MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Relationship
  • ಒಂದು ಗಂಟೆಗೆ ಎಷ್ಟು ಸಂಪಾದಿಸ್ತೀಯಾ? ಮಗನ ಪ್ರಶ್ನೆ ಹಿಂದಿರೋ ಕಾರಣ ಕೇಳಿ ತಂದೆ ಕಣ್ಣೀರು

ಒಂದು ಗಂಟೆಗೆ ಎಷ್ಟು ಸಂಪಾದಿಸ್ತೀಯಾ? ಮಗನ ಪ್ರಶ್ನೆ ಹಿಂದಿರೋ ಕಾರಣ ಕೇಳಿ ತಂದೆ ಕಣ್ಣೀರು

ಮಕ್ಕಳು ಆಗಾಗ ಪ್ರಶ್ನೆ ಕೇಳ್ತಿರುತ್ತಾರೆ. ಬಹುತೇಕ ಬಾರಿ ಮಕ್ಕಳ ಮಾತನ್ನು ಪಾಲಕರು ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಮುಗ್ದ ಮಗು ಕೇಳುವ ಪ್ರಶ್ನೆಯನ್ನು ಕಿವಿಗೊಟ್ಟು ಕೇಳಿದಾಗ ಅದ್ರ ಆಳ ತಿಳಿಯುತ್ತೆ. ಪಾಲಕರು ಮಾಡುವ ತಪ್ಪುಗಳು ಅರಿವಿಗೆ ಬರುತ್ತೆ. 

2 Min read
Author : Roopa Hegde
Published : Jun 08 2026, 03:16 PM IST
Share this Photo Gallery
  • FB
  • TW
  • Linkdin
  • Whatsapp
15
ಮುಗ್ದ ಮಗು
Image Credit : Asianet News

ಮುಗ್ದ ಮಗು

ಮಕ್ಕಳು ಮುಗ್ದರು. ಕಣ್ಮುಂದೆ ಕಾಣುವ ವಸ್ತು, ವಿಷ್ಯ, ಘಟನೆ ಬಗ್ಗೆ ಅವರು ಪ್ರಶ್ನೆಗಳನ್ನು ಕೇಳ್ತಿರುತ್ತಾರೆ. ಆದ್ರೆ ಪಾಲಕರಿಗೆ ಇದು ಕಿರಿಕಿರಿ ನೀಡುತ್ತದೆ. ಈಗ ಪ್ರತಿಯೊಬ್ಬರೂ ಸಮಯದ ಹಿಂದೆ ಓಡ್ತಿದ್ದಾರೆ. ಕೆಲ್ಸ, ಹಣ, ಅಧಿಕಾರದ ಗುಂಗಿನಲ್ಲಿ ಪವಿತ್ರ ಸಂಬಂಧಗಳನ್ನು ಮರೆಯುತ್ತಿದ್ದಾರೆ. ಮಗು ಹಾಗೂ ಪಾಲಕರ ಅಮೂಲ್ಯ ಸಂಬಂಧದ ಬಗ್ಗೆ ಮೋಟಿವೇಷನಲ್ ಸ್ಪೀಕರ್ ಡಾ. ಉಜ್ವಲ್ ಪಟ್ನಿ ಭಾವನಾತ್ಮಕ ಕಥೆಯೊಂದನ್ನು ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಅಪ್ಪನಿಗೆ ಮಗನ ಪ್ರಶ್ನೆ
Image Credit : Asianet News

ಅಪ್ಪನಿಗೆ ಮಗನ ಪ್ರಶ್ನೆ

8 ವರ್ಷದ ಮಗುವೊಂದು ಬಾಗಿಲ ಬಳಿ ನಿಂತು ರಾತ್ರಿ ಅಪ್ಪ ಬರುವುದನ್ನು ಕಾಯ್ತಿರುತ್ತಾರೆ. ಅಪ್ಪ ಬರ್ತಿದ್ದಂತೆ, ಅಪ್ಪಾ, ನೀವು ಒಂದು ಗಂಟೆಯಲ್ಲಿ ಎಷ್ಟು ಸಂಪಾದಿಸುತ್ತೀರಿ ಅಂತ ಕೇಳುತ್ತಾನೆ. ಮಗನ ಪ್ರಶ್ನೆಗೆ ಕೋಪಗೊಳ್ಳುವ ತಂದೆ ಕಿರಿಕಿರಿಯಲ್ಲೇ ಅಸಂಬದ್ಧ ಪ್ರಶ್ನೆ ಕೇಳ್ತಿದ್ದೀಯಾ ಅಂತ ಬೈತಾರೆ. ಮಗು ಬಿಡೋದಿಲ್ಲ. ಮಗು ಮತ್ತೆ ಅದೇ ಪ್ರಶ್ನೆ ಕೇಳುತ್ತದೆ. ಅದಕ್ಕೆ ತಂದೆ, ಒಂದು ಗಂಟೆಗೆ 1 ಸಾವಿರ ಅಂತ ಉತ್ತರ ಹೇಳಿ ರೂಮಿಗೆ ಹೋಗ್ತಾನೆ.

Related Articles

Related image1
ಹಿತಶತ್ರುಗಳ ಬಗ್ಗೆ ಮಾತನ್ನಾಡಿದ ಸಮಂತಾ, ಬಳಿಕ ನಟಿ ಸಾಯಿ ಪಲ್ಲವಿ ಹೆಸರು ಹೇಳಿದ್ದು ಏಕೆ? ಅಲ್ಲಿರೋದು ಬೇರೆ ಗುಟ್ಟು!
Related image2
ಅನೈತಿಕತೆಗೆ ಅಡ್ಡಿಯಾಗಿದ್ದ 5 ವರ್ಷದ ಮಗು ಕೊಂದ ತಾಯಿ -ಪ್ರಿಯಕರ, ಕೊಲೆಯಾದ ಬಳಿಕ ಬೆಂಗಳೂರು ದೇವಸ್ಥಾನಕ್ಕೆ ಭೇಟಿ!
35
ಅಪ್ಪನ ಕೈಗೆ ದುಡ್ಡು
Image Credit : Asianet News

ಅಪ್ಪನ ಕೈಗೆ ದುಡ್ಡು

ಮಗು ಕೂಡ ರೂಮಿಗೆ ಹೋಗಿ, ತನ್ನ ಪಿಗ್ಗಿಯಲ್ಲಿರುವ ಹಣವನ್ನು ಒಟ್ಟು ಮಾಡುತ್ತೆ. ಕೈಗೆ ಸಿಕ್ಕ ಒಂದಿಷ್ಟು ನೋಟು, ನಾಣ್ಯ ಹಿಡಿದು ಅಳುತ್ತಾ ಅಪ್ಪನ ಬಳಿ ಬರುತ್ತೆ. ತಂದೆಗೆ ಹಣ ನೀಡಿ ಅಪ್ಪಾ, ನನ್ನ ಬಳಿ ಈಗ 1,000 ರೂಪಾಯಿಗಳಿವೆ. ನಾಳೆ ಒಂದು ಗಂಟೆ ನನಗೆ ನೀಡ್ಬಹುದಾ? ನಾನು ನಿಮ್ಮ ಜೊತೆ ಕುಳಿತು ಊಟ ಮಾಡಲು ಇಷ್ಟಪಡ್ತಿದ್ದೇನೆ ಎನ್ನುತ್ತದೆ.

45
ಮಗನ ಮಾತಿಗೆ ಕಣ್ಣೀರಿಟ್ಟ ತಂದೆ
Image Credit : Asianet News

ಮಗನ ಮಾತಿಗೆ ಕಣ್ಣೀರಿಟ್ಟ ತಂದೆ

ಮಗನ ಮಾತು ಕೇಳಿದ ತಂದೆ ಅಚ್ಚರಿಗೊಳಗಾಗ್ತಾನೆ. ಕಣ್ಣಲ್ಲಿ ನೀರು ತುಂಬಿ ಬರುತ್ತೆ. ಮಗನ ಒಂದು ಪ್ರಶ್ನೆ ತಂದೆಯ ಕಣ್ಣು ತೆರೆಸುತ್ತೆ. ಹಣ ಮತ್ತು ಯಶಸ್ಸಿನ ಓಟದಲ್ಲಿ ಮಗನ ಬಾಲ್ಯ ಹಾಗೂ ಅವನ ಜೊತೆ ಕಳೆಯಬೇಕಾಗಿದ್ದ ಅಮೂಲ್ಯ ಕ್ಷಣಗಳನ್ನು ಮಿಸ್ ಮಾಡಿಕೊಳ್ತಿರುವ ನೋವು ಕಾಡುತ್ತದೆ. ತಾನು ಮಾಡ್ತಿರುವ ತಪ್ಪಿನ ಅರಿವಾಗುತ್ತದೆ.

55
ಸಮಯ ಮೀರವ ಮುನ್ನ ಮಕ್ಕಳಿಗೆ ಸಮಯ ನೀಡಿ
Image Credit : Asianet News

ಸಮಯ ಮೀರವ ಮುನ್ನ ಮಕ್ಕಳಿಗೆ ಸಮಯ ನೀಡಿ

ಹಣದ ಜೊತೆ ಮಕ್ಕಳ ಬಾಲ್ಯ ಅಮೂಲ್ಯವಾದದ್ದು. ಹಣದ ಓಟದಲ್ಲಿ ಲುಕಿಕೊಳ್ಳದಂತೆ ಎಚ್ಚರ ವಹಿಸಬೇಕು. ನಿಮ್ಮ ಮಕ್ಕಳಿಗೆ ಸಾಕಷ್ಟು ಪ್ರೀತಿ, ವಾತ್ಸಲ್ಯ ಮತ್ತು ಸಮಯವನ್ನು ನೀಡಿ. ಬಿಡುವಿಲ್ಲದ ಜೀವನದಿಂದ ಸ್ವಲ್ಪ ಸಮಯವನ್ನು ಮಕ್ಕಳಿಗೆ ಮೀಸಲಿಡಿ. ಕಳೆದು ಹೋದ ಬಾಲ್ಯ ಎಂದಿಗೂ ಬರೋದಿಲ್ಲ. ಮಕ್ಕಳು ದೊಡ್ಡವರಾದ್ಮೇಲೆ ಬಾಲ್ಯ ನೆನೆದು ಮರುಗುವ ಬದಲು ತಡವಾಗುವ ಮೊದಲೇ ಎಚ್ಚೆತ್ತುಕೊಳ್ಳಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಮಕ್ಕಳ ಪಾಲನೆ ಸಲಹೆಗಳು
ಜೀವನಶೈಲಿ
ತಂದೆ
Latest Videos
Recommended Stories
Recommended image1
ಮಗಳ ಗಂಡನೇ ಅತ್ತೆಯ ಪತಿ, 4 ವರ್ಷಗಳ ಗುಪ್ತ ಪ್ರೀತಿಗೆ ಕೋರ್ಟ್‌ನಲ್ಲಿ ಬಿತ್ತು ಮದುವೆ ಮುದ್ರೆ
Recommended image2
ಹಿತಶತ್ರುಗಳ ಬಗ್ಗೆ ಮಾತನ್ನಾಡಿದ ಸಮಂತಾ, ಬಳಿಕ ನಟಿ ಸಾಯಿ ಪಲ್ಲವಿ ಹೆಸರು ಹೇಳಿದ್ದು ಏಕೆ? ಅಲ್ಲಿರೋದು ಬೇರೆ ಗುಟ್ಟು!
Recommended image3
ಅನೈತಿಕತೆಗೆ ಅಡ್ಡಿಯಾಗಿದ್ದ 5 ವರ್ಷದ ಮಗು ಕೊಂದ ತಾಯಿ -ಪ್ರಿಯಕರ, ಕೊಲೆಯಾದ ಬಳಿಕ ಬೆಂಗಳೂರು ದೇವಸ್ಥಾನಕ್ಕೆ ಭೇಟಿ!
Related Stories
Recommended image1
ಹಿತಶತ್ರುಗಳ ಬಗ್ಗೆ ಮಾತನ್ನಾಡಿದ ಸಮಂತಾ, ಬಳಿಕ ನಟಿ ಸಾಯಿ ಪಲ್ಲವಿ ಹೆಸರು ಹೇಳಿದ್ದು ಏಕೆ? ಅಲ್ಲಿರೋದು ಬೇರೆ ಗುಟ್ಟು!
Recommended image2
ಅನೈತಿಕತೆಗೆ ಅಡ್ಡಿಯಾಗಿದ್ದ 5 ವರ್ಷದ ಮಗು ಕೊಂದ ತಾಯಿ -ಪ್ರಿಯಕರ, ಕೊಲೆಯಾದ ಬಳಿಕ ಬೆಂಗಳೂರು ದೇವಸ್ಥಾನಕ್ಕೆ ಭೇಟಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved