ್ಟದಲ್ಲಿ ನಟ ಅನೀಶ್ ತೇಜೇಶ್ವರ್ ಕೂಡ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.</p>
ಕೊರೋನಾ ಸಂಕಷ್ಟದಲ್ಲಿ ನಟ ಅನೀಶ್ ತೇಜೇಶ್ವರ್ ಕೂಡ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.
<p>ತಮ್ಮ ನಟನೆ, ನಿರ್ದೇಶನ ಹಾಗೂ ನಿರ್ಮಾಣ ಮಾಡಿದ ‘ರಾಮಾರ್ಜುನ’ ಚಿತ್ರಕ್ಕೆ ಕೆಲಸ ಮಾಡಿದ 200ಕ್ಕೂ ಹೆಚ್ಚು ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು ರೇಷನ್ ನೀಡಿದ್ದಾರೆ.</p>
ತಮ್ಮ ನಟನೆ, ನಿರ್ದೇಶನ ಹಾಗೂ ನಿರ್ಮಾಣ ಮಾಡಿದ ‘ರಾಮಾರ್ಜುನ’ ಚಿತ್ರಕ್ಕೆ ಕೆಲಸ ಮಾಡಿದ 200ಕ್ಕೂ ಹೆಚ್ಚು ಕುಟುಂಬಗಳಿಗೆ ಒಂದು ತಿಂಗಳಿಗೆ ಆಗುವಷ್ಟು ರೇಷನ್ ನೀಡಿದ್ದಾರೆ.
<p>ಆ ಮೂಲಕ ತಮ್ಮ ಜತೆ ಕೆಲಸ ಮಾಡಿದ ತಂಡಕ್ಕೆ ಕಷ್ಟ ಕಾಲದಲ್ಲಿ ನೆರವಾಗುವ ಮೂಲಕ ಮಾನವೀಯತೆ ತೋರಿದ್ದಾರೆ.</p>
ಆ ಮೂಲಕ ತಮ್ಮ ಜತೆ ಕೆಲಸ ಮಾಡಿದ ತಂಡಕ್ಕೆ ಕಷ್ಟ ಕಾಲದಲ್ಲಿ ನೆರವಾಗುವ ಮೂಲಕ ಮಾನವೀಯತೆ ತೋರಿದ್ದಾರೆ.
<p>ತಮ್ಮ ಚಿತ್ರಗಳಿಗೆ ಕೆಲಸ ಮಾಡಿದವರ ಕುಟುಂಬಗಳ ಕಷ್ಟಕ್ಕೆ ಹೀಗೆ ನೆರವಾಗುವ ಮೂಲಕ ಹಸಿವಿನ ಬಾಧೆ ಎದುರಿಸುವುದು ತಪ್ಪುತ್ತದೆ ಎಂದು ಅನೀಶ್ ಟ್ವೀಟ್ ಮಾಡಿದ್ದಾರೆ.</p>
ತಮ್ಮ ಚಿತ್ರಗಳಿಗೆ ಕೆಲಸ ಮಾಡಿದವರ ಕುಟುಂಬಗಳ ಕಷ್ಟಕ್ಕೆ ಹೀಗೆ ನೆರವಾಗುವ ಮೂಲಕ ಹಸಿವಿನ ಬಾಧೆ ಎದುರಿಸುವುದು ತಪ್ಪುತ್ತದೆ ಎಂದು ಅನೀಶ್ ಟ್ವೀಟ್ ಮಾಡಿದ್ದಾರೆ.
<p>ಸ್ಯಾಂಡಲ್ವುಡ್ನಲ್ಲಿ ಬಹಳಷ್ಟು ನಟರು, ನಟಿಯರು ಕೊರೋನಾ ಕಾಲದಲ್ಲಿ ಕಷ್ಟದಲ್ಲಿರುವ ಜನರಿಗೆ ನೆರವಾಗುತ್ತಿದ್ದಾರೆ</p>
ಸ್ಯಾಂಡಲ್ವುಡ್ನಲ್ಲಿ ಬಹಳಷ್ಟು ನಟರು, ನಟಿಯರು ಕೊರೋನಾ ಕಾಲದಲ್ಲಿ ಕಷ್ಟದಲ್ಲಿರುವ ಜನರಿಗೆ ನೆರವಾಗುತ್ತಿದ್ದಾರೆ
<p>ಲಾಕ್ಡೌನ್ನಿಂದಾಗಿ ಸಿನಿಮಾ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಈ ನಿಟ್ಟಿನಲ್ಲಿ ಸಿನಿ ಕಾರ್ಮಿಕರಿಗೆ ಸ್ಟಾರ್ಗಳು ನೆರವಾಗುತ್ತಿದ್ದಾರೆ</p>
ಲಾಕ್ಡೌನ್ನಿಂದಾಗಿ ಸಿನಿಮಾ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಈ ನಿಟ್ಟಿನಲ್ಲಿ ಸಿನಿ ಕಾರ್ಮಿಕರಿಗೆ ಸ್ಟಾರ್ಗಳು ನೆರವಾಗುತ್ತಿದ್ದಾರೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.