MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Politics
  • ಬರ್ತ್​ಡೇ ದಿನ ಗುಡ್​ನ್ಯೂಸ್ ಕೊಡ್ತೀರಾ ಕೇಳಿದ್ರೆ ಅಭಿಮಾನಿಗಳ ಮೇಲೆ ಕೇಸ್​ ಹಾಕೋ ಎಚ್ಚರಿಕೆ ಕೊಟ್ಟ ಡಿಕೆಶಿ- ಫ್ಯಾನ್ಸ್​ ಶಾಕ್​

ಬರ್ತ್​ಡೇ ದಿನ ಗುಡ್​ನ್ಯೂಸ್ ಕೊಡ್ತೀರಾ ಕೇಳಿದ್ರೆ ಅಭಿಮಾನಿಗಳ ಮೇಲೆ ಕೇಸ್​ ಹಾಕೋ ಎಚ್ಚರಿಕೆ ಕೊಟ್ಟ ಡಿಕೆಶಿ- ಫ್ಯಾನ್ಸ್​ ಶಾಕ್​

ತಮ್ಮ 64ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅಭಿಮಾನಿಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ಫ್лекಸ್ ಅಥವಾ ಬ್ಯಾನರ್ ಹಾಕಿದರೆ, ಅವರ ವಿರುದ್ಧ ಕಠಿಣ ಕ್ರಮ ಮತ್ತು ಕೇಸ್ ದಾಖಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

1 Min read
Author : Suchethana D
Published : May 10 2026, 10:28 AM IST
Share this Photo Gallery
  • FB
  • TW
  • Linkdin
  • Whatsapp
16
ಸದ್ಯ ನನಸಾಗದ ಕನಸು
Image Credit : Asianet News

ಸದ್ಯ ನನಸಾಗದ ಕನಸು

ಸದ್ಯ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಖುರ್ಚಿಗಾಗಿ ನಡೆಯುತ್ತಿರುವ ಪೈಪೋಟಿ ಬೂದಿ ಮುಚ್ಚಿದ ಕೆಂಡದಂತಿದೆ. ಎರಡೂವರೆ ವರ್ಷಗಳ ಅಧಿಕಾರದ ನಂತರ ಸಿಎಂ ಆಗುವ ಕನಸು ಕಂಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್​ ಅವರ ಕನಸು ಸದ್ಯ ಭಗ್ನವಾದಂತಿದೆ. ಆದರೂ ರಾಜಕೀಯದಲ್ಲಿ ಯಾವಾಗ, ಏನು ಬೇಕಾದರೂ ಆಗಬಹುದು.

Add Asianetnews Kannada as a Preferred SourcegooglePreferred
26
64ನೇ ಹುಟ್ಟುಹಬ್ಬ
Image Credit : Asianet News

64ನೇ ಹುಟ್ಟುಹಬ್ಬ

ಇದರ ನಡುವೆಯೇ ಇದೇ 15ರಂದು ಡಿ.ಕೆ.ಶಿವಕುಮಾರ್​ ಅವರು, ತಮ್ಮ 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. May 15, 1962ರಲ್ಲ ಹುಟ್ಟಿರೋ ಡಿಕೆಶಿ ಅವರು ಇದೀಗ 65ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ.

Related Articles

Related image1
ಬಂಗಾಳದಲ್ಲಿ ಬಿಜೆಪಿ ಗೆಲುವು: ಕಾಂಗ್ರೆಸ್​ ಕಾರ್ಯಕರ್ತರ ಭರ್ಜರಿ ಸಂಭ್ರಮ- ಪಾರ್ಟಿ ಆಫೀಸ್​ ಓಪನ್​
Related image2
West Bengal ಗುರು ಔಟ್​, ಶಿಷ್ಯ ಇನ್​: ಸಿಎಂ ಸ್ಥಾನ ಏರಿದ ದೀದಿ ಮಾಜಿ ಬಲಗೈ ಬಂಟ: ಗಮನ ಸೆಳೆದ 98ರ ವೃದ್ಧ
36
ಏನು ಗುಡ್​ನ್ಯೂಸ್​?
Image Credit : DK Shivakumar FB

ಏನು ಗುಡ್​ನ್ಯೂಸ್​?

ಈ ಸಂದರ್ಭದಲ್ಲಿ ಪತ್ರಕರ್ತರು ಅವರನ್ನು ಹುಟ್ಟುಹಬ್ಬಕ್ಕೆ ಏನು ಗುಡ್​ನ್ಯೂಸ್​​ ಕೊಡ್ತೀರಾ ಎಂದು ಕೇಳಿದಾಗ ಡಿಕೆ ಶಿವಕುಮಾರ್​ ಅವರು ಸ್ವಲ್ಪ ಗರಂ ಆಗಿರುವಂತೆ ಕಂಡರು. ಇದೇ ವೇಳೆ ಅಭಿಮಾನಿಗಳು ಶಾಕ್​ ಆಗುವಂಥ ಉತ್ತರ ಕೊಟ್ಟರು.

46
ಕೇಸ್​ ಹಾಕಿಸ್ತೇನೆ
Image Credit : Asianet News

ಕೇಸ್​ ಹಾಕಿಸ್ತೇನೆ

ಒಂದು ವೇಳೆ ನನ್ನ ಹುಟ್ಟುಹಬ್ಬಕ್ಕೆ ಯಾರಾದರೂ ಫ್ಲೆಕ್ಸ್​, ಬ್ಯಾನರ್​ ಹಾಕಿದ್ರೆ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲು ಕಮಿಷನರ್​ಗೆ ಹೇಳಿದ್ದೇನೆ. ಯಾರೂ ಫ್ಲೆಕ್ಸ್​, ಬ್ಯಾನರ್​ ಹಾಕಿ ಜನರಿಗೆ ತೊಂದರೆ ಕೊಡಬಾರದು. ಅಂಥವರ ವಿರುದ್ಧ ಕೇಸ್​ ಹಾಕಲಾಗುವುದು ಎಂದಿದ್ದಾರೆ.

56
ದುಡ್ಡು ಕೊಟ್ಟು ಹಾಕಿ
Image Credit : Asianet News

ದುಡ್ಡು ಕೊಟ್ಟು ಹಾಕಿ

ಒಂದು ವೇಳೆ ನಿಮಗೆ ಹಾಕಲೇಬೇಕು ಎಂದಾದರೆ, ಪಾಲಿಕೆಗೆ ದುಡ್ಡು ಕೊಟ್ಟು ಹಾಕಿಬೇಕಿದ್ರೆ. ಆದರೆ ಸುಮ್​ಸುಮ್​ನೆ ಹಾಕಿದ್ರೆ ನಾನು ಸುಮ್ಮನೇ ಇರುವುದಿಲ್ಲ. strict action ತೆಗೆದುಕೊಳ್ಳಲು ಹೇಳುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

66
ಹೈಕೋರ್ಟ್​ ಆದೇಶ
Image Credit : DK Shivakumar FB

ಹೈಕೋರ್ಟ್​ ಆದೇಶ

ಈ ಮಾತಿನಿಂದ ಶಿವಕುಮಾರ್​ ಅವರ ಅಭಿಮಾನಿಗಳು ಶಾಕ್​ ಆಗಿದ್ದಾರೆ. ಅಷ್ಟಕ್ಕೂ ಇದಾಗಲೇ ಹೈಕೋರ್ಟ್​ ಹಲವಾರು ಬಾರಿ ಈ ರೀತಿಯ ಫ್ಲೆಕ್ಸ್​, ಬ್ಯಾನರ್​ಗಳಿಗೆ ತಡೆ ನೀಡಿದೆ. ಹೀಗೆ ಹಾಕಬಾರದು ಎಂದು ಹಲವಾರು ಬಾರಿ ಆದೇಶಿಸಿದರೂ, ಅಭಿಮಾನಿಗಳು ಅದನ್ನು ಮೀರುತ್ತಲೇ ಇದ್ದಾರೆ. ಇದರಿಂದ ಕೆಲವೊಮ್ಮೆ ವಾಹನ ಸವಾರರಿಗೆ ತೊಂದರೆ ಆಗುವುದು ಇದೆ. ಅದಕ್ಕಾಗಿಯೇ ಈ ಕಠಿಣ ನಿಯಮ ಮಾಡಿದ್ದಾರೆ ಉಪ ಮುಖ್ಯಮಂತ್ರಿ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ನಾಟಕ ಸರ್ಕಾರ
ಡಿ.ಕೆ. ಶಿವಕುಮಾರ್
ಹುಟ್ಟುಹಬ್ಬ

Latest Videos
Recommended Stories
Recommended image1
ಸಚಿವ ಡಿ. ಸುಧಾಕರ್ ನಿಧನ: ಹಿರಿಯೂರು ಶಾಸಕ, ಜನಪರ ನಾಯಕನ ರಾಜಕೀಯ ಜೀವನಕ್ಕೆ ಸ್ಪೂರ್ತಿಯೇ ಚಿಕ್ಕಪ್ಪ!
Recommended image2
Actor Vijay Tamil Nadu CM: ಬಹುಮತ ವಿಜಯ- 120 ನಂಬರ್ ಪಡೆದ ನಟ । ಇಂದು ಬೆಳಗ್ಗೆ 10ಕ್ಕೆ ಸಿಎಂ ಆಗಿ ಶಪಥ!
Recommended image3
BSY 50 years in politics: ಚಿತ್ರದುರ್ಗದಲ್ಲಿ ವೈಭವದ ಅಭಿಮಾನೋತ್ಸವ, ದಕ್ಷಿಣಕ್ಕೊಬ್ಬರೇ ಯಡಿಯೂರಪ್ಪ -ಶಾ!
Related Stories
Recommended image1
ಬಂಗಾಳದಲ್ಲಿ ಬಿಜೆಪಿ ಗೆಲುವು: ಕಾಂಗ್ರೆಸ್​ ಕಾರ್ಯಕರ್ತರ ಭರ್ಜರಿ ಸಂಭ್ರಮ- ಪಾರ್ಟಿ ಆಫೀಸ್​ ಓಪನ್​
Recommended image2
West Bengal ಗುರು ಔಟ್​, ಶಿಷ್ಯ ಇನ್​: ಸಿಎಂ ಸ್ಥಾನ ಏರಿದ ದೀದಿ ಮಾಜಿ ಬಲಗೈ ಬಂಟ: ಗಮನ ಸೆಳೆದ 98ರ ವೃದ್ಧ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved