MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • ಬೆಂಗಳೂರಿನಲ್ಲಿ ಕೆಲಸ ಮಾಡಿದ್ರೆ ಹೆಚ್ಚಿನ ಹಣ ಸಿಗುತ್ತಾ? ಊರಿನಲ್ಲಿದ್ರೆ ಜಾಸ್ತಿ ಹಣ ಉಳಿಸಬಹುದಾ?

ಬೆಂಗಳೂರಿನಲ್ಲಿ ಕೆಲಸ ಮಾಡಿದ್ರೆ ಹೆಚ್ಚಿನ ಹಣ ಸಿಗುತ್ತಾ? ಊರಿನಲ್ಲಿದ್ರೆ ಜಾಸ್ತಿ ಹಣ ಉಳಿಸಬಹುದಾ?

ಉದ್ಯೋಗ, ಉತ್ತಮ ಸಂಬಳಕ್ಕಾಗಿ ಬೆಂಗಳೂರಿಗೆ ವಲಸೆ ಬಂದ ಕಾರ್ಪೊರೇಟ್ ಕೆಲಸ ಮಾಡುತ್ತಿರುವ ದಂಪತಿಯೊಬ್ಬರು, ಸಣ್ಣ ನಗರಗಳಲ್ಲಿ ಸಿಗುವ ನೆಮ್ಮದಿಯ ಜೀವನದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

1 Min read
Author : Padmashree Bhat
Published : Jul 06 2026, 06:58 PM IST
Share this Photo Gallery
  • FB
  • TW
  • Linkdin
  • Whatsapp
13
ಬದಲಾದ ಆಲೋಚನೆ
Image Credit : instagram

ಬದಲಾದ ಆಲೋಚನೆ

ಬೆಂಗಳೂರಿಗೆ ಬಂದ ಹೊಸದರಲ್ಲಿ ದೊಡ್ಡ ಸಂಬಳ, ಉತ್ತಮ ಕೆಲಸ, ಆಧುನಿಕ ಜೀವನಶೈಲಿ ಸಿಕ್ಕಿದ್ದಕ್ಕೆ ಅವರು ತುಂಬಾ ಸಂತೋಷಪಟ್ಟಿದ್ದರು. ಇದು ಒಂದು ಕನಸು ನನಸಾದಂತೆ ಇತ್ತು. 

ಕೆಲವು ವರ್ಷಗಳ ನಂತರ ಅವರ ಆದ್ಯತೆಗಳು ಬದಲಾದವು. ಪೋಷಕರಿಂದ ದೂರವಿರುವುದು, ಬೆಂಗಳೂರಿನ ಅತಿಯಾದ ಟ್ರಾಫಿಕ್, ರೆಸ್ಟೋರೆಂಟ್‌ಗಳ ಬುಕಿಂಗ್ ಜಂಜಾಟ, ದುಬಾರಿ ವೆಚ್ಚಗಳು ಅವರಿಗೆ ಬೇಸರ ತರಿಸತೊಡಗಿದವು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ಪ್ರಸ್ತುತ ಗೊಂದಲ
Image Credit : Asianet News

ಪ್ರಸ್ತುತ ಗೊಂದಲ

ಈಗ ಅವರಿಗೆ ಬೆಂಗಳೂರು ಸೌಲಭ್ಯಗಳಿಗಿಂತ ಸಣ್ಣ ನಗರಗಳಲ್ಲಿ ಸಿಗುವ 'ಶಾಂತಿ ಮತ್ತು ನೆಮ್ಮದಿ' ದೊಡ್ಡದಾಗಿ ಕಾಣಿಸುತ್ತಿದೆ. ಆದರೆ, "ಸಣ್ಣ ನಗರಕ್ಕೆ ಹೋದರೆ ಬೆಂಗಳೂರಿನಂತೆ ಒಳ್ಳೆಯ ಕೆರಿಯರ್ ಮತ್ತು ಆದಾಯ ಉಳಿಸಿಕೊಳ್ಳಲು ಸಾಧ್ಯವೇ?" ಎಂಬ ಗೊಂದಲ ಅವರಿಗಿದೆ.

Related Articles

Related image1
Kwatle Kitchen: ದೆವ್ವ ಬಿಡಿಸೋಕೆ ಬಂದು, 4 ವಾರದಿಂದ ಸಂಬಳ ಸಿಕ್ಕಿಲ್ಲ ಎಂದ ಹನುಮಂತ
Related image2
ಅಂದು 15 ಸಾವಿರ ಫೀಸ್​ಗೆ ಅಮ್ಮ ಬಳೆ ಮಾರಿದ್ರು: ಈಗ 1.9 ಕೋಟಿ ಸಂಬಳ- ಬೆಂಗಳೂರು ಯವಕನ ಹೃದಯಸ್ಪರ್ಶಿ ಬರಹ
33
ಜನರ ಪ್ರತಿಕ್ರಿಯೆಗಳು
Image Credit : Asianet News

ಜನರ ಪ್ರತಿಕ್ರಿಯೆಗಳು

ಕೆಲವರು ದಂಪತಿಯ ಆಲೋಚನೆಯನ್ನು ಒಪ್ಪುತ್ತಾ, "ದೂರದ ಬೆಟ್ಟ ಕಣ್ಣಿಗೆ ನುಣುಪು" ಎಂಬಂತೆ ಸ್ವಾತಂತ್ರ್ಯ-ಅವಕಾಶಗಳು ಬೇಕೋ ಅಥವಾ ನೆಮ್ಮದಿ ಬೇಕೋ ಎಂದು ಆಯ್ಕೆ ಮಾಡುವುದು ಕಷ್ಟ ಎಂದಿದ್ದಾರೆ.

ವಯಸ್ಸಾಗುತ್ತಾ ಹೋದಂತೆ ಉತ್ತಮ ಆಸ್ಪತ್ರೆ, ಶಾಲೆ, ಏರ್‌ಪೋರ್ಟ್ ಮತ್ತು ಮೂಲಸೌಕರ್ಯಗಳು ಬೇಕಾಗುತ್ತವೆ, ಇವು ದೊಡ್ಡ ನಗರಗಳಲ್ಲೇ ಸಿಗುತ್ತವೆ ಎಂದು ನೆನಪಿಸಿದ್ದಾರೆ. ನೆಮ್ಮದಿಗಾಗಿ ನಗರದ ಹೊರವಲಯದಲ್ಲಿ ಮನೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.

ಕೆಲವರು ಬೆಂಗಳೂರಿಗಿಂತ ಕೊಂಚ ನಿಧಾನಗತಿಯ ಜೀವನವಿರುವ ಹಾಗೂ ಟೆಕ್ ಉದ್ಯೋಗಗಳೂ ಸಿಗುವ 'ಪುಣೆ'ಯಂತಹ ನಗರಗಳು ಉತ್ತಮ ಪರ್ಯಾಯ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಜೀವನಶೈಲಿ
ವೇತನ ಹೆಚ್ಚಳ
ಬಹುರಾಷ್ಟ್ರೀಯ ಕಂಪನಿ
ಸುದ್ದಿ

Latest Videos
Recommended Stories
Recommended image1
ಮಳೆಗಾಲ ಶುರುವಾಯ್ತು, ಕೂದಲ ತೊಂದ್ರೆಯೂ ಸ್ಟಾರ್ಟ್​ ಆಯ್ತು- ಕೇಶ ಸೌಂದರ್ಯಕ್ಕೆ ಸೂಪರ್​ ಟಿಪ್ಸ್​ ಇಲ್ಲಿವೆ
Recommended image2
Train Timing: ರೈಲ್ವೆ ಪ್ರಯಾಣಿಕರಿಗೆ ಮಹತ್ವದ ಅಲರ್ಟ್: ಕೆಲವು ರೈಲು ರದ್ದು, ಇನ್ನು ಕೆಲವಕ್ಕೆ ಹೊಸ ಮಾರ್ಗ!
Recommended image3
Food: ಮಾವಿನ ಉಪ್ಪಿನಕಾಯಿ ಬೇಗ ಹಾಳಾಗುತ್ತಿದೆಯೇ? ವರ್ಷ ಪೂರ್ತಿ ಫಂಗಸ್ ಬರದಂತೆ ತಡೆಯಲು ಈ ದೇಶಿ ವಿಧಾನ ಬಳಸಿ!
Related Stories
Recommended image1
Kwatle Kitchen: ದೆವ್ವ ಬಿಡಿಸೋಕೆ ಬಂದು, 4 ವಾರದಿಂದ ಸಂಬಳ ಸಿಕ್ಕಿಲ್ಲ ಎಂದ ಹನುಮಂತ
Recommended image2
ಅಂದು 15 ಸಾವಿರ ಫೀಸ್​ಗೆ ಅಮ್ಮ ಬಳೆ ಮಾರಿದ್ರು: ಈಗ 1.9 ಕೋಟಿ ಸಂಬಳ- ಬೆಂಗಳೂರು ಯವಕನ ಹೃದಯಸ್ಪರ್ಶಿ ಬರಹ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved