MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
BJP Padayatra Ballari
ISRO Bengaluru
NHAI Toll Scam
Karnataka Agriculture
Horoscope Today
Bigg Boss Kannada 13
Reliance Ice Cream Business
September 2nd Daily Horoscope
Chikkamagaluru Gruhajyothi Yojana
PM Dhan Dhaanya Krishi Yojana
Vijayapura Road Development Project
Nepal Flood Compensation
Commercial LPG Cylinder Price
  • Home
  • Karnataka Districts
  • 8 ತಿಂಗಳ ನಂತರವೂ ಕೊಳೆಯದ ಸ್ವಾಮೀಜಿ ಶವ! ದೈವವಾಣಿಯಂತೆ ಸಮಾಧಿ ಅಗೆದಾಗ ಕಾದಿತ್ತು ಮಹಾ ವಿಸ್ಮಯ

8 ತಿಂಗಳ ನಂತರವೂ ಕೊಳೆಯದ ಸ್ವಾಮೀಜಿ ಶವ! ದೈವವಾಣಿಯಂತೆ ಸಮಾಧಿ ಅಗೆದಾಗ ಕಾದಿತ್ತು ಮಹಾ ವಿಸ್ಮಯ

ವಿಜಯಪುರದ ಮನಗೂಳಿಯಲ್ಲಿ, ಲಿಂಗೈಕ್ಯರಾದ ಹಾಲುಮತ ಗುರುಪೀಠದ ಮಲ್ಲಯ್ಯ ಸರೂರ ಮುತ್ಯಾರವರು ಭಕ್ತೆಯೊಬ್ಬರ ಮೂಲಕ ದೈವವಾಣಿ ನೀಡಿದ್ದರು. ಅವರ ಸೂಚನೆಯಂತೆ 8 ತಿಂಗಳ ನಂತರ ಸಮಾಧಿ ಅಗೆದು ನೋಡಿದಾಗ, ದೇಹವು ಕೊಳೆಯದೆ ಹಾಗೆಯೇ ಇದ್ದು, ಭಕ್ತರು ಅದನ್ನು ಮೆರವಣಿಗೆಯ ಮೂಲಕ ಮರು ಅಂತ್ಯಸಂಸ್ಕಾರ ಮಾಡಿದರು.

1 Min read
Author : Mahmad Rafik
Published : Sep 03 2026, 08:43 AM IST
Share this Photo Gallery
  • FB
  • TW
  • Linkdin
  • Whatsapp
16
ಹಾಲುಮತ ಗುರುಪೀಠದ ಮಲ್ಲಯ್ಯ ಸರೂರ ಮುತ್ಯಾ
Image Credit : Asianet News

ಹಾಲುಮತ ಗುರುಪೀಠದ ಮಲ್ಲಯ್ಯ ಸರೂರ ಮುತ್ಯಾ

ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದಲ್ಲಿ ಇತ್ತೀಚೆಗೆ ಒಂದು ವಿಚಿತ್ರ ಹಾಗೂ ವಿಸ್ಮಯಕಾರಿ ಘಟನೆ ನಡೆದಿದೆ. ಹಾಲುಮತ ಗುರುಪೀಠದ ಮಲ್ಲಯ್ಯ ಸರೂರ ಮುತ್ಯಾರವರು ಅನಾರೋಗ್ಯದಿಂದ ಬಳಲುತ್ತಿದ್ದು, 2025ರ ಡಿಸೆಂಬರ್ 31 ರಂದು ಲಿಂಗೈಕ್ಯರಾಗಿದ್ದರು. ನಂತರ 2026ರ ಜನವರಿ 1 ರಂದು ಪಟ್ಟಣದ ಚೌಕಿಮಠದ ಬಳಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮರು ಅಂತ್ಯಕ್ರಿಯೆಗೆ ಸೂಚನೆ
Image Credit : Asianet News

ಮರು ಅಂತ್ಯಕ್ರಿಯೆಗೆ ಸೂಚನೆ

ಇತ್ತೀಚೆಗೆ ಭಕ್ತೆಯೊಬ್ಬರ ಮೈಮೇಲೆ ಬಂದಿದ್ದ ಮಲ್ಲಯ್ಯ ಸರೂರ ಮುತ್ಯಾರವರು, "ಸಮಾಧಿಯಲ್ಲಿ ನನ್ನ ದೇಹ ಹಾಗೆಯೇ ಇದೆ. ಅದನ್ನು ಹೊರತೆಗೆದು ಶ್ರಾವಣ ಮಾಸದಲ್ಲಿ ಬೀರಲಿಂಗೇಶ್ವರ ದೇಗುಲದ ಗದ್ದುಗೆಯ ಪಕ್ಕದಲ್ಲಿ ಮರು ಅಂತ್ಯಕ್ರಿಯೆ ಮಾಡಿ" ಎಂದು ದೈವವಾಣಿಯ ಮೂಲಕ ಸೂಚನೆ ನೀಡಿದ್ದರು.

Related Articles

Related image1
ಬೆಳಗಾವಿ ಕ್ಯಾಂಟೋನ್ಮೆಂಟ್ ಪ್ರದೇಶದ 756 ಎಕರೆ ಹಸ್ತಾಂತರ? ಆತಂಕ ಬೇಡ ಅಂದ್ರು ಸಿಇಒ!
Related image2
ವಿಜಯಪುರ ಗಗನಕ್ಕೆ ಹೊಸ ರೆಕ್ಕೆ: ಮಹತ್ವದ ಹೆಜ್ಜೆಯ ಮಾಹಿತಿ ಹಂಚಿಕೊಂಡ ಸಚಿವ MB ಪಾಟೀಲ್
36
ಮೆರವಣಿಗೆ ಮಾಡಿ ಮರು ಅಂತ್ಯಸಂಸ್ಕಾರ ನೆರವೇರಿಸಿದ ಗ್ರಾಮಸ್ಥರು
Image Credit : Asianet News

ಮೆರವಣಿಗೆ ಮಾಡಿ ಮರು ಅಂತ್ಯಸಂಸ್ಕಾರ ನೆರವೇರಿಸಿದ ಗ್ರಾಮಸ್ಥರು

ಆ ದೈವವಾಣಿಯಂತೆ ಭಕ್ತರು ಸಮಾಧಿಯನ್ನು ಅಗೆದು ನೋಡಿದಾಗ, ಎಂಟು ತಿಂಗಳು ಕಳೆದಿದ್ದರೂ ಸಮಾಧಿಯಲ್ಲಿದ್ದ ದೇಹವು ಕೊಳೆಯದೆ ನಿಷ್ಕಳಂಕವಾಗಿರುವುದು ಕಂಡುಬಂತು. ಬಳಿಕ ಭಕ್ತರು ಸಮಾಧಿಯಿಂದ ದೇಹವನ್ನು ಹೊರತೆಗೆದು, ಪಟ್ಟಣದಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ಮರು ಅಂತ್ಯಸಂಸ್ಕಾರವನ್ನು ನೆರವೇರಿಸಿದರು.

46
ಅಡಿಪೋಸೈರ್ ಅಥವಾ 'ಶವದ ಮೇಣ' ರಚನೆ (Adipocere Formation)
Image Credit : Asianet News

ಅಡಿಪೋಸೈರ್ ಅಥವಾ 'ಶವದ ಮೇಣ' ರಚನೆ (Adipocere Formation)

ತೇವಾಂಶವಿದ್ದು, ಆಮ್ಲಜನಕವಿಲ್ಲದ ವಾತಾವರಣದಲ್ಲಿ ಶವ ಹೂತಾಗ ದೇಹದಲ್ಲಿರುವ ಕೊಬ್ಬಿನಂಶವು ರಾಸಾಯನಿಕ ಬದಲಾವಣೆಗೆ ಒಳಗಾಗಿ ಅಡಿಪೋಸೈರ್ (Saponification) ಎಂಬ ಮೇಣದಂತಹ ವಸ್ತುವಾಗಿ ಬದಲಾಗುತ್ತದೆ. ಇದು ದೇಹದ ಜೀವಕೋಶಗಳನ್ನು ಪ್ಲಾಸ್ಟಿಕ್‌ನಂತೆ ಮುಚ್ಚಿ, ಬ್ಯಾಕ್ಟೀರಿಯಾಗಳು ದೇಹವನ್ನು ತಿನ್ನದಂತೆ ತಡೆಯುತ್ತದೆ.

56
ನೀರಿನಾಂಶ ಸಂಪೂರ್ಣವಾಗಿ ಒಣಗಿ ಹೋಗಿದ್ರೆ!
Image Credit : Asianet News

ನೀರಿನಾಂಶ ಸಂಪೂರ್ಣವಾಗಿ ಒಣಗಿ ಹೋಗಿದ್ರೆ!

ಅತಿಯಾದ ಶುಷ್ಕ (ಒಣ) ವಾತಾವರಣ, ಸಮಾಧಿಯಲ್ಲಿ ಹವಾಮಾನದ ತಾಪಮಾನ ಮತ್ತು ತೇವಾಂಶ ತೀರ ಕಡಿಮೆಯಿದ್ದಾಗ ದೇಹದಲ್ಲಿರುವ ನೀರಿನಾಂಶ ಸಂಪೂರ್ಣವಾಗಿ ಒಣಗಿಹೋಗುತ್ತದೆ. ನೀರಿಲ್ಲದೆ ಬ್ಯಾಕ್ಟೀರಿಯಾಗಳು ಬದುಕಲು ಸಾಧ್ಯವಾಗದೆ ದೇಹವು 'ಮಮ್ಮಿ'ಯಂತೆ ನೈಸರ್ಗಿಕವಾಗಿ ಭದ್ರವಾಗಿ ಉಳಿಯುತ್ತದೆ.

66
ಅಂತ್ಯಕ್ರಿಯೆಗೆ ಬಳಸಿದ ವಸ್ತುಗಳು
Image Credit : Asianet News

ಅಂತ್ಯಕ್ರಿಯೆಗೆ ಬಳಸಿದ ವಸ್ತುಗಳು

ಸಮಾಧಿ ಮಾಡಿದ ಜಾಗದ ಮಣ್ಣು ಅತಿಯಾದ ಆಮ್ಲೀಯತೆ (Acidic) ಅಥವಾ ಕ್ಷಾರೀಯತೆ (Alkaline) ಹೊಂದಿದ್ದರೆ, ಅಥವಾ ಮಣ್ಣಿನಲ್ಲಿ ಉಪ್ಪು ಮತ್ತು ಬೋರಾಕ್ಸ್‌ನಂತಹ ನೈಸರ್ಗಿಕ ಖನಿಜಗಳ ಪ್ರಮಾಣ ಹೆಚ್ಚಿದ್ದರೆ, ಅವು ವೈರಸ್-ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಸಂಪೂರ್ಣವಾಗಿ ತಡೆಯುತ್ತವೆ. ಅಂತ್ಯಕ್ರಿಯೆಯ ಸಮಯದಲ್ಲಿ ದೇಹಕ್ಕೆ ಬಳಸುವ ಕರ್ಪೂರ, ಗಂಧದ ನೂಲು/ಹುಡಿ, ಕಲಿಯುಗ/ಸುಣ್ಣ, ಭಸ್ಮ, ಅರಿಶಿನ, ಉಪ್ಪು ಮತ್ತು ಕೆಲವು ಸಾಂಪ್ರದಾಯಿಕ ಗಿಡಮೂಲಿಕೆಗಳು ನೈಸರ್ಗಿಕ ಕ್ರಿಮಿನಾಶಕಗಳಾಗಿ (Antiseptics) ಕೆಲಸ ಮಾಡುತ್ತವೆ. ಇವು ಸೂಕ್ಷ್ಮಜೀವಿಗಳ ಆಕ್ರಮಣವನ್ನು ನಿಧಾನಗೊಳಿಸುತ್ತವೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ವಿಜಯಪುರ
ವೈರಲ್ ಸುದ್ದಿ

Latest Videos
Recommended Stories
Recommended image1
ಬೆಳಗಾವಿ ಕ್ಯಾಂಟೋನ್ಮೆಂಟ್ ಪ್ರದೇಶದ 756 ಎಕರೆ ಹಸ್ತಾಂತರ? ಆತಂಕ ಬೇಡ ಅಂದ್ರು ಸಿಇಒ!
Recommended image2
ವಿಜಯಪುರ ಗಗನಕ್ಕೆ ಹೊಸ ರೆಕ್ಕೆ: ಮಹತ್ವದ ಹೆಜ್ಜೆಯ ಮಾಹಿತಿ ಹಂಚಿಕೊಂಡ ಸಚಿವ MB ಪಾಟೀಲ್
Recommended image3
ಬಸವರಾಜ ರಾಯರೆಡ್ಡಿ ಹೇಳಿಕೆ ವಿವಾದ: ಅಪ್ಪ, ಅಜ್ಜನ ಧರ್ಮನಿಷ್ಠೆ' ನೆನಪಿಸಿದ ಹಾಲಪ್ಪ ಆಚಾರ್!
Related Stories
Recommended image1
ಬೆಳಗಾವಿ ಕ್ಯಾಂಟೋನ್ಮೆಂಟ್ ಪ್ರದೇಶದ 756 ಎಕರೆ ಹಸ್ತಾಂತರ? ಆತಂಕ ಬೇಡ ಅಂದ್ರು ಸಿಇಒ!
Recommended image2
ವಿಜಯಪುರ ಗಗನಕ್ಕೆ ಹೊಸ ರೆಕ್ಕೆ: ಮಹತ್ವದ ಹೆಜ್ಜೆಯ ಮಾಹಿತಿ ಹಂಚಿಕೊಂಡ ಸಚಿವ MB ಪಾಟೀಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved